• Latest
ಸಾಲ ಕೊಟ್ಟು ಸಹವಾಸ ಬಿಟ್ಟ ಬಟ್ಟೆ ಅಂಗಡಿ ಮಾಲಕ!

ಸಾಲ ಕೊಟ್ಟು ಸಹವಾಸ ಬಿಟ್ಟ ಬಟ್ಟೆ ಅಂಗಡಿ ಮಾಲಕ!

4 months ago
Lokayukta raids in Ankola too

ಅಂಕೋಲಾದಲ್ಲಿಯೂ ಲೋಕಾಯುಕ್ತ ದಾಳಿ

3 weeks ago
ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

3 weeks ago
ADVERTISEMENT
ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

3 weeks ago
ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

3 weeks ago
ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

3 weeks ago
Monday, October 20, 2025
uknews9.com
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
uknews9.com
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
ADVERTISEMENT

ಸಾಲ ಕೊಟ್ಟು ಸಹವಾಸ ಬಿಟ್ಟ ಬಟ್ಟೆ ಅಂಗಡಿ ಮಾಲಕ!

uknews9.comby uknews9.com
in ನಮ್ಮೂರು - ನಮ್ಮ ಜಿಲ್ಲೆ
ADVERTISEMENT

ಬಟ್ಟೆ ಅಂಗಡಿ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದ ಮೋಹನ ನಾಯ್ಕ ಅವರು ಪರಿಚಯಸ್ಥರಿಬ್ಬರಿಗೆ ಸಾಲ ಕೊಡಿಸಿ ಅವರಿಂದಲೇ ಪೆಟ್ಟು ತಿಂದಿದ್ದಾರೆ. ಸಾಲ ಮರು ಪಾವತಿ ಮಾಡುವುದಾಗಿ ಮೋಹನ ನಾಯ್ಕ ಅವರನ್ನು ಕರೆದ ಅಣ್ಣ-ತಮ್ಮಂದಿರು ಅವರಿಗೆ ಕಲ್ಲಿನಿಂದ ಹೊಡೆದು ಗಾಯಗೊಳಸಿದ್ದಾರೆ.

Advertisement. Scroll to continue reading.
https://amzn.to/4moesz2 https://amzn.to/4moesz2 https://amzn.to/4moesz2
ADVERTISEMENT

ಭಟ್ಕಳದ ಬೈಲೂರು ಮಡಿಕೇರಿ ಬಳಿ ಮೋಹನ ನಾಯ್ಕ ಅವರು ಬಟ್ಟೆ ಅಂಗಡಿ ಮಾಡಿಕೊಂಡಿದ್ದಾರೆ. ಬೈಲೂರಿನ ಸಚಿನ ನಾಯ್ಕ ಹಾಗೂ ದರ್ಶನ ನಾಯ್ಕ ಅವರು ನಾಲ್ಕು ವರ್ಷದ ಹಿಂದೆ ಮೋಹನ ನಾಯ್ಕ ಅವರ ಬಳಿ ಹಣ ಕೇಳಿದ್ದರು.

ADVERTISEMENT

ಹಣ ಇಲ್ಲದ ಕಾರಣ ಮೋಹನ ನಾಯ್ಕ ಅವರು ಆ ಇಬ್ಬರನ್ನು ಗುರುಕೃಪಾ ಬ್ಯಾಂಕಿಗೆ ಕರೆದೊಯ್ದು ತಮ್ಮ ಹೆಸರಿನಲ್ಲಿ ಸಾಲ ಮಾಡಿ, ಹಣ ಕೊಟ್ಟಿದ್ದರು. ಆದರೆ, ನಾಲ್ಕು ವರ್ಷ ಕಳೆದರೂ ಸಚಿನ ನಾಯ್ಕ ಹಾಗೂ ದರ್ಶನ ನಾಯ್ಕ ಹಣ ಮರಳಿಸಿರಲಿಲ್ಲ. ಕೇಳಿ ಕೇಳಿ ಸುಸ್ತಾದ ಮೋಹನ ನಾಯ್ಕ ಅವರು ಅವರ ವಿಷಯವನ್ನು ಮರೆತಿದ್ದರು.

ಈ ನಡುವೆ ಜೂನ್ 26ರ ರಾತ್ರಿ ಸಚಿನ್ ನಾಯ್ಕ ಅವರು ಮೋಹನ ನಾಯ್ಕ ಅವರಿಗೆ ಫೋನ್ ಮಾಡಿ ಮಡಿಕೇರಿ ರಸ್ತೆಯ ವಿನಾಯಕ ಅಂಗಡಿ ಬಳಿ ಬರುವಂತೆ ತಿಳಿಸಿದರು. ಜೊತೆಗೆ ಪಡೆದಿದ್ದ ಸಾಲದ ಹಣ ಮರಳಿಸುವ ಭರವಸೆಯನ್ನು ನೀಡಿದ್ದರು. ಹಣ ಸಿಗುವ ಆಸೆಯಿಂದ ಮೋಹನ ನಾಯ್ಕ ಅವರು ಅಲ್ಲಿ ಹೋದರು.

ಆದರೆ, ಸಚಿನ್ ನಾಯ್ಕ ಮೋಹನ್ ನಾಯ್ಕ ಅವರ ಮೇಲೆ ಕಲ್ಲು ತೂರಾಟ ಮಾಡಿದರು. ಅಲ್ಲಿದ್ದ ದರ್ಶನ ನಾಯ್ಕ ಸಹ ಕಲ್ಲಿನಿಂದ ಮೋಹನ ನಾಯ್ಕ ಅವರ ಮುಖ, ತಲೆಗೆ ಜಜ್ಜಿದರು. ಗಾಯಗೊಂಡ ಮೋಹನ ನಾಯ್ಕ ಅವರು ಆಸ್ಪತ್ರೆಗೆ ಹೋಗಿ ಚಿಕಿತ್ಸೆಪಡೆದಿದ್ದು, ನಂತರ ತಮಗಾದ ಅನ್ಯಾಯದ ಬಗ್ಗೆ ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರು.

ADVERTISEMENT

Discussion about this post

Previous Post

ಮನೆ ಕೆಲಸ ಮಾಡುತ್ತಿದ್ದ ವೇಳೆ ಅವಘಡ: ಆಸ್ಪತ್ರೆಗೆ ಬರುವ ಮುನ್ನವೇ ಮಹಿಳೆ ಸಾವು

Next Post

ಅಪಘಾತದಲ್ಲಿ ಕಾಲು ಮುರಿತ: ಎಂಟು ತಿಂಗಳ ನಂತರ ಕಾನೂನು ಹೋರಾಟ!

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of UKNews9

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋