• Latest
ಮೀನು ಖರೀದಿಗೆ ಹೋದವನಿಗೆ ನಿರಾಸೆ: ಬಿಯರ್ ಬಾಟಲಿ ಏಟಿಗೆ ಆಸ್ಪತ್ರೆ ಸೇರಿದ ಮಣಿಕಂಠ

ಮೀನು ಖರೀದಿಗೆ ಹೋದವನಿಗೆ ನಿರಾಸೆ: ಬಿಯರ್ ಬಾಟಲಿ ಏಟಿಗೆ ಆಸ್ಪತ್ರೆ ಸೇರಿದ ಮಣಿಕಂಠ

4 months ago
Lokayukta raids in Ankola too

ಅಂಕೋಲಾದಲ್ಲಿಯೂ ಲೋಕಾಯುಕ್ತ ದಾಳಿ

4 weeks ago
ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

4 weeks ago
ADVERTISEMENT
ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

4 weeks ago
ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

4 weeks ago
ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

4 weeks ago
Tuesday, October 21, 2025
uknews9.com
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
uknews9.com
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
ADVERTISEMENT

ಮೀನು ಖರೀದಿಗೆ ಹೋದವನಿಗೆ ನಿರಾಸೆ: ಬಿಯರ್ ಬಾಟಲಿ ಏಟಿಗೆ ಆಸ್ಪತ್ರೆ ಸೇರಿದ ಮಣಿಕಂಠ

uknews9.comby uknews9.com
in ನಮ್ಮೂರು - ನಮ್ಮ ಜಿಲ್ಲೆ
ADVERTISEMENT

ಕುಮಟಾದ ಮಣಿಕಂಠ ನಾಯ್ಕ ಅವರು ಮೀನು ತರಲು ಹೋದಾಗ ಅವರ ಮೇಲೆ ಆಕ್ರಮಣ ನಡೆದಿದೆ. ಮೀನು ಖರೀದಿಸಲು ಸಾಧ್ಯವಾಗದೇ ಅವರು ಮನೆಗೆ ಮರಳಿದ್ದು, ನಂತರ ಆಸ್ಪತ್ರೆ ಸೇರಿದ್ದಾರೆ.

Advertisement. Scroll to continue reading.
https://amzn.to/4moesz2 https://amzn.to/4moesz2 https://amzn.to/4moesz2
ADVERTISEMENT

ಕುಮಟಾ ಹೊಳೆಗದ್ದೆಯ ಮಣಿಕಂಠ ನಾಯ್ಕ ಅವರು ಖಾಸಗಿ ಕಂಪನಿ ಉದ್ಯೋಗಿ. ಜುಲೈ 3ರಂದು ಅವರು ಮೀನು ತರುವುದಕ್ಕಾಗಿ ಮಾರುಕಟ್ಟೆಗೆ ಹೋಗಿದ್ದರು. ಒಳ್ಳೆಯ ಮೀನು ಹುಡುಕಿ ಅವರು ಹೊಳಗದ್ದೆ ಟೋಲ್ ಬಳಿಯ ಬಡಗಣಿ ಮಾರುಕಟ್ಟೆಯಲ್ಲಿ ಹುಡುಕಾಟ ನಡೆಸುತ್ತಿದ್ದರು.

ADVERTISEMENT

ಆಗ, ಹಳದಿಪುರ ಈರಪ್ಪನಹಿತ್ಲುವಿನ ವಿಘ್ನೇಶ ಹರಿಕಂತ್ರ, ವಿಘ್ನೇಶ್ವರ ಹರಿಕಂತ್ರ ಹಾಗೂ ನಾಗರಾಜ ಹರಿಕಂತ್ರ ಅಲ್ಲಿಗೆ ಬಂದರು. ಈ ಎಲ್ಲರೂ ಸೇರಿ ಅಲ್ಲಿ ಕೆಟ್ಟದಾಗಿ ನಡೆದುಕೊಂಡಿದ್ದು, ಅವರೆಲ್ಲರೂ ಮಣಿಕಂಠ ನಾಯ್ಕ ಅವರನ್ನು ನಿಂದಿಸಿದರು. ಇದಕ್ಕೆ ಮಣಿಕಂಠ ನಾಯ್ಕ ಪ್ರತಿರೋಧವ್ಯಕ್ತಪಡಿಸಿ ಪೆಟ್ಟು ತಿಂದರು.

ಮೊದಲನೆಯದಾಗಿ ವಿಘ್ನೇಶ್ ಹರಿಕಂತ್ರ ಅವರು ಮಣಿಕಂಠ ನಾಯ್ಕ ಅವರಿಗೆ ಬಿಯರ್ ಬಾಟಲಿಯಿಂದ ತಲೆಗೆ ಹೊಡೆದರು. ಇದರಿಂದ ಮಣಿಕಂಠ ನಾಯ್ಕ ಅವರ ಮುಖಕ್ಕೂ ಗಾಯವಾಯಿತು. ಉಳಿದವರು ಕಾಲಿನಿಂದ ಒದ್ದು ನೆಲಕ್ಕೆ ದಬ್ಬಿದರು. ಇನ್ನಿತರ ಜನರು ಆಗ ಮಣಿಕಂಠ ನಾಯ್ಕ ಅವರಿಗೆ ಹೊಡೆಬಡಿ ಮಾಡಿ ಬೆದರಿಕೆ ಹಾಕಿದರು.

ಮೀನು ಖರೀದಿಗೆ ಬಂದಿದ್ದ ಮಣ್ಣಿಕಂಠ ನಾಯ್ಕ ಖಾಲಿ ಕೈಯಲ್ಲಿ ಮನೆಗೆ ಹೋದರು. ಕುಟುಂಬದವರ ನೆರವಿನಿಂದ ಅವರು ಕುಮಟಾ ಆಸ್ಪತ್ರೆ ಸೇರಿದರು. ಅದಾದ ಮೇಲೆ ಪೊಲೀಸ್ ಠಾಣೆಗೆ ಹೋಗಿ ಎದುರುದಾರರ ವಿರುದ್ಧ ದೂರು ಕೊಟ್ಟರು.

ADVERTISEMENT

Discussion about this post

Previous Post

ವಕ್ಫ್ ತಿದ್ದುಪಡಿಗೆ ವಿರೋಧ: ನಮ್ದೂ ಒಂದು ಪ್ರತಿಭಟನೆ!

Next Post

ಪರಮಾತ್ಮನ ಪಾದ ಸೇರಿದ ಪಾಂಡುರoಗ

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of UKNews9

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋