• Latest
This Abdullah is not like everyone else He paid only eight lakhs for two kg of gold!

ಎಲ್ಲರಂಥಲ್ಲ ಈ ಅಬ್ದುಲ್ಲಾ: ಎರಡು ಕೆಜಿ ಬಂಗಾರಕ್ಕೆ ಈತ ಕೊಟ್ಟಿದ್ದು ಬರೀ ಎಂಟು ಲಕ್ಷ!

4 months ago
Lokayukta raids in Ankola too

ಅಂಕೋಲಾದಲ್ಲಿಯೂ ಲೋಕಾಯುಕ್ತ ದಾಳಿ

3 weeks ago
ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

3 weeks ago
ADVERTISEMENT
ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

3 weeks ago
ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

3 weeks ago
ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

3 weeks ago
Saturday, October 18, 2025
uknews9.com
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
uknews9.com
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
ADVERTISEMENT

ಎಲ್ಲರಂಥಲ್ಲ ಈ ಅಬ್ದುಲ್ಲಾ: ಎರಡು ಕೆಜಿ ಬಂಗಾರಕ್ಕೆ ಈತ ಕೊಟ್ಟಿದ್ದು ಬರೀ ಎಂಟು ಲಕ್ಷ!

uknews9.comby uknews9.com
in ನಮ್ಮೂರು - ನಮ್ಮ ಜಿಲ್ಲೆ
This Abdullah is not like everyone else He paid only eight lakhs for two kg of gold!
ADVERTISEMENT

ಚಿನ್ನದ ಮೇಲೆ ಹೂಡಿಕೆ ಮಾಡಿ ಪ್ರತಿ ತಿಂಗಳು 70 ಸಾವಿರ ರೂ ಲಾಭಗಳಿಸಬಹುದು ಎಂಬ ಮಾತು ನಂಬಿದ ಭಟ್ಕಳದ ಅಬ್ದುಸ್ಸಲಾಂ ಗಫಾರ್ ಹಾಗೂ ನಸ್ರೀನ್ ಮಂಜಲ್ ಮೋಸ ಹೋಗಿದ್ದಾರೆ.

Advertisement. Scroll to continue reading.
https://amzn.to/4moesz2 https://amzn.to/4moesz2 https://amzn.to/4moesz2
ADVERTISEMENT

ದ ಭಟ್ಕಳದ ದಾರುಲ್ ಸಲಾಂ ರಸ್ತೆಯಲ್ಲಿ ಅಬ್ದುಸ್ಸಲಾಂ ಗಫಾರ್ ವಾಸವಾಗಿದ್ದರು. ನಸ್ರೀನ್ ಮಂಜಲ್ ರಸ್ತೆಯ ಮಹಮದ್ ಪೈಸ್ ಬದುಕು ಕಟ್ಟಿಕೊಂಡಿದ್ದರು. ಈ ಇಬ್ಬರಿಗೂ ಭಟ್ಕಳ ಕಾರಗದ್ದೆಯ ಅಬ್ದುಲ್ ರಹಿಂ ಸಾಹಬ ಹಾಗೂ ತಜೀಂ ರಸ್ತೆಯ ನವಯಿತ ಕಾಲೋನಿಯ ಅಲಿ ಮೊಮಿನ ಪರಿಚಿತರಾದರು.

ADVERTISEMENT

`ಕುಂದಾಪುರದಲ್ಲಿರು ಗೋಲ್ಡ್ ಜ್ಯುವೆಲರ್ ಮಳಿಗೆಯಲ್ಲಿ 2 ಕೆಜಿ ಬಂಗಾರ ಹೂಡಿಕೆ ಮಾಡಿದರೆ ಪ್ರತಿ ತಿಂಗಳು 70 ಸಾವಿರ ರೂಪಾಯಿಯವರೆಗೆ ಲಾಭ ಸಿಗುತ್ತದೆ’ ಎಂದು ಅಬ್ದುಲ್ ರಹಿಂ ಸಾಹಬ ಹಾಗೂ ಅಲಿ ಮೊಮಿನ ಹೇಳಿದರು. ಹಣದ ಆಸೆಗೆ ಬಿದ್ದ ಅಬ್ದುಸ್ಸಲಾಂ ಗಫಾರ್ ಹಾಗೂ ನಸ್ರೀನ್ ಮಂಜಲ್ ತಮ್ಮ ಬಳಿಯಿದ್ದ ಒಂದೊAದು ಕೆಜಿ ಬಂಗಾರವನ್ನು ಅಬ್ದುಲ್ ರಹಿಂ ಸಾಹಬ ಹಾಗೂ ಅಲಿ ಮೊಮಿನ ಅವರ ಕೈಗೆ ಕೊಟ್ಟರು.

ಮೊದಲ ಒಂದು ವರ್ಷಗಳ ಕಾಲ ಅಬ್ದುಲ್ ರಹಿಂ ಸಾಹಬ ಹಾಗೂ ಅಲಿ ಮೊಮಿನ ನುಡಿದಂತೆ ನಡೆದರು. 70 ಸಾವಿರದ ಬದಲು ಇಬ್ಬರಿಗೂ ಸೇರಿ ಸುಮಾರು 50 ಸಾವಿರ ರೂ ಲೆಕ್ಕಾಚಾರದಲ್ಲಿ ಹಣ ಪಾವತಿಸುತ್ತ ಬಂದರು. ಒಟ್ಟು 8.10 ಲಕ್ಷ ರೂ ಹಣ ಪಾವತಿ ಮುಗಿದ ನಂತರ ಅವರಿಬ್ಬರೂ ಕೈ ಎತ್ತಿದರು. 20 ಲಕ್ಷ ರೂ ಮೌಲ್ಯದ ಬಂಗಾರವನ್ನು 8.10 ಲಕ್ಷ ಹಣಪಡೆದು ಕೊಟ್ಟಿದ್ದ ಅಬ್ದುಸ್ಸಲಾಂ ಗಫಾರ್ ಹಾಗೂ ನಸ್ರೀನ್ ಮಂಜಲ್ ತಲೆ ಮೇಲೆ ಕೈ ಹೊತ್ತು ಕುಳಿತರು.

ಮತ್ತೆ ಹೋಗಿ ಕೇಳಿದರೂ ಅಬ್ದುಲ್ ರಹಿಂ ಸಾಹಬ ಹಾಗೂ ಅಲಿ ಮೊಮಿನ ಹಣ ಕೊಡಲಿಲ್ಲ. ಲಾಭಾಂಶವನ್ನು ವಿತರಿಸಲಿಲ್ಲ. ಮೊದಲು ನೀಡಿದ್ದ ಬಂಗಾರವನ್ನು ಮರಳಿ ಕೊಡಲಿಲ್ಲ. ಮೋಸ ಹೋಗಿರುವುದನ್ನು ಅರಿತ ಅಬ್ದುಸ್ಸಲಾಂ ಗಫಾರ್ ಹಾಗೂ ನಸ್ರೀನ್ ಮಂಜಲ್ ಅನಿವಾರ್ಯವಾಗಿ ಪೊಲೀಸ್ ದೂರು ನೀಡಲು ನಿರ್ಧರಿಸಿದರು. ಅಬ್ದುಸ್ಸಲಾಂ ಗಫಾರ್ ಅವರು ಕಾರವಾರದ ಸಿಇಎನ್ ಅಪರಾಧ ಪೊಲೀಸ್ ಠಾಣೆಗೆ ತೆರಳಿ ವಂಚಕರ ವಿರುದ್ಧ ದೂರು ನೀಡಿದರು.

ADVERTISEMENT

Discussion about this post

Previous Post

ಸರಕು ವಾಹನದಲ್ಲಿ ಪ್ರಯಾಣಿಕರ ಸಾಗಾಟ: ವಿದ್ಯುತ್ ಕಂಬ ಬಿದ್ದರೂ ತಪ್ಪಿದ ಅನಾಹುತ

Next Post

ಅಮಾಯಕನಿಗೆ ಕಂಬ ಏರಿಸಿದ ಹೆಸ್ಕಾಂ ಅಧಿಕಾರಿ: ವಿದ್ಯುತ್ ಸ್ಪರ್ಶದಿಂದ ಯುವಕ ಸಾವು

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of UKNews9

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋