• Latest
Rice and semolina missing from school Judge to investigate!

ಶಾಲೆಯಲ್ಲಿದ್ದ ಅಕ್ಕಿ-ರವೆ ನಾಪತ್ತೆ: ನ್ಯಾಯಾಧೀಶರಿಂದ ತನಿಖೆ!

4 months ago
Lokayukta raids in Ankola too

ಅಂಕೋಲಾದಲ್ಲಿಯೂ ಲೋಕಾಯುಕ್ತ ದಾಳಿ

4 weeks ago
ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

4 weeks ago
ADVERTISEMENT
ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

4 weeks ago
ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

4 weeks ago
ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

4 weeks ago
Monday, October 20, 2025
uknews9.com
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
uknews9.com
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
ADVERTISEMENT

ಶಾಲೆಯಲ್ಲಿದ್ದ ಅಕ್ಕಿ-ರವೆ ನಾಪತ್ತೆ: ನ್ಯಾಯಾಧೀಶರಿಂದ ತನಿಖೆ!

uknews9.comby uknews9.com
in ನಮ್ಮೂರು - ನಮ್ಮ ಜಿಲ್ಲೆ
Rice and semolina missing from school Judge to investigate!
ADVERTISEMENT

ಕಾರವಾರದ ಬಝಾರ್ ಶಾಲೆಯಲ್ಲಿ ಬಡಿಸಿದ ಊಟದಲ್ಲಿ ಹುಳ ಕಾಣಿಸಿಕೊಂಡ ಹಿನ್ನಲೆ ಹಿರಿಯ ಸಿವಿಲ್ ನ್ಯಾಯಾಧೀಶೆ ದಿವ್ಯಶ್ರೀ ಸಿ ಎಂ ಅವರು ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪಾಯಸಕ್ಕೆ ಬಳಸಿದ ರವೆ ಈ ವೇಳೆ ಕಣ್ಮರೆಯಾಗಿದ್ದು, ಅದಕ್ಕೆ ಉತ್ತರಿಸಲು ಅಡುಗೆ ಸಿಬ್ಬಂದಿ ತಡವರಿಸಿದ್ದಾರೆ. ನ್ಯಾಯಾಧೀಶರ ಪ್ರಶ್ನೆಗಳಿಗೆ ಸೂಕ್ತ ಉತ್ತರ ನೀಡಬೇಕಿದ್ದ ಮುಖ್ಯಾಧ್ಯಾಪಕರು ಅಲ್ಲಿರಲಿಲ್ಲ.

Advertisement. Scroll to continue reading.
https://amzn.to/4moesz2 https://amzn.to/4moesz2 https://amzn.to/4moesz2
ADVERTISEMENT

ಶುಕ್ರವಾರ ಮಧ್ಯಾಹ್ನ ಊಟ ಮಾಡುತ್ತಿದ್ದ ಮಕ್ಕಳಿಗೆ ಪಾಯಸದಲ್ಲಿ ಹುಳ ಕಾಣಿಸಿಕೊಂಡಿತ್ತು. ಅದನ್ನು ಮಕ್ಕಳು ಶಿಕ್ಷಕರ ಗಮನಕ್ಕೆ ತಂದಿದ್ದು, ಅವರಿವರ ಮೂಲಕ ಈ ವಿಷಯ ನ್ಯಾಯಾಧೀಶರ ಗಮನಕ್ಕೆ ಹೋಯಿತು. ಹೀಗಾಗಿ ಅವರು ಶಾಲೆಗೆ ಭೇಟಿ ನೀಡಿ ಪರಿಶೀಲನೆ ಮಾಡಿದರು.

ADVERTISEMENT

ಅಡುಗೆ ತಯಾರಿಸಲು ಬಳಸುವ ಕಿರಾಣಿ ಸಾಮಾನುಗಳ ವಾಯಿದೆಯನ್ನು ನ್ಯಾಯಾಧೀಶರು ಪರಿಶೀಲಿಸಿದರು. ದಾಸ್ತಾನು ಮಾಡಲಾದ ಅಕ್ಕಿ-ಬೆಳೆ-ಕಾಳುಗಳನ್ನು ಗಮನಿಸಿದರು. ಪಾಯಸ ಮಾಡಿದ ರವೆ ಹುಡುಕಾಟ ನಡೆಸಿದಾಗ ಅದು ಕಾಣಲಿಲ್ಲ. ಹೀಗಾಗಿ ಅಡುಗೆ ಸಿಬ್ಬಂದಿಯನ್ನು ಅವರು ವಿಚಾರಿಸಿದರು. ಆದರೆ, ಅದಕ್ಕೆ ಉತ್ತರಿಸಲು ಅಡುಗೆ ಸಿಬ್ಬಂದಿ ತಡವರಿಸಿದರು.

ಅಡುಗೆ ಸಿಬ್ಬಂದಿಯ ಮೇಲ್ವಿಚಾರಣೆ ನೋಡಿಕೊಳ್ಳುವ ಶಿಕ್ಷಕರನ್ನು ನ್ಯಾಯಾಧೀಶೆ ದಿವ್ಯಶ್ರೀ ಎಂ ಅವರು ತರಾಠೆಗೆ ತೆಗೆದುಕೊಂಡರು. `ನಿಮ್ಮ ಮನೆ ಮಕ್ಕಳಿಗೆ ಇದೇ ರೀತಿ ಊಟ ಬಡಿಸುತ್ತೀರಾ? ಪಾಯಸ ಮಾಡುವ ಮೊದಲು ರವೆ ಪರಿಶೀಲಿಸಿಲ್ಲವೇ?’ ಎಂದು ಪ್ರಶ್ನಿಸಿದರು. `ನೂರಾರು ಮಕ್ಕಳು ಓದುವ ಶಾಲೆಯಲ್ಲಿ ಇಂಥ ನಿರ್ಲಕ್ಷö್ಯ ಸರಿಯಲ್ಲ’ ಎಂದು ಹೇಳಿದರು.

`ಅಡುಗೆ ಸಿಬ್ಬಂದಿ ವಿರುದ್ಧ ಸಾಕಷ್ಟು ದೂರುಗಳಿವೆ. ಅವರು ಸಮಯಕ್ಕೆ ಸರಿಯಾಗಿ ಶಾಲೆಗೆ ಬರುವ ಬಗ್ಗೆ ನನಗೆ ನಿತ್ಯ ಮಾಹಿತಿ ಕೊಡಬೇಕು’ ಎಂದು ನ್ಯಾಯಾಧೀಶರು ತಾಕೀತು ಮಾಡಿದರು. ಮತ್ತೆ ಇಂಥ ನಿಷ್ಕಾಳಜಿವಹಿಸಿದರೆ ಕ್ರಮ ಜರುಗಿಸುವುದಾಗಿ ಎಚ್ಚರಿಸಿದರು.

ADVERTISEMENT

Discussion about this post

Previous Post

ಅಪಘಾತದಲ್ಲಿ ಕಾಲು ಮುರಿತ: ಎಂಟು ತಿಂಗಳ ನಂತರ ಕಾನೂನು ಹೋರಾಟ!

Next Post

30 ಜೂನ್ 2025ರ ದಿನ ಭವಿಷ್ಯ

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of UKNews9

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋