• Latest
ಊಟದ ವಿಷಯದಲ್ಲಿ ಅಪ್ಪ ಮಕ್ಕಳ ಕಚ್ಚಾಟ!

ಊಟದ ವಿಷಯದಲ್ಲಿ ಅಪ್ಪ ಮಕ್ಕಳ ಕಚ್ಚಾಟ!

4 months ago
Lokayukta raids in Ankola too

ಅಂಕೋಲಾದಲ್ಲಿಯೂ ಲೋಕಾಯುಕ್ತ ದಾಳಿ

3 weeks ago
ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

3 weeks ago
ADVERTISEMENT
ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

3 weeks ago
ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

3 weeks ago
ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

3 weeks ago
Saturday, October 18, 2025
uknews9.com
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
uknews9.com
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
ADVERTISEMENT

ಊಟದ ವಿಷಯದಲ್ಲಿ ಅಪ್ಪ ಮಕ್ಕಳ ಕಚ್ಚಾಟ!

uknews9.comby uknews9.com
in ನಮ್ಮೂರು - ನಮ್ಮ ಜಿಲ್ಲೆ
ADVERTISEMENT

ಊಟಕ್ಕೆ ಬಡಿಸುವ ವಿಚಾರದಲ್ಲಿ ಕುಮಟಾದ ಕುಟುಂಬವೊoದರಲ್ಲಿ ಬಿರುಕು ಮೂಡಿದೆ. ಇದೇ ವಿಷಯವಾಗಿ ಆನಂದು ಆಗೇರ್ ಹಾಗೂ ಅವರ ಮಗ ಅನೀಲ ಆಗೇರ್ ನಡುವೆ ಹೊಡೆದಾಟ ನಡೆದಿದೆ. ಈ ವಿಷಯ ಇದೀಗ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ.

Advertisement. Scroll to continue reading.
https://amzn.to/4moesz2 https://amzn.to/4moesz2 https://amzn.to/4moesz2
ADVERTISEMENT

ಅಂಕೋಲಾ ಬಾಳೆಗುಳಿಯ ಆನಂದು ಆಗೇರ್ ಅವರು ಗೋಕರ್ಣ ಬಳಿಯ ತಲಗೇರಿಯಲ್ಲಿ ಕೂಲಿ ಕೆಲಸ ಮಾಡಿಕೊಂಡು ವಾಸವಾಗಿದ್ದಾರೆ. ಆನಂದು ಆಗೇರ್ ಅವರ ಪತ್ನಿ ಜ್ಯೋತಿ ಆಗೇರ್ ಸಹ ಮನೆ ಕೆಲಸ ಮಾಡಿಕೊಂಡು ವಾಸವಾಗಿದ್ದು, ಆನಂದು ಅವರ ಮಗ ಅನೀಲ ಆಗೇರ್ ಸಹ ಅವರೊಟ್ಟಿಗೆ ಇದ್ದಾರೆ.

ADVERTISEMENT

ಜೂನ್ 24ರಂದು ಕೂಲಿ ಕೆಲಸ ಮುಗಿಸಿ ಬಂದ ಆನಂದು ಆಗೇರ್ ಊಟ ಬಡಿಸುವಂತೆ ಪತ್ನಿಗೆ ಹೇಳಿದ್ದರು. ಈ ವೇಳೆ ಯಾವುದೋ ಕಾರಣಕ್ಕೆ ಆನಂದು ಆಗೇರ್ ಹಾಗೂ ಜ್ಯೋತಿ ಆಗೇರ್ ನಡುವೆ ಜಗಳವಾಯಿತು. ಅಲ್ಲಿಯೇ ಇದ್ದ ಅನೀಲ ಆಗೇರ್ `ಜಗಳ ಮಾಡಬೇಡಿ’ ಎಂದರು. ಆದರೂ, ಅವರ ನಡುವಿನ ವಾಗ್ವಾದ ಕಡಿಮೆ ಆಗಿರಲಿಲ್ಲ.

ಆಗ ತಂದೆಗೆ `ಬೋ.. ಮಗನೆ’ ಎಂದು ಬೈದ ಅನೀಲ ಆಗೇರ್ ಅಲ್ಲಿದ್ದ ಖುರ್ಚಿಯಿಂದ ಆನಂದು ಆಗೇರ್ ಅವರಿಗೆ ಹೊಡೆದರು. `ನಿಂದು ದಿನಾ ಇದೇ ಆಯಿತು. ಮನೆಗೆ ಬಂದ ತಕ್ಷಣ ಗಲಾಟೆ ಮಾಡುವುದು’ ಎಂದು ಜೋರಾಗಿ ಬೊಬ್ಬೆ ಹೊಡೆದರು. ಆನಂದು ಆಗೇರ್ ಸಹ ಮರಳಿ ಕೈ ಮಾಡಲು ಪ್ರಯತ್ನಿಸಿದರು. ಆದರೆ, ಮಗ ನೀಡಿದ ಪೆಟ್ಟಿನಿಂದ ಗಾಯಗೊಂಡ ಅವರು ಅಲ್ಲಿಯೇ ಕುಸಿದು ಬಿದ್ದರು.

ಅದಾದ ನಂತರ ಗೋಕರ್ಣ ಪೊಲೀಸ್ ಠಾಣೆಗೆ ಹೋದ ಆನಂದು ಆಗೇರ್ ಅವರು ಮನೆಯಲ್ಲಿ ನಡೆದ ವಿದ್ಯಮಾನಗಳ ಬಗ್ಗೆ ವಿವರಿಸಿದರು. ಮಗ ಹೊಡೆದದನ್ನು ಹೇಳಿ ಪುತ್ರನ ವಿರುದ್ಧ ಪೊಲೀಸ್ ಪ್ರಕರಣ ದಾಖಲಿಸಿದರು.

ADVERTISEMENT

Discussion about this post

Previous Post

ಮಳೆ.. ಮಳೆ.. ಮಳೆ: ರಸ್ತೆಗೆ ಜಾರಿ ಬಿದ್ದ ಕಲ್ಬಂಡೆ

Next Post

ಜೂನ್ 26: ಈ ದಿನ ಈ ಎರಡು ತಾಲೂಕಿನ ಶಾಲೆಗೆ ಮಾತ್ರ ರಜೆ!

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of UKNews9

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋