• Latest
Robbing passersby is the work of a Khiladi couple Those who came to snatch mobile phones lost their gold jewelry!

ದಾರಿಹೋಕರ ದರೋಡೆಯೇ ಕಿಲಾಡಿ ಜೋಡಿಯ ಕಾಯಕ: ಮೊಬೈಲ್ ಕಸಿಯಲು ಬಂದವರು ಚಿನ್ನಾಭರಣವನ್ನು ಕಳೆದುಕೊಂಡರು!

4 months ago
Lokayukta raids in Ankola too

ಅಂಕೋಲಾದಲ್ಲಿಯೂ ಲೋಕಾಯುಕ್ತ ದಾಳಿ

4 weeks ago
ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

4 weeks ago
ADVERTISEMENT
ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

4 weeks ago
ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

4 weeks ago
ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

4 weeks ago
Friday, October 24, 2025
uknews9.com
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
uknews9.com
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
ADVERTISEMENT

ದಾರಿಹೋಕರ ದರೋಡೆಯೇ ಕಿಲಾಡಿ ಜೋಡಿಯ ಕಾಯಕ: ಮೊಬೈಲ್ ಕಸಿಯಲು ಬಂದವರು ಚಿನ್ನಾಭರಣವನ್ನು ಕಳೆದುಕೊಂಡರು!

uknews9.comby uknews9.com
in ನಮ್ಮೂರು - ನಮ್ಮ ಜಿಲ್ಲೆ
Robbing passersby is the work of a Khiladi couple Those who came to snatch mobile phones lost their gold jewelry!
ADVERTISEMENT

ರಸ್ತೆಯಲ್ಲಿ ಹೋಗಿ ಬರುವವರನ್ನು ಅಡ್ಡಗಟ್ಟಿ ದರೋಡೆ ಮಾಡುತ್ತಿದ್ದ ಕಿಲಾಡಿ ಜೋಡಿ ಸಯ್ಯದ್ ಮೋಸಿನ್ ಎಂಬತರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರು ಅವರಿಬ್ಬರ ವಿಚಾರಣೆ ನಡೆಸಿದಾಗ ಆರೋಪಿತರ ಬಳಿ ಅಪಾರ ಪ್ರಮಾಣದ ಬೆಳ್ಳಿ-ಬಂಗಾರ ಸಿಕ್ಕಿದೆ.

Advertisement. Scroll to continue reading.
https://amzn.to/4moesz2 https://amzn.to/4moesz2 https://amzn.to/4moesz2
ADVERTISEMENT

ಭಟ್ಕಳ ಆಜಾದ್ ನಗರದ 2ನೇ ಕ್ರಾಸಿನಲ್ಲಿರುವ ಸಯ್ಯದ್ ಮೋಸಿನ್ ಅವರು ಜುಲೈ 9ರ ಸಂಜೆ ವಾಕಿಂಗ್ ಹೊರಟಿದ್ದರು. ಕೆಎಚ್‌ಬಿ ಕಾಲೋನಿಯಲ್ಲಿ ಅವರು ಹೋಗುತ್ತಿರುವಾಗ ಎದುರಿನಿಂದ ಬಂದ ಇಬ್ಬರು ಅವರನ್ನು ಅಡ್ಡಗಟ್ಟಿದರು. ಭಟ್ಕಳ ತೆಂಗಿನಗುAಡಿಯಲ್ಲಿ ಪೇಂಟಿAಗ್ ಕೆಲಸ ಮಾಡಿಕೊಂಡಿದ್ದ ಹರೀಶ ನಾಯ್ಕ ಅವರು ಹೆಬಳೆಯ ಹೇಮಾ ನಾಯ್ಕ ಅವರ ಜೊತೆಗೂಡಿ ದರೋಡೆ ಮಾಡುವುದನ್ನು ಕಾಯಕ ಮಾಡಿಕೊಂಡಿದ್ದರು.

ADVERTISEMENT

ಸಯ್ಯದ್ ಮೋಸಿನ್ ಅವರನ್ನು ಅಡ್ಡಗಟ್ಟಿದ ಹರೀಶ ನಾಯ್ಕ ಹಾಗೂ ಹೇಮಾ ನಾಯ್ಕ ಮೊಬೈಲನ್ನು ಕಸಿದುಕೊಂಡರು. ಈ ವೇಳೆ ಸಯ್ಯದ್ ಮೋಸಿನ್ ಸಾರ್ವಜನಿಕರ ಸಹಾಯಪಡೆದು ಅವರಿಬ್ಬರನ್ನು ಅಲ್ಲಿಯೇ ಹಿಡಿದರು. ನಂತರ ಸಯ್ಯದ್ ಮೋಸಿನ್ ಪೊಲೀಸರನ್ನು ಕರೆಯಿಸಿದ್ದು, ಭಟ್ಕಳ ಗ್ರಾಮೀಣ ಠಾಣೆಯ ಪೊಲೀಸ್ ನಿರೀಕ್ಷಕ ಮಂಜುನಾಥ ಲಿಂಗರೆಡ್ಡಿ, ಪಿಎಸ್‌ಐ ಬರಮಪ್ಪ ಬರಗಲಿ ಅಲ್ಲಿಗೆ ಆಗಮಿಸಿದರು.

ಸಿಕ್ಕಿಬಿದ್ದ ಹರೀಶ ನಾಯ್ಕ ಹಾಗೂ ಹೇಮಾ ನಾಯ್ಕ ಅವರನ್ನು ಪೊಲೀಸ ಸಿಬ್ಬಂದಿ ಮಂಜುನಾಥ ಗೊಂಡ, ನಿಂಗನಗೌಡ ಪಾಟೀಲ, ಶಾರದಾ ಗೌಡ, ಮದರ ಸಾಬ್, ಈರಣ್ಣ ಪೂಜೇರಿ, ಮಂಜುನಾಥ ಖಾರ್ವಿ, ಸಾವಿತ್ರಿ ಜಿಸಿ, ಮಂಜುನಾಥ ಪಟಗಾರ ವಿಚಾರಣೆಗೊಳಪಡಿಸಿದರು. ಅವರನ್ನು ಶೋಧಿಸಿದಾಗ ಅಲ್ಲಿ ಇಲ್ಲಿ ದರೋಡೆ ಮಾಡಿದ್ದ 3.24 ಲಕ್ಷ ರೂ ಮೌಲ್ಯದ ಬಂಗಾರದ ಆಭರಣ ಸಿಕ್ಕಿದವು. 74 ಸಾವಿರ ರೂ ಮೌಲ್ಯದ ಬೆಳ್ಳಿ ಆಭರಣಗಳು ಅವರ ಜೊತೆಯಿದ್ದವು.

ಹರೀಶ ನಾಯ್ಕ ಹಾಗೂ ಹೇಮಾ ನಾಯ್ಕ ಅವರನ್ನು ಪೊಲೀಸರು ಬಂಧಿಸಿ ಅವರ ಬಳಿಯಿದ್ದ ವಸ್ತುಗಳನ್ನು ವಶಕ್ಕೆಪಡೆದರು. ಆರೋಪಿತರನ್ನು ನ್ಯಾಯಾಲಯಕ್ಕೆ ಒಪ್ಪಿಸಿ, ಪೊಲೀಸ್ ಅಧೀಕ್ಷಕ ಎಂ ನಾರಾಯಣ ಅವರಿಗೆ ವರದಿ ಒಪ್ಪಿಸಿದರು.

ADVERTISEMENT

Discussion about this post

Previous Post

ಕದ್ದ ಬೈಕಿನಲ್ಲಿಯೇ ಅಬ್ಬೆಪಾರಿಯಾಗಿ ಅಲೆದಾಡುತ್ತಿದ್ದ ಕಳ್ಳ!

Next Post

ಪಲ್ಟಿ: ಹೆದ್ದಾರಿ ಪ್ರಯಾಣಿಕರಿಗೆ ಉಪದ್ರವ ನೀಡಿದ ಸರಕು ಸಾಗಾಟ ಲಾರಿ

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of UKNews9

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋