• Latest
Cattle smuggling Buffalo dies after running away from poachers!

ಜಾನುವಾರುಗಳ ಕಳ್ಳ ಸಾಗಾಟ: ದುಷ್ಟರಿಂದ ದೂರ ಓಡಿದ ಎಮ್ಮೆ ಸಾವು!

4 months ago
Lokayukta raids in Ankola too

ಅಂಕೋಲಾದಲ್ಲಿಯೂ ಲೋಕಾಯುಕ್ತ ದಾಳಿ

4 weeks ago
ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

4 weeks ago
ADVERTISEMENT
ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

4 weeks ago
ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

4 weeks ago
ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

4 weeks ago
Tuesday, October 21, 2025
uknews9.com
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
uknews9.com
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
ADVERTISEMENT

ಜಾನುವಾರುಗಳ ಕಳ್ಳ ಸಾಗಾಟ: ದುಷ್ಟರಿಂದ ದೂರ ಓಡಿದ ಎಮ್ಮೆ ಸಾವು!

uknews9.comby uknews9.com
in ನಮ್ಮೂರು - ನಮ್ಮ ಜಿಲ್ಲೆ
Cattle smuggling Buffalo dies after running away from poachers!
ADVERTISEMENT

ಕರ್ನಾಟಕದಿಂದ ಗೋವಾಗೆ ಅಕ್ರಮವಾಗಿ ಜಾನುವಾರು ಸಾಗಾಟ ನಡೆಯುತ್ತಿದೆ. ಅನೇಕ ತಪಾಸಣಾ ಕೇಂದ್ರಗಳಿದ್ದರೂ ಅಲ್ಲಿನವರ ಕಣ್ತಪ್ಪಿಸಿ ಹಸು-ಎಮ್ಮೆಗಳನ್ನು ಸಾಗಿಸಲಾಗುತ್ತಿದೆ.

Advertisement. Scroll to continue reading.
https://amzn.to/4moesz2 https://amzn.to/4moesz2 https://amzn.to/4moesz2
ADVERTISEMENT

ಮೊನ್ನೆ ಅಕ್ರಮ ಜಾನುವಾರು ಸಾಗಾಟಗಾರರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ ಎಮ್ಮೆಯೊಂದು ವಾಹನದಿಂದ ಕೆಳಗೆ ಬಿದ್ದು ಸಾವನಪ್ಪಿದೆ. ಜೊಯಿಡಾದ ರಾಮನಗರ-ಆನಮೋಡದ ಬಳಿ ಎಮ್ಮೆಯ ದೇಹ ಸಿಕ್ಕಿದೆ. ಆನಮೋಡ, ಜಳಕಟ್ಟಿ ಭಾಗದಲ್ಲಿ ಪ್ರಾಣಿಗಳ ಕಳೆಬರಹ ಸಿಗುತ್ತಿರುವುದು ಇದೇ ಮೊದಲಲ್ಲ.

ADVERTISEMENT

ಬೆಳಗಾವಿ ಭಾಗದ ಜಾನುವಾರುಗಳನ್ನು ಕೆಲವರು ಕದ್ದು ಗೋವಾಗೆ ಸಾಗಿಸುತ್ತಿದ್ದಾರೆ. ಬೀಡಾಡಿ ದನಗಳನ್ನು ಸಹ ಕೊಂಡೊಯ್ದು ವಧೆ ಮಾಡಲಾಗುತ್ತಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಈಚೆಗೆ ಜಾನುವಾರು ಕಳ್ಳತನ, ಜಾನುವಾರು ವಧೆ ಪ್ರಕರಣ ಹೆಚ್ಚಾಗಿದೆ. ಪೊಲೀಸರು ಕಠಿಣ ಕ್ರಮ ಜರುಗಿಸಿದರೂ ದುಷ್ಟರು ತಮ್ಮ ಬುದ್ದಿ ಬಿಟ್ಟಿಲ್ಲ.

ರಾಮನಗರ ಪೊಲೀಸ್ ಠಾಣೆಯ ಎಎಸ್‌ಐ ನಾಗಭೂಷಣ ಅವರು ಮೊನ್ನೆ ತಪಾಸಣಾ ಕೇಂದ್ರದ ಕರ್ತವ್ಯದಲ್ಲಿದ್ದರು. ಕರ್ತವ್ಯ ಮುಗಿಸಿ ಮರಳುವಾಗ ಅವರು ರಸ್ತೆ ಅಂಚಿನಲ್ಲಿ ಎಮ್ಮೆ ಬಿದ್ದಿರುವುದನ್ನು ನೋಡಿದರು. ಅದರ ಕುತ್ತಿಗೆಯಲ್ಲಿ ಬಿಗಿಯಾಗಿ ಹಗ್ಗ ಕಟ್ಟಲಾಗಿದ್ದು, ವಾಹನ ಚಾಲಕ ಹಿಂಸಾತ್ಮಕವಾಗಿ ಅದನ್ನು ಸಾಗಿಸುತ್ತಿರುವುದು ದೃಢವಾಯಿತು. ಪೊಲೀಸರನ್ನು ಯಾಮಾರಿಸಿ ಆತ ಪರಾರಿಯಾಗಿದನ್ನು ಖಚಿತಪಡಿಸಿಕೊಂಡ ಅವರು ಮೇಲಧಿಕಾರಿಗಳಿಗೆ ಮಾಹಿತಿ ನೀಡಿದರು.

ಆದರೆ, ಅಷ್ಟರೊಳಗೆ ಆ ವಾಹನ ಗೋವಾ ಗಡಿ ದಾಡಿತ್ತು. ಹೀಗಾಗಿ ಆ ವಾಹನ ಹಿಡಿಯಲು ಆಗಲಿಲ್ಲ. ಎಮ್ಮೆಯ ಮಾಲಕರ ಹುಡುಕಾಟ ನಡೆಸಿದ ಪೊಲೀಸರಿಗೆ ಯಾವ ಹೈನುಗಾರರು ಸಿಗಲಿಲ್ಲ. ಇದರಿಂದ ಆ ಎಮ್ಮೆಯನ್ನು ಕಳ್ಳತನದ ದಾರಿಯಲ್ಲಿ ತಂದಿರುವುದು ಗೊತ್ತಾಯಿತು. ಹೀಗಾಗಿ ಎಮ್ಮೆ ಸಾಗಾಟ ನಡೆಸಿದ ಅಪರಿಚಿತ ವಾಹನ ಸವಾರನ ವಿರುದ್ಧ ಅವರು ಪ್ರಕರಣ ದಾಖಲಿಸಿಕೊಂಡರು.

ಸದ್ಯ ತಪಾಸಣಾ ಕೇಂದ್ರದಲ್ಲಿ ಕಟ್ಟುನಿಟ್ಟಿನ ತಪಾಸಣೆ ನಡೆಯುತ್ತಿದೆ. ಅದಾಗಿಯೂ ದುಷ್ಟರು ಅಡ್ಡದಾರಿ ಮೂಲಕ ಕಳ್ಳ ಸಾಗಾಣಿಕೆ ಮುಂದುವರೆಸಿದ್ದಾರೆ.

ADVERTISEMENT

Discussion about this post

Previous Post

ಮದನೂರು: ತುರ್ತು ನೆರವಿಗೆ ಧಾವಿಸಿ ಬರಲಿದೆ ಗ್ರಾ ಪಂ ಆಡಳಿತ!

Next Post

SSLC: ಎರಡುವರೆ ಸಾವಿರ ವಿದ್ಯಾರ್ಥಿಗಳಿಗೆ ಮತ್ತೆ ಪರೀಕ್ಷೆ!

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of UKNews9

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋