• Latest
ಕೆಲಸ ಕೇಳಿಕೊಂಡು ಬಂದವ 29 ಲಕ್ಷ ದೋಚಿದ!

ಕೆಲಸ ಕೇಳಿಕೊಂಡು ಬಂದವ 29 ಲಕ್ಷ ದೋಚಿದ!

4 months ago
Lokayukta raids in Ankola too

ಅಂಕೋಲಾದಲ್ಲಿಯೂ ಲೋಕಾಯುಕ್ತ ದಾಳಿ

4 weeks ago
ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

4 weeks ago
ADVERTISEMENT
ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

4 weeks ago
ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

4 weeks ago
ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

4 weeks ago
Thursday, October 23, 2025
uknews9.com
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
uknews9.com
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
ADVERTISEMENT

ಕೆಲಸ ಕೇಳಿಕೊಂಡು ಬಂದವ 29 ಲಕ್ಷ ದೋಚಿದ!

uknews9.comby uknews9.com
in ನಮ್ಮೂರು - ನಮ್ಮ ಜಿಲ್ಲೆ
ADVERTISEMENT

ಅಂಕೋಲಾದ ದುರ್ಗಾ ಮೋಟಾರ್ಸ ಕಂಪನಿಗೆ ಕೆಲಸ ಕೇಳಿಕೊಂಡು ಬಂದ ಹಟ್ಟಿಕೇರಿಯ ಸರ್ವೇಶ ನಾಯ್ಕ ಅವರನ್ನು ಕಂಪನಿಯವರು ಮ್ಯಾನೇಜರ್ ಆಗಿ ನೇಮಕ ಮಾಡಿಕೊಂಡಿದ್ದು, 10 ತಿಂಗಳ ಅವಧಿಯಲ್ಲಿ ಅವರು 29 ಲಕ್ಷ ರೂ ದೋಚಿದ್ದಾರೆ. ವಾಹನಗಳ ಬಿಡಿಭಾಗ ಮಾರಾಟ ಮಾಡಿಯೇ ಅವರು ಇಷ್ಟೊಂದು ಹಣಗಳಿಸಿದ್ದಾರೆ.

Advertisement. Scroll to continue reading.
https://amzn.to/4moesz2 https://amzn.to/4moesz2 https://amzn.to/4moesz2
ADVERTISEMENT

ಮಂಗಳೂರಿನ ಉದಯ ನಾಯ್ಕ ಅವರು ಅಂಕೋಲಾದಲ್ಲಿ ದುರ್ಗಾ ಮೋಟಾರ್ಸ ಕಂಪನಿ ಶುರು ಮಾಡಿದ್ದರು. ಉದಯ ನಾಯ್ಕ ಅವರು ಕಂಪನಿಯ ಪಾಲುದಾರರಾಗಿದ್ದರು. ಅಶೋಕ ಲೈಲಾಂಡ್ ವಾಹನದ ಅಧಿಕೃತ ಡೀಲರ್ ಆಗಿ ದುರ್ಗಾ ಮೋಟಾರ್ಸ ಕೆಲಸ ಮಾಡುತ್ತಿದ್ದು, ಹಟ್ಟಿಕೇರಿಯ ಸರ್ವೇಶ ನಾಯ್ಕ ಅವರು ಅಲ್ಲಿ ಕೆಲಸ ಕೇಳಿಕೊಂಡು ಬಂದಿದ್ದರು. ಕಂಪನಿಯವರು ಸರ್ವೇಶ ನಾಯ್ಕ ಅವರನ್ನು ವರ್ಕಶಾಫ್ ಮ್ಯಾನೇಜರ್ ಎಂದು ಕೆಲಸಕ್ಕೆ ಸೇರಿಸಿಕೊಂಡಿದ್ದರು. ಮೊದಲ ಎರಡು ತಿಂಗಳು ಸರ್ವೇಶ ನಾಯ್ಕ ಅವರು ಅತ್ಯಂತ ಪ್ರಾಮಾಣಿಕವಾಗಿ ದುಡಿದರು. ಕಂಪನಿಯವರ ನಂಬಿಕೆಗಳಿಸಿದ ನಂತರ ತಮ್ಮ ವಕ್ರಬುದ್ದಿಯ ಶುರು ಮಾಡಿದರು.

ADVERTISEMENT

ಸರ್ವಿಸ್ ಮಾಡಿಸಲು ದುರ್ಗಾ ಮೋಟಾರ್ಸಗೆ ಬರುತ್ತಿದ್ದ ವಾಹನಗಳಿಗೆ ಸರ್ವೇಶ್ ನಾಯ್ಕ ಅವರು ವಿಶೇಷ ಆಫರ್ ನೀಡಿದ್ದರು. ಇದಕ್ಕಾಗಿ ಜಾಬ್ ಕಾರ್ಡ ಎಂಬ ಯೋಜನೆಯನ್ನು ಶುರು ಮಾಡಿದ್ದರು. ವಿಶೇಷ ರಿಯಾಯತಿ ದರದಲ್ಲಿ ಬಿಡಿಭಾಗಗಳನ್ನು ಪೂರೈಸುವುದಾಗಿ ಅವರು ವಾಹನ ಸವಾರರಿಗೆ ತಿಳಿಸುತ್ತಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಸಹ ಈ ಯೋಜನೆ ಬಗ್ಗೆ ಪ್ರಚಾರ ಮಾಡಿಕೊಂಡಿದ್ದ ಅವರು ಡಿಸ್ಕೊಂಟ್ ಹೆಸರಿನಲ್ಲಿ ವ್ಯವಹಾರ ಮಾಡುತ್ತಿದ್ದರು. ಅಶೋಕ್ ಲೈಲೆಂಡ್ ಕಂಪನಿಯಿAದ ಬಿಡಿಭಾಗಗಳನ್ನು ತರಿಸುತ್ತಿದ್ದ ಅವರು ಅದನ್ನು ವಾಹನಗಳಿಗೆ ಜೋಡಿಸುವ ಅನುಮತಿಪಡೆದಿದ್ದರು. ಆದರೆ, ವ್ಯವಹಾರದ ಹಣವನ್ನು ಮಾತ್ರ ಕಂಪನಿಗೆ ಕೊಡಲಿಲ್ಲ.

ಒಟ್ಟು 2998254ರೂ ವಂಚನೆಯಾದ ಬಗ್ಗೆ ಉದಯ ನಾಯ್ಕ ಅವರು ಪೊಲೀಸ್ ದೂರು ನೀಡಿದ್ದಾರೆ. ಕಾರವಾರ ಸಿಇಎನ್ ಪೊಲೀಸರು ಸರ್ವೇಶ ನಾಯ್ಕ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಶುರು ಮಾಡಿದ್ದಾರೆ.

ADVERTISEMENT

Discussion about this post

Previous Post

ಅಕ್ರಮ-ಅವ್ಯವಹಾರ: ಅವಸಾನದ ಅಂಚಿನಲ್ಲಿ ಸಹಕಾರಿ ಸಂಘಗಳು!

Next Post

ಅಲ್ಲಿ ವೃಕ್ಷ ಆಂದೋಲನ.. ಇಲ್ಲಿ ಮರಗಳ ಮಾರಣ ಹೋಮ!

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of UKNews9

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋