• Latest
Mobile company that built a tower but didn't pay rent Fines for those who cheated!

ಟವರ್ ನಿರ್ಮಿಸಿ ಬಾಡಿಗೆ ಕೊಡದ ಮೊಬೈಲ್ ಕಂಪನಿ: ಮೋಸ ಮಾಡಿದವರಿಗೆ ದಂಡದ ಬಿಸಿ!

4 months ago
Lokayukta raids in Ankola too

ಅಂಕೋಲಾದಲ್ಲಿಯೂ ಲೋಕಾಯುಕ್ತ ದಾಳಿ

4 weeks ago
ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

4 weeks ago
ADVERTISEMENT
ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

4 weeks ago
ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

4 weeks ago
ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

4 weeks ago
Wednesday, October 22, 2025
uknews9.com
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
uknews9.com
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
ADVERTISEMENT

ಟವರ್ ನಿರ್ಮಿಸಿ ಬಾಡಿಗೆ ಕೊಡದ ಮೊಬೈಲ್ ಕಂಪನಿ: ಮೋಸ ಮಾಡಿದವರಿಗೆ ದಂಡದ ಬಿಸಿ!

uknews9.comby uknews9.com
in ನಮ್ಮೂರು - ನಮ್ಮ ಜಿಲ್ಲೆ
Mobile company that built a tower but didn't pay rent Fines for those who cheated!
ADVERTISEMENT

ಹೊನ್ನಾವರದ ಕಾಸರಕೋಡಿನ ವಿಠ್ಠಲ ಗಾಯತೊಂಡೆ ಹಾಗೂ ವೈಕುಂಠ ಗಾಯತೋಡೆ ಅವರು ತಮ್ಮ ಭೂಮಿಯಲ್ಲಿ ಮೊಬೈಲ್ ಟವರ್ ನಿರ್ಮಾಣಕ್ಕೆ ಅನುಮತಿ ನೀಡಿದ್ದು, ಟವರ್ ನಿರ್ಮಾಣ ಮಾಡಿದ ಜಿಟಿಎಲ್ ಇನ್‌ಫ್ರಾಸ್ಟಕ್ಚರ್ ಲಿಮಿಟೆಡ್ ಅವರಿಗೆ ಹಣ ಕೊಡದೇ ಮೋಸ ಮಾಡಿದೆ. ಈ ಪ್ರಕರಣದ ವಿಚಾರಣೆ ನಡೆಸಿದ ಗ್ರಾಹಕ ಆಯೋಗ ಜಿಟಿಎಲ್ ಇನ್‌ಫ್ರಾಸ್ಟಕ್ಚರ್ ಲಿಮಿಟೆಡ್ ಕಂಪನಿಯನ್ನು ತರಾಠೆಗೆ ತೆಗೆದುಕೊಂಡಿದ್ದು, ಸೂಕ್ತ ಪರಿಹಾರ ವಿತರಣೆಗೆ ಆದೇಶಿಸಿದೆ.

Advertisement. Scroll to continue reading.
https://amzn.to/4moesz2 https://amzn.to/4moesz2 https://amzn.to/4moesz2
ADVERTISEMENT

ವಿಠ್ಠಲ ಗಾಯತೊಂಡೆ ಹಾಗೂ ವೈಕುಂಠ ಗಾಯತೋಡೆ ಅವರು ತಮ್ಮ ಭೂಮಿಯಲ್ಲಿ ಟವರ್ ನಿರ್ಮಿಸಲು ಕರಾರು ಮಾಡಿಕೊಂಡಿದ್ದರು. ಅದರ ಪ್ರಕಾರ ಪ್ರತಿ ತಿಂಗಳು ಅವರಿಗೆ ಕಂಪನಿ 3 ಸಾವಿರ ರೂ ಬಾಡಿಗೆ ಕೊಡಬೇಕಿತ್ತು. ಆದರೆ, ಅನೇಕ ವರ್ಷಗಳಿಂದ ಬಾಡಿಗೆ ಆಧಾರದಲ್ಲಿ ಬರಬೇಕಿದ್ದ 5,32,950ರೂ ಹಣವನ್ನು ಕೊಟ್ಟಿರಲಿಲ್ಲ. ಕಂಪನಿ ಸೇವಾ ನ್ಯೂನತೆ ಹಾಗೂ ಅನುಚಿತ ವ್ಯಾಪಾರ ನೀತಿಯನ್ನು ಭೂ ಮಾಲಕರು ಪ್ರಶ್ನಿಸಿದ್ದರು. ಗ್ರಾಹಕ ನ್ಯಾಯಾಲಯವೂ 5,39,950 ಜೊತೆಗೆ ಶೇ 8ರ ಬಡ್ಡಿ, ಪ್ರಕರಣದ ವೆಚ್ಚ 10,000, ಪಂಚಾಯತಿ ಕರ ಅಂದಾಜು ರೂ 2,25,000 ಸೇರಿ ಒಟ್ಟು 7,74,950ರೂ ಪಾವತಿಸಬೇಕು ಎಂದು ಕಂಪನಿಗೆ ಆದೇಶಿಸಿದೆ.

ADVERTISEMENT

ಆಯೋಗದ ಪ್ರಭಾರ ಅಧ್ಯಕ್ಷ ಮಂಜುನಾಥ್ ಎಂ ಬಮ್ಮನಕಟ್ಟಿ ಹಾಗೂ ಸದ್ಯಸೆ ನೈನಾ ಕಾಮಟೆ ಅವರು ಜಿಟಿಎಲ್ ಇನ್‌ಫ್ರಾಸ್ಟçಕ್ಚರ್ ಲಿಮಿಟೆಡ್ ಸಂಸ್ಥೆಯವರು ದೂರುದಾರರ ಜಾಗದಲ್ಲಿ ಟವರ್ ಸ್ಥಾಪಿಸಿ ಅದರ ಬಾಡಿಗೆ ಮೊತ್ತ ನೀಡದ ಕಾರಣ ಕಂಪನಿ ವಿರುದ್ಧ ಗರಂ ಆಗಿದ್ದಾರೆ. ಆ ಟವರ್ ತೆಗೆದು ಜಾಗ ಖಾಲಿ ಮಾಡಿಕೊಡಬೇಕು ಎಂದು ಅವರು ಸೂಚಿಸಿದ್ದಾರೆ. ದೂರುದಾರರ ಪರವಾಗಿ ನ್ಯಾಯಾವಾದಿ ಎನ್ ಎಸ್ ಭಟ್ ವಾದ ಮಂಡಿಸಿದ್ದು, ಕಕ್ಷಿದಾರರಿಗೆ ನ್ಯಾಯ ಕೊಡಿಸಿದ್ದಾರೆ.

ADVERTISEMENT

Discussion about this post

Previous Post

ಶಿಕ್ಷಕರಿಗೆ ಪಾಠ ಮಾಡಿದ ಶಿಕ್ಷಣಾಧಿಕಾರಿ!

Next Post

ಗುಡ್ಡ ಕುಸಿತ: ಬೆಟ್ಟ ಹತ್ತಿ ನದಿ ದಾಟಿ ಪರೀಕ್ಷೆ ಬರೆದ ಧೀರೆ!

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of UKNews9

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋