• Latest
Chant the Rama mantra....

ರಾಮ ಮಂತ್ರವ ಜಪಿಸೋ….

4 months ago
Lokayukta raids in Ankola too

ಅಂಕೋಲಾದಲ್ಲಿಯೂ ಲೋಕಾಯುಕ್ತ ದಾಳಿ

3 weeks ago
ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

3 weeks ago
ADVERTISEMENT
ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

3 weeks ago
ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

3 weeks ago
ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

3 weeks ago
Sunday, October 19, 2025
uknews9.com
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
uknews9.com
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
ADVERTISEMENT

ರಾಮ ಮಂತ್ರವ ಜಪಿಸೋ….

uknews9.comby uknews9.com
in ನಮ್ಮೂರು - ನಮ್ಮ ಜಿಲ್ಲೆ
Chant the Rama mantra....
ADVERTISEMENT

ಕಳೆದ ರಾಮ ನವಮಿ ದಿನ ಶಿರಸಿಯ ರಾಯರಪೇಟೆಯ ವಿಷ್ಣುಮಠದಲ್ಲಿ ರಾಮ ಮಂತ್ರದ ಜಪ ಶುರುವಾಗಿದ್ದು, ಭಕ್ತರು ಶನಿವಾರದವರೆಗೆ 21 ಕೋಟಿ ಜಪವಾಗಿದೆ.

Advertisement. Scroll to continue reading.
https://amzn.to/4moesz2 https://amzn.to/4moesz2 https://amzn.to/4moesz2
ADVERTISEMENT

ಪರ್ತಗಾಳಿ ಮಠಕ್ಕೆ 550 ವರ್ಷ ತುಂಬಿದ ಹಿನ್ನಲೆ 550 ಕೋಟಿ ರಾಮ ಜನ ಮಾಡಲು ಮಠದ ವಿದ್ಯಾಧೀಶ ತೀರ್ಥ ಸ್ವಾಮೀಜಿಯವರು ಸಂಕಲ್ಪಿಸಿದ್ದರು. ಅವರ ಆಜ್ಞೆಯಂತೆ ಎಲ್ಲಡೆ ರಾಮ ಜಪ ಶುರುವಾಯಿತು. ಶಿರಸಿಯ 8 ಕೇಂದ್ರದಲ್ಲಿ ಸಹ ಭಕ್ತರು ರಾಮ ಜಪ ಮಾಡುತ್ತಿದ್ದು, ಶನಿವಾರ ಅದು 21 ಕೋಟಿಯಷ್ಟಾಗಿದೆ. ಹೀಗಾಗಿ ಧಾರ್ಮಿಕ ಕ್ಷೇತ್ರದಲ್ಲಿ ಇದೊಂದು ಮಹತ್ತರ ಸಾಧನೆಯಾಗಿದೆ.

ADVERTISEMENT

ಪ್ರತಿ ದಿನ ಬೆಳಗ್ಗೆ 7.30ರಿಂದ ರಾಯರಪೇಟೆಯ ವಿಷ್ಣುಮಠದಲ್ಲಿ ರಾಮ ಮಂತ್ರದ ಜಪ ಶುರುವಾಗುತ್ತದೆ. 40ರಿಂದ 50 ಭಕ್ತರು ಒಂದು ತಾಸುಗಳ ಕಾಲ ಜಪ ಮಾಡುತ್ತಾರೆ. ಅದಾದ ನಂತರ ಸಂಜೆ 5ರಿಂದ ರಾತ್ರಿ 10.30ರವರೆಗೂ ಮತ್ತೆ ಅಲ್ಲಿ ಜಪ ಕೇಳಿಸುತ್ತದೆ. ಆಗ ಎರಡು ಗುಂಪುಗಳಲ್ಲಿ ತಲಾ 125ರಂತೆ ಭಕ್ತರು ಆಗಮಿಸಿ ಜಪ ಮಾಡುತ್ತಾರೆ.

ಶಿರಸಿಯ ಗೌಡ ಸಾರಸ್ವತ ಬ್ರಾಹ್ಮಣ (ಜಿಎಸ್‌ಬಿ) ಸಮುದಾಯದವರು ಅತ್ಯಂತ ಭಕ್ತಿಯಿಂದ ಈ ಪುಣ್ಯ ಕಾರ್ಯದಲ್ಲಿ ಭಾಗಿಯಾಗಿದ್ದಾರೆ. ಮೂರು ಅವಧಿಯಲ್ಲಿ ನಡೆಯುವ ರಾಮ ಜಪವನ್ನು ಜಿಎಸ್‌ಬಿ ಸಮುದಾಯದವರು ದೈನಿಂದಿನದ ಭಾಗವಾಗಿ ರೂಢಿಸಿಕೊಂಡಿದ್ದು ಇಲ್ಲಿನ ವಿಶೇಷ. ಶ್ರೀಗಳ ಸಂಕಲ್ಪದಲ್ಲಿ ಭಕ್ತರು ಭಾಗಿಯಾಗಿದ್ದು, ಶಿರಸಿಯ ಮಟ್ಟಿಗೆ 30 ಕೋಟಿಗೂ ಅಧಿಕ ರಾಮ ಮಂತ್ರದ ಜಪ ನಡೆಯುವ ಸಾಧ್ಯತೆಯಿದೆ.

ರಾಮನಾಮ ಸ್ಮರಣೆ ಮೂಲಕ ಧಾರ್ಮಿಕ ಚೈತನ್ಯ ಉತ್ತೇಜನ, ಆಧ್ಯಾತ್ಮಿಕ ಮಾರ್ಗದರ್ಶನಕ್ಕೆ ಕಳೆದ ವರ್ಷದ ರಾಮನವಮಿ ವೇದಿಕೆಯಾಗಿದೆ. ಈ ಅಭಿಯಾನ ಸಮುದಾಯದ ಏಕತೆಯನ್ನು ಸಹ ಬಲಪಡಿಸಿದೆ.

ADVERTISEMENT

Discussion about this post

Previous Post

ಬಚ್ಚಲು ಮನೆಯಲ್ಲಿ ಅಡಗಿದ್ದ ಕಾಮುಕ: ಮಹಿಳೆ ದೂರಿಗೆ ಪೊಲೀಸರ ಸ್ಪಂದನೆ

Next Post

ಹೆಬ್ಬಾರ್ ಅಭಿಮಾನಿಗೆ ಆಘಾತ: ವಾಟ್ಸಪ್ ದೂರಿನ ತನಿಖೆಗೆ ಕೋರ್ಟ ತಡೆ!

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of UKNews9

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋