• Latest
Rukmini Jewellers Businessman's response to the hardships of hostel children

ರುಕ್ಮಿಣಿ ಜ್ಯುವಲರ್ಸ | ಹಾಸ್ಟೇಲ್ ಮಕ್ಕಳ ಕಷ್ಟಕ್ಕೆ ಉದ್ಯಮಿಯ ಸ್ಪಂದನೆ

4 months ago
Lokayukta raids in Ankola too

ಅಂಕೋಲಾದಲ್ಲಿಯೂ ಲೋಕಾಯುಕ್ತ ದಾಳಿ

4 weeks ago
ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

4 weeks ago
ADVERTISEMENT
ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

4 weeks ago
ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

4 weeks ago
ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

4 weeks ago
Friday, October 24, 2025
uknews9.com
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
uknews9.com
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
ADVERTISEMENT

ರುಕ್ಮಿಣಿ ಜ್ಯುವಲರ್ಸ | ಹಾಸ್ಟೇಲ್ ಮಕ್ಕಳ ಕಷ್ಟಕ್ಕೆ ಉದ್ಯಮಿಯ ಸ್ಪಂದನೆ

uknews9.comby uknews9.com
in ನಮ್ಮೂರು - ನಮ್ಮ ಜಿಲ್ಲೆ
Rukmini Jewellers Businessman's response to the hardships of hostel children
ADVERTISEMENT

ಶಾಲೆಗೆ ತೆರಳಲು ಯೋಗ್ಯ ಬಟ್ಟೆ ಇಲ್ಲದೇ ಹಾಸ್ಟೇಲ್ ವಿದ್ಯಾರ್ಥಿನಿಯರು ಅನುಭವಿಸುತ್ತಿರುವ ಸಮಸ್ಯೆ ಅರಿತ ರುಕ್ಮಿಣಿ ಜ್ಯುವಲರ್ಸ ಮಾಲಕ ನಾಗೇಂದ್ರ ವೇರ್ಣೇಕರ ಅವರು ತಮ್ಮ ಉದ್ದಿಮೆಯ ಲಾಭದ ಹಣದಲ್ಲಿ ಮಕ್ಕಳಿಗೆ ಬಟ್ಟೆ ಕೊಡಿಸಿದ್ದಾರೆ.

Advertisement. Scroll to continue reading.
https://amzn.to/4moesz2 https://amzn.to/4moesz2 https://amzn.to/4moesz2
ADVERTISEMENT

ಕಾರವಾರದ ಹೊಸಳ್ಳಿಯಲ್ಲಿ ನಾಗೇಂದ್ರ ವೇರ್ಣೇಕರ ಕುಟುಂಬದವರು ನಾಲ್ಕು ದಶಕಗಳಿಂದ ಚಿನ್ನದ ಆಭರಣಗಳ ತಯಾರಿಕೆ ಮಾಡುತ್ತಿದ್ದಾರೆ. ಆರು ವರ್ಷಗಳ ಹಿಂದೆ ನಾಗೇಂದ್ರ ವೇರ್ಣೇಕರ್ ಅವರು ಸದಾಶಿವಗಡದಲ್ಲಿ ರುಕ್ಮಿಣಿ ಜ್ಯುವಲರ್ಸ ಎಂಬ ಮಳಿಗೆ ಸ್ಥಾಪಿಸಿದ್ದು, ತಮ್ಮ ಉದ್ದಿಮೆಯಿಂದ ಬರುವ ಲಾಭದ ಒಂದು ಭಾಗವನ್ನು ಅವರು ಸಮಾಜ ಸೇವೆಗೆ ಮೀಸಲಿರಿಸಿದ್ದಾರೆ. ನೊಂದವರಿಗೆ ನೆರವು ನೀಡುವುದರಲ್ಲಿ ಅವರು ಮುಂಚೂಣಿಯಲ್ಲಿದ್ದಾರೆ.

ADVERTISEMENT

ಕಾರವಾರದ ಅಸ್ನೋಟಿಯ ಪ್ರೇಮ ಆಶ್ರಮ ಚ್ಯಾರಿಟಬಲ್ ಟ್ರಸ್ಟ್ ನಡೆಸುವ ಬಾಲಕಿಯರ ವಸತಿ ನಿಲಯದ ವಿದ್ಯಾರ್ಥಿನಿಯರಿಗೆ ಸಮವಸ್ತ್ರ ಅಗತ್ಯವಿರುವ ಬಗ್ಗೆ ಅರಿತ ನಾಗೇಂದ್ರ ವೇರ್ಣೇಕರ್ ಅವರು ಅಲ್ಲಿನ ಎಲ್ಲಾ ಮಕ್ಕಳಿಗೆ ಬಟ್ಟೆ ಕೊಡಿಸಿದ್ದಾರೆ. ಇದರಿಂದ ಖುಷಿಯಾದ ಮಕ್ಕಳು ನಾಗೇಂದ್ರ ವೇರ್ಣೇಕರ್ ಹಾಗೂ ಅವರ ಪತ್ನಿ ನೀಲಾ ವೇರ್ಣೇಕರ್ ದಂಪತಿಯನ್ನು ಸನ್ಮಾನಿಸಿದ್ದಾರೆ. ಈ ವೇಳೆ ಮಾತನಾಡಿದ ನಾಗೇಂದ್ರ ವೇರ್ಣೇಕರ್ ಅವರು `ವಿದ್ಯಾರ್ಥಿ ಜೀವನ ಪ್ರತಿಯೊಬ್ಬರ ಪಾಲಿನ ಅಮೃತಘಳಿಗೆ. ಉತ್ತಮ ಭವಿಷ್ಯಕ್ಕಾಗಿ ಸಾಧನೆ ಮಾಡಿ’ ಎಂದು ಕರೆ ನೀಡಿದರು.

ಶಿವಾಜಿ ಮಂದಿರದ ಮುಖ್ಯಾಧ್ಯಾಪಕ ಗಣೇಶ ಬೀಷ್ಟಣ್ಣನವರ್ ನಾಗೇಂದ್ರ ವೇರ್ಣೇಕರ ಅವರ ಸಹಕಾರ ಸ್ಮರಿಸಿದರು. ಹಿರಿಯ ಶಿಕ್ಷಕ ಸಂತೋಷ ಕಾಂಬಳೆ, ಜೆ ಬಿ ತಿಪ್ಪೇಸ್ವಾಮಿ ಅವರು ಕಾರ್ಯಕ್ರಮದಲ್ಲಿದ್ದರು.

ADVERTISEMENT

Discussion about this post

Previous Post

ಪಲ್ಟಿ: ಹೆದ್ದಾರಿ ಪ್ರಯಾಣಿಕರಿಗೆ ಉಪದ್ರವ ನೀಡಿದ ಸರಕು ಸಾಗಾಟ ಲಾರಿ

Next Post

ಕಿಡ್ನಿ ಸಮಸ್ಯೆ: ಚಿಕಿತ್ಸೆಗೆ ಹೆದರಿ ಪ್ರಾಣಬಿಟ್ಟ ಕಾಲೇಜು ವಿದ್ಯಾರ್ಥಿ!

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of UKNews9

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋