• Latest
Even a bridge built for the disabled is disabled!

ಅಂಗವಿಕಲೆಗಾಗಿ ನಿರ್ಮಿಸಿದ ಸೇತುವೆಯೂ ಅಂಗವಿಕಲ!

4 months ago
Lokayukta raids in Ankola too

ಅಂಕೋಲಾದಲ್ಲಿಯೂ ಲೋಕಾಯುಕ್ತ ದಾಳಿ

4 weeks ago
ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

4 weeks ago
ADVERTISEMENT
ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

4 weeks ago
ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

4 weeks ago
ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

4 weeks ago
Thursday, October 23, 2025
uknews9.com
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
uknews9.com
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
ADVERTISEMENT

ಅಂಗವಿಕಲೆಗಾಗಿ ನಿರ್ಮಿಸಿದ ಸೇತುವೆಯೂ ಅಂಗವಿಕಲ!

uknews9.comby uknews9.com
in ನಮ್ಮೂರು - ನಮ್ಮ ಜಿಲ್ಲೆ
Even a bridge built for the disabled is disabled!
ADVERTISEMENT

ಅಂಗವಿಕಲ ಮಹಿಳೆಯೊಬ್ಬರಿಗೆ ಆಸರೆಯಾಗುವುದಕ್ಕಾಗಿ ಸರ್ಕಾರ ಕಾಲು ಸಂಕವೊoದನ್ನು ನಿರ್ಮಿಸಿದೆ. ಆದರೆ, ಐದು ವರ್ಷ ಕಳೆದರೂ ಆ ಕಾಲು ಸಂಕ ಪೂರ್ಣವಾಗದೇ ಅಂಗವೈಕಲ್ಯತೆಯಿoದ ಬಳಲುತ್ತಿದೆ!

Advertisement. Scroll to continue reading.
https://amzn.to/4moesz2 https://amzn.to/4moesz2 https://amzn.to/4moesz2
ADVERTISEMENT

ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಯಾಣದ ಬಳಿ ವಾಸಿಸುವ ದೇವಕಿ ಮರಾಠಿ ಅವರು ಅಂಗವೈಕಲ್ಯದಿoದ ಬಳಲುತ್ತಿದ್ದಾರೆ. ಸಾಕಷ್ಟು ಮನವಿ ನಂತರ ಅಲ್ಲಿನ ಚೆಂಡಿಕಾ ನದಿಗೆ ಸರ್ಕಾರ ಸೇತುವೆ ಭಾಗ್ಯ ನೀಡಿದೆ. ಆದರೆ, ಸೇತುವೆಯ ಎರಡು ಕಡೆ ಪಿಚ್ಚಿಂಗ್ ಮಾಡಿಲ್ಲ. ಆ ಭಾಗಕ್ಕೆ ಅಗತ್ಯವಿರುವ ಮಣ್ಣು ತುಂಬಿಲ್ಲ. ಪುಟ್ಟ ನದಿ ನಡುವೆ ಮಾತ್ರ ಸಿಮೆಂಟ್ ಸೇತುವೆ ಕಟ್ಟಲಾಗಿದ್ದು, ಎರಡು ಕಡೆ ಅಡಿಕೆ ಮುಂಡಿ ಬಳಸಿ ಸಾಹಸ ನಡೆಸುವುದು ಅನಿವಾರ್ಯವಾಗಿದೆ.

ADVERTISEMENT

ದಟ್ಟ ಕಾಡಿನಲ್ಲಿ ದೇವಕಿ ಮರಾಠಿ ಅವರು ಒಂಟಿಯಾಗಿ ಬದುಕು ಕಟ್ಟಿಕೊಂಡಿದ್ದಾರೆ. ಪ್ರತಿ ವರ್ಷ ಅಡಿಕೆ ದಬ್ಬೆ ಬಳಸಿ ಅವರು ಸೇತುವೆ ಮೇಲೆ ಸರ್ಕಸ್ ಮಾಡುತ್ತಾರೆ. ಭಾರೀ ಪ್ರಮಾಣದ ಮಳೆ ಬಂದಾಗ ಅಡಿಕೆ ಮುಂಡಿ ಸಹ ನೀರಿನಲ್ಲಿ ಕೊಚ್ಚು ಹೋಗುವ ಸಾಧ್ಯತೆಯಿದ್ದು, ಆ ವರ್ಷ ಮತ್ತೊಮ್ಮೆ ಅಡಿಕೆ ಮರ ಕಡಿಯುವುದಕ್ಕಾಗಿ ದೇವಕಿಯವರು ಸಾಹಸ ನಡೆಸುತ್ತಾರೆ.

ದೇವಕಿಯವರು ಚಿಕಿತ್ಸೆಗಾಗಿ ಆಸ್ಪತ್ರೆಗೆ ಬರಬೇಕು ಎಂದರೆ ಇದೇ ಸೇತುವೆ ಗತಿ. ಅವರೊಂದಿಗೆ ಮತ್ತೆ ಮೂರು ಮನೆಯವರಿಗೂ ಈ ಸೇತುವೆಯೇ ಆಧಾರ. ದೇಹದ ಬಲಭಾಗದ ನ್ಯೂನ್ಯತೆಯಿಂದ ಬಳಲುತ್ತಿರುವ ದೇವಕಿ ಮರಾಠಿ ಅವರು ಸೇತುವೆಯ ಎರಡು ಕಡೆ ಮಣ್ಣು ತುಂಬುವAತೆ ಅರ್ಜಿ ಹಿಡಿದು ಅಲೆದಾಡುತ್ತಿದ್ದಾರೆ. ಆದರೆ, ಗುತ್ತಿಗೆ ಕೆಲಸ ನಿರ್ವಹಿಸಿದವರು ಊರಿನಿಂದ ನಾಪತ್ತೆ ಆಗಿದ್ದಾರೆ. ದೇವಕಿ ಅವರ ಅಳಲಿನ ಅರ್ಜಿ ಸರ್ಕಾರವನ್ನು ತಲುಪುತ್ತಿಲ್ಲ. ಅಲ್ಲಿನ ಕೆಲಸವೂ ಆಗುತ್ತಿಲ್ಲ.

ADVERTISEMENT

Discussion about this post

Previous Post

ಧರ್ಮಾ ಜಲಾಶಯ: ನಿತ್ಯವೂ ನೀರು ನೋಡಲು ಬರುವ ಹಾನಗಲ್ ಜನ!

Next Post

ಮುಂಡಗೋಡದಲ್ಲಿ ಸಿಕ್ಕಿಬಿದ್ದ ಮಂಚಿಕೇರಿಯ ಬೈಕ್ ಕಳ್ಳ!

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of UKNews9

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋