• Latest
The little girl who fell into the dunghill breathed her last!

ಸಗಣಿ ಗುಂಡಿಗೆ ಬಿದ್ದ ಕಂದಮ್ಮ ಕೊನೆಯುಸಿರು!

4 months ago
Lokayukta raids in Ankola too

ಅಂಕೋಲಾದಲ್ಲಿಯೂ ಲೋಕಾಯುಕ್ತ ದಾಳಿ

3 weeks ago
ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

3 weeks ago
ADVERTISEMENT
ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

3 weeks ago
ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

3 weeks ago
ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

3 weeks ago
Saturday, October 18, 2025
uknews9.com
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
uknews9.com
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
ADVERTISEMENT

ಸಗಣಿ ಗುಂಡಿಗೆ ಬಿದ್ದ ಕಂದಮ್ಮ ಕೊನೆಯುಸಿರು!

ವಾರದ ಹಿಂದೆ ಭಟ್ಕಳದಲ್ಲಿ ಕಾಲುವೆಗೆ ಬಿದ್ದು ಕಂದಮ್ಮ ಸಾವನಪ್ಪಿತ್ತು. ಮೂರು ದಿನದ ಮೊದಲು ಶಿರಸಿಯಲ್ಲಿ ಶಾಲಾ ಬಾಲಕನಿಗೆ ವಾಹನ ಗುದ್ದಿ ಸಾವು ಸಂಭವಿಸಿತ್ತು. ನಿನ್ನೆ ಅಂಕೋಲಾದ ಹಳವಳ್ಳಿಯಲ್ಲಿ ಎರಡುವರೆ ವರ್ಷದ ಮಗು ಸಗಣಿ ಗುಂಡಿಗೆ ಬಿದ್ದು ಕೊನೆಯುಸಿರೆಳೆದಿದೆ. ಮಕ್ಕಳ ಮಕ್ಕಳ ಬಗ್ಗೆ ಕಾಳಜಿ ಅತೀ ಅಗತ್ಯ

uknews9.comby uknews9.com
in ನಮ್ಮೂರು - ನಮ್ಮ ಜಿಲ್ಲೆ
The little girl who fell into the dunghill breathed her last!
ADVERTISEMENT

ಅಂಕೋಲಾದ ಹಳವಳ್ಳಿಯ ಸಾದ್ವಿ ಹೆಬ್ಬಾರ್ ತಮ್ಮ ಎರಡುವರೆ ವರ್ಷದಲ್ಲಿಯೇ ಸಗಣಿ ಗುಂಡಿಗೆ ಬಿದ್ದು ಸಾವನಪ್ಪಿದ್ದಾರೆ. ಕುಟುಂಬದವರ ಆಕ್ರಂದನ ನೆರೆದಿದ್ದವರ ಕಣ್ಣೀರಿಗೆ ಕಾರಣವಾಗಿದೆ.

Advertisement. Scroll to continue reading.
https://amzn.to/4moesz2 https://amzn.to/4moesz2 https://amzn.to/4moesz2
ADVERTISEMENT

ಹಳವಳ್ಳಿ ಗ್ರಾಮದ ಮೂಲೆಮನೆಯಲ್ಲಿ ಶ್ರೀಕಾಂತ ಹೆಬ್ಬಾರ್ ಹಾಗೂ ರೂಪಾ ಹೆಬ್ಬಾರ್ ಅನ್ಯೋನ್ಯವಾಗಿ ಬದುಕು ಕಟ್ಟಿಕೊಂಡಿದ್ದರು. ಈ ದಂಪತಿ ಕೃಷಿ-ಹೈನುಗಾರಿಕೆ ಕಾಯಕ ಮಾಡಿ ಜೀವನ ನಡೆಸಿಕೊಂಡಿದ್ದರು. ಈ ದಂಪತಿಗೆ ಮಗುವಾಗಿ ಜನಿಸಿದ್ದ ಸಾದ್ವಿ ಹೆಬ್ಬಾರ್ ಅತ್ಯಂತ ಚುರುಕಾಗಿದ್ದರು.

ADVERTISEMENT

ಬುಧವಾರ ಎಂದಿನoತೆ ಸಾದ್ವಿ ತಂದೆ ಜೊತೆ ದನದ ಕೊಟ್ಟಿಗೆಗೆ ಹೋಗಿದ್ದರು. ಶ್ರೀಕಾಂತ ಹೆಬ್ಬಾರ್ ಅವರು ಅಲ್ಲಿ ಕೆಲಸ ಮಾಡುತ್ತಿದ್ದಾಗ ಸಾದ್ವಿ ಸಹ ಆಡುತ್ತಿದ್ದರು. ಕೆಲ ಕಾಲ ಮಗುವಿನ ಜೊತೆ ಮಾತನಾಡುತ್ತಿದ್ದ ಹೆಬ್ಬಾರ್ ಅವರು ನಂತರ ತಮ್ಮ ಕೆಲಸದಲ್ಲಿ ನಿರತರಾಗಿದ್ದರು. ಕೆಲ ಸಮಯದ ಬಳಿಕ ಮಗುವಿನ ಮಾತು ಕೇಳಲಿಲ್ಲ. ಮಗು ಎಲ್ಲಿ ಹೋಯಿತು? ಎಂದು ಹುಡುಕಾಟ ಶುರು ಮಾಡಿದರು.

ಆಗ, ಸಾದ್ವಿ ಹೆಬ್ಬಾರ್ ಸಗಣಿ ಗುಂಡಿಯಲ್ಲಿ ಬಿದ್ದಿರುವುದು ಕಾಣಿಸಿತು. ತಕ್ಷಣ ಶ್ರೀಕಾಂತ ಹೆಬ್ಬಾರ್ ಅವರು ಗುಂಡಿಯಿAದ ಮಗುವನ್ನು ಮೇಲೆತ್ತಿದರು. ಮಗುವಿನ ಚಲನೆಯಿಲ್ಲದ ಕಾರಣ ಆಸ್ಪತ್ರೆಗೆ ಕರೆದೊಯ್ದರು. ಆದರೆ, ಅಷ್ಟರೊಳಗೆ ಸಾದ್ವಿ ಹೆಬ್ಬಾರ್ ಕೊನೆಯುಸಿರೆಳೆದಿದ್ದನ್ನು ವೈದ್ಯರು ದೃಢಪಡಿಸಿದರು.

ADVERTISEMENT

Discussion about this post

Previous Post

ಹುಡುಗಿಯ ಜೊತೆ ಹೊಟೇಲಿಗೆ ಹೋದ ಹುಡುಗ: ಹೊಡೆದಾಟ!

Next Post

ಮುರುಡೇಶ್ವರದಲ್ಲಿ ಮೈ ಮಾರಾಟ ದಂಧೆ!

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of UKNews9

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋