• Latest
Didn't come when there was a flood.. didn't find it when there was a landslide JSW has now come and lured us!

ಪ್ರವಾಹ ಆದಾಗ ಬರಲಿಲ್ಲ.. ಗುಡ್ಡ ಕುಸಿತ ಆದಾಗ ಸಿಗಲಿಲ್ಲ: ಇದೀಗ ಬಂದು ಆಮೀಷ ಒಡ್ಡಿದ JSW ಕಂಪನಿ!

4 months ago
Lokayukta raids in Ankola too

ಅಂಕೋಲಾದಲ್ಲಿಯೂ ಲೋಕಾಯುಕ್ತ ದಾಳಿ

3 weeks ago
ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

3 weeks ago
ADVERTISEMENT
ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

3 weeks ago
ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

3 weeks ago
ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

3 weeks ago
Sunday, October 19, 2025
uknews9.com
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
uknews9.com
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
ADVERTISEMENT

ಪ್ರವಾಹ ಆದಾಗ ಬರಲಿಲ್ಲ.. ಗುಡ್ಡ ಕುಸಿತ ಆದಾಗ ಸಿಗಲಿಲ್ಲ: ಇದೀಗ ಬಂದು ಆಮೀಷ ಒಡ್ಡಿದ JSW ಕಂಪನಿ!

ಮಕ್ಕಳಿಗೆ ಬ್ಯಾಗು, ಮಹಿಳೆಯರಿಗೆ ಕುಕ್ಕರು.. ಹುಡುಗರಿಗೆ ಕೊಡೆ ಕೊಟ್ಟು ಬಂದರು ನಿರ್ಮಾಣದ ಒಪ್ಪಿಗೆಪಡೆಯಲು ಸಾಹಸ ನಡೆಸಿದ್ದ ಕಂಪನಿಗೆ ಅಂಕೋಲಾದಲ್ಲಿ ಮುಖಭಂಗವಾಗಿದೆ. ಗುಡ್ಡ ಕುಸಿತ, ನೆರೆ ಪ್ರವಾಹದ ವೇಳೆ ನೆರವಿಗೆ ಬಾರದ ಕಂಪನಿ ಇದೀಗ ಆಮೀಷ ಒಡ್ಡಲು ಬಂದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. `ಬಂದರು ಬೇಡ.. ಉಡುಗರೆಯೂ ಬೇಡ' ಎಂದು ಜನ ಧಿಕ್ಕಾರ ಕೂಗಿದ್ದಾರೆ.

uknews9.comby uknews9.com
in ನಮ್ಮೂರು - ನಮ್ಮ ಜಿಲ್ಲೆ
Didn't come when there was a flood.. didn't find it when there was a landslide JSW has now come and lured us!
ADVERTISEMENT

ಅ0ಕೋಲಾದ ಕೇಣಿಯಲ್ಲಿ ಬಂದರು ನಿರ್ಮಾಣ ವಿಷಯವಾಗಿ ಹೋರಾಟ ನಡೆಯುತ್ತಿದ್ದು, ಗುತ್ತಿಗೆ ಕೆಲಸ ಪಡೆದ JSW ಕಂಪನಿ ಮೀನುಗಾರರಿಗೆ ಆಮೀಷ ಒಡ್ಡಲು ಮುಂದಾಗಿದೆ. ಕಂಪನಿ ನೀಡಿದ ಬಗೆ ಬಗೆಯ ವಸ್ತುಗಳನ್ನು ಅಲ್ಲಿನ ಜನ ಒಕ್ಕೂರಲಿನಿಂದ ತಿರಸ್ಕರಿಸಿದ್ದಾರೆ.

Advertisement. Scroll to continue reading.
https://amzn.to/4moesz2 https://amzn.to/4moesz2 https://amzn.to/4moesz2
ADVERTISEMENT

ಸೋಮವಾರ ದಿಢೀರ್ ಆಗಿ ಅಂಕೋಲಾ ಭಾಗಕ್ಕೆ ಬಂದ ಗುತ್ತಿಗೆ ಕಂಪನಿ ಪ್ರತಿನಿಧಿಗಳು ಬಗೆ ಬಗೆಯ ವಸ್ತುಗಳನ್ನು ವಿತರಿಸಿದರು. ಅದರ ಮೇಲೆ JSW ಎಂಬ ಹೆಸರು ಬರೆದು ಪ್ರಚಾರಪಡೆಯುವ ತಂತ್ರ ಮಾಡಿದರು. ಆದರೆ, ಜನ ಅವರು ತಂದಿದ್ದ ವಸ್ತುಗಳನ್ನು ಅವರಿಗೆ ಹಿಂತಿರುಗಿಸಿದ್ದರಿ0ದ ಕಂಪನಿ ಪ್ರತಿನಿಧಿಗಳು ಮುಖಭಂಗ ಅನುಭವಿಸಿದರು. ಲಾರಿ ತುಂಬ ಉಡುಗರೆ ತಂದಿದ್ದ ಕಂಪನಿಯವರು ಗತಿಯಿಲ್ಲದೇ ಅಲ್ಲಿಂದ ಜಾಗ ಖಾಲಿ ಮಾಡಿದರು.

ADVERTISEMENT

ಕಳೆದ ಒಂದು ವರ್ಷದಿಂದ ಬಂದರು ನಿರ್ಮಾಣ ವಿಷಯವಾಗಿ ಹಗ್ಗ ಜಗ್ಗಾಟ ನಡೆಯುತ್ತಿದೆ. ಮೀನುಗಾರರು ಬಂದರು ನಿರ್ಮಾಣವನ್ನು ವಿರೋಧಿಸುತ್ತಲೇ ಇದ್ದಾರೆ. ಈ ನಡುವೆ ಅನೇಕರಿಗೆ ಹಣ ಸಂದಾಯವಾದ ಮಾಹಿತಿಯಿದ್ದು, ಶಾಸಕ ಸತೀಶ್ ಸೈಲ್ ಮುಂದಾಳತ್ವದಲ್ಲಿಯೇ ಒಮ್ಮೆ ಈ ಬಗ್ಗೆ ಚರ್ಚೆ ನಡೆದಿದೆ. `ಏನಾದರೂ ಸರಿ.. ಬಂದರು ಮಾಡುವುದೇ ನಮ್ಮ ಗುರಿ’ ಎಂದು ಜಿಎಸ್‌ಡಬ್ಲು ಕಂಪನಿ ಸಹ ಪಣತೊಟ್ಟಿದ್ದು, ಜನರ ಓಲೈಕೆಗೆ ನಾನಾ ಕಸರತ್ತು ಮಾಡುತ್ತಿದೆ.

ಈಗಾಗಲೇ ಕೆಲ ನಾಯಕರನ್ನು ಕಂಪನಿಯವರು ಬುಟ್ಟಿಗೆ ಹಾಕಿಕೊಂಡ ಬಗ್ಗೆ ಚರ್ಚೆ ನಡೆದಿದೆ. ಅದರ ಬೆನ್ನಲ್ಲೆ ಇದೀಗ ಆ ಭಾಗದ ಶಾಲೆ ಮಕ್ಕಳಿಗೆ ಬ್ಯಾಗು, ಮಹಿಳೆಯರಿಗೆ ಕುಕ್ಕರು, ಕೊಡೆ, ವಾಟರ್ ಬಾಟಲ್, ಥರ್ಮಸ್ ವಿತರಿಸಲು ಮುಂದಾಗಿ ಅದಕ್ಕೆ ಹಿನ್ನಡೆಯಾಗಿದೆ. `ಬಂದರು ಸಹ ಬೇಡ.. ಉಡುಗರೆಯೂ ಬೇಡ’ ಎಂದು ಜನ ಘೋಷಣೆ ಕೂಗಿದ್ದಾರೆ.

ADVERTISEMENT

Discussion about this post

Previous Post

ನಿಮ್ಮ ಭವಿಷ್ಯ: ನಿಮ್ಮ ಕೈಯಲ್ಲಿ: 01 ಜುಲೈ 2025ರ ದಿನ ಭವಿಷ್ಯ

Next Post

200ರೂ ವಂಚನೆ: 30 ವರ್ಷದ ನಂತರ ಸಿಕ್ಕಿಬಿದ್ದ ಕಳ್ಳ!

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of UKNews9

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋