• Latest
Not there.. not here.. I don't know where they went!

ಅಲ್ಲೂ ಇಲ್ಲ.. ಇಲ್ಲೂ ಇಲ್ಲ.. ಅವರಿಬ್ಬರು ಎಲ್ಲಿ ಹೋದರು ಎಂದೇ ಗೊತ್ತಿಲ್ಲ!

4 months ago
Lokayukta raids in Ankola too

ಅಂಕೋಲಾದಲ್ಲಿಯೂ ಲೋಕಾಯುಕ್ತ ದಾಳಿ

3 weeks ago
ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

3 weeks ago
ADVERTISEMENT
ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

3 weeks ago
ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

3 weeks ago
ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

3 weeks ago
Sunday, October 19, 2025
uknews9.com
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
uknews9.com
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
ADVERTISEMENT

ಅಲ್ಲೂ ಇಲ್ಲ.. ಇಲ್ಲೂ ಇಲ್ಲ.. ಅವರಿಬ್ಬರು ಎಲ್ಲಿ ಹೋದರು ಎಂದೇ ಗೊತ್ತಿಲ್ಲ!

uknews9.comby uknews9.com
in ನಮ್ಮೂರು - ನಮ್ಮ ಜಿಲ್ಲೆ
Not there.. not here.. I don't know where they went!
ADVERTISEMENT

ಉತ್ತರ ಕನ್ನಡ ಜಿಲ್ಲೆಯಲ್ಲಿ ಮಹಿಳೆಯರು ಕಾಣೆಯಾಗುವ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಶಿರಸಿ-ಮುಂಡಗೋಡದಲ್ಲಿ ಇಬ್ಬರು ಕಾಣೆಯಾಗಿದ್ದು, ಪೊಲೀಸರು ಅವರ ಹುಡುಕಾಟ ನಡೆಸಿದ್ದಾರೆ.

Advertisement. Scroll to continue reading.
https://amzn.to/4moesz2 https://amzn.to/4moesz2 https://amzn.to/4moesz2
ADVERTISEMENT

ಮುಂಡಗೋಡ ಪಟ್ಟಣಕ್ಕೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೊರಟ ಅಗಡಿ ಗ್ರಾಮದ ಸಾಜೀದಾಬಾನು ಅಕ್ಬರಅಲಿ ಜಿಗಳೂರ (20) ಅವರು ಕಾಣೆಯಾಗಿದ್ದಾರೆ. ಹೊಲಿಗೆ ತರಬೇತಿಪಡೆಯಲು ಮುಂಡಗೋಡಿಗೆ ಬಂದಿದ್ದ ಅವರು ತರಬೇತಿ ಕೇಂದ್ರವನ್ನು ತಲುಪಿಲ್ಲ. ಮರಳಿ ಮನೆಗೂ ಬರಲಿಲ್ಲ.

ADVERTISEMENT

ಮುಂಡಗೋಡು ಪಟ್ಟಣದ ಜ್ಯೋತಿ ಹೊಲಿಗೆ ಕೇಂದ್ರದಲ್ಲಿ ವಿಚಾರಿಸಿದಾಗ ಸಾಜೀದಾಬಾನು ಅವರ ಬಗ್ಗೆ ಕುಟುಂಬದವರಿಗೂ ಮಾಹಿತಿ ಸಿಕ್ಕಿಲ್ಲ. ಹೀಗಾಗಿ ಮಗಳನ್ನು ಹುಡುಕಿಕೊಡುವಂತೆ ಅವರ ತಾಯಿ ಪೊಲೀಸರ ಮೊರೆ ಹೋಗಿದ್ದಾರೆ.

ಶಿರಸಿ ತಾಲೂಕಿನ ಮರಾಠಿಕೊಪ್ಪದ ಐಶ್ವರ್ಯ ಸನ್ನಿಕುಮಾರ ನಾಯ್ಕ (27) ಅವರು ಕಾಣೆಯಾಗಿದ್ದಾರೆ. ಮುಂಡಗೋಡಿನ ತವರುಮನೆಯಲ್ಲಿದ್ದ ಐಶ್ವರ್ಯ ಅವರು ಶಿರಸಿಯ ಗಂಡನ ಮನೆಗೆ ಹೊರಟಿದ್ದು, ನಂತರ ಅವರು ಎಲ್ಲಿ ಹೋದರು? ಎಂದು ಯಾರಿಗೂ ಗೊತ್ತಾಗಲಿಲ್ಲ.

ತವರು ಮನೆಯಿಂದ ಹೊರಡುವ ಮುನ್ನ ಅಣ್ಣ, ತಂದೆ, ತಾಯಿಯ ಬಳಿ ಶಿರಸಿಗೆ ಹೋಗುವುದಾಗಿ ಐಶ್ವರ್ಯ ಹೇಳಿದ್ದರು. ಆದರೆ, ಶಿರಸಿಯಲ್ಲಿ ಅವರು ಎಲ್ಲಿಯೂ ಕಾಣಿಸಿಕೊಂಡಿಲ್ಲ. ಗಂಡನ ಮನೆಯನ್ನು ತಲುಪಿಲ್ಲ. ಹೀಗಾಗಿ ತನ್ನ ತಂಗಿಯನ್ನು ಹುಡುಕಿ ಕೊಡುವಂತೆ ಮಹಿಳೆಯ ಅಣ್ಣ ಪೊಲೀಸರ ಮೊರೆ ಹೋಗಿದ್ದಾರೆ. ಪೊಲೀಸರು ಕಾಣೆಯಾದ ಈ ಇಬ್ಬರ ಹುಡುಕಾಟ ನಡೆಸುತ್ತಿದ್ದಾರೆ.

ADVERTISEMENT

Discussion about this post

Previous Post

27 ಜೂನ್ 2025ರ ದಿನ ಭವಿಷ್ಯ

Next Post

ದಾಂಡೇಲಿ: ಮತ್ತೆರಡು ಮಳಿಗೆಗೆ ಕನ್ನ!

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of UKNews9

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋