• Latest
ನೆಟ್‌ವರ್ಕ ಸಿಗದವನಿಗೆ ವೈಫೈ ಸಿಕ್ಕದ ಖುಷಿ: ಮಾತು ಮುಗಿದ ನಂತರ ಹೊಡೆದಾಟ!

ನೆಟ್‌ವರ್ಕ ಸಿಗದವನಿಗೆ ವೈಫೈ ಸಿಕ್ಕದ ಖುಷಿ: ಮಾತು ಮುಗಿದ ನಂತರ ಹೊಡೆದಾಟ!

3 months ago
Lokayukta raids in Ankola too

ಅಂಕೋಲಾದಲ್ಲಿಯೂ ಲೋಕಾಯುಕ್ತ ದಾಳಿ

4 weeks ago
ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

4 weeks ago
ADVERTISEMENT
ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

4 weeks ago
ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

4 weeks ago
ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

4 weeks ago
Tuesday, October 21, 2025
uknews9.com
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
uknews9.com
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
ADVERTISEMENT

ನೆಟ್‌ವರ್ಕ ಸಿಗದವನಿಗೆ ವೈಫೈ ಸಿಕ್ಕದ ಖುಷಿ: ಮಾತು ಮುಗಿದ ನಂತರ ಹೊಡೆದಾಟ!

uknews9.comby uknews9.com
in ನಮ್ಮೂರು - ನಮ್ಮ ಜಿಲ್ಲೆ
ADVERTISEMENT

ಮೊಬೈಲ್ ಸಿಗ್ನಲ್’ಗಾಗಿ ಹುಡುಕಾಡಿ ವೈಫೈ ಸಿಗ್ನಲ್ ಸಿಕ್ಕ ಖುಷಿ ಅನುಭವಿಸಿ ಮನೆಗೆ ಮರಳುತ್ತಿದ್ದ ವಸಂತ ಸಿದ್ದಿ ಮೇಲೆ ವಜ್ರಳ್ಳಿಯಲ್ಲಿ ಹಲ್ಲೆ ನಡೆದಿದೆ. ಹಲ್ಲೆ ನಡೆಸಿದ ಸುಭಾಷ್ ಸಿದ್ದಿ ವಿರುದ್ಧ ಯಲ್ಲಾಪುರ ಪೊಲೀಸ್ ಠಾಣೆಯ ಮಹೇಶ ಪಾಟೀಲ್ ಅವರು ತನಿಖೆ ಶುರು ಮಾಡಿದ್ದಾರೆ.

Advertisement. Scroll to continue reading.
https://amzn.to/4moesz2 https://amzn.to/4moesz2 https://amzn.to/4moesz2
ADVERTISEMENT

ಪೊಲೀಸರು ದಾಖಲಿಸಿಕೊಂಡ ದೂರಿನ ಪ್ರಕಾರ, ಕಾಲೇಜು ವಿದ್ಯಾರ್ಥಿಯಾಗಿರುವ ವಸಂತ ಸಿದ್ದಿ ವಜ್ರಳ್ಳಿಯ ಕಬ್ಬನಕುಂಬ್ರಿಯವರು. ಮನೆಯಲ್ಲಿ ಮೊಬೈಲ್ ಸಿಗ್ನಲ್ ಸಿಗದೇ ಅವರು ಪರದಾಡುತ್ತಿದ್ದರು. ಜುಲೈ 7ರ ಸಂಜೆ ಫೋನ್ ಮಾಡುವುದಕ್ಕಾಗಿ ಅವರು ಅಲೆದಾಡುತ್ತಿದ್ದಾಗ ಎಲ್ಲಿಯೂ ನೆಟ್‌ವರ್ಕ ಸಿಗಲಿಲ್ಲ. ಹೀಗಾಗಿ ಅದೇ ಊರಿನ ಈಶ್ವರ ಗಾಂವ್ಕರ್ ಅವರ ಮನೆಗೆ ಹೋಗಿ ತಮ್ಮ ಮೊಬೈಲಿಗೆ ವೈಫೈ ಕನೆಕ್ಟ್ ಮಾಡಿದರು.

ADVERTISEMENT

ವೈಫೈ ಕಾಲಿಂಗ್ ಮೂಲಕ ಫೋನಿನಲ್ಲಿ ಮಾತನಾಡಿದ ವಸಂತ ಸಿದ್ದಿ ಅಲ್ಲಿಂದ ಮನೆಗೆ ಮರಳುತ್ತಿದ್ದರು. ಆಗ ಅವರಿಗೆ ಅದೇ ಊರಿನ ಸುಭಾಷ್ ಸಿದ್ದಿ ಎದುರಿಗೆ ಸಿಕ್ಕರು. ಸುಭಾಷ್ ಸಿದ್ದಿ ಏಕಾಏಕಿ ಕೂಗಲು ಶುರು ಮಾಡಿದರು. ಎದುರಿಗಿದ್ದ ವಸಂತ ಸಿದ್ದಿ ಅವರನ್ನು ಹಿಡಿದು ಥಳಿಸಿದರು. ತಲೆ-ಬುಜಕ್ಕೆ ಹೊಡೆದು ಪೆಟ್ಟು ಮಾಡಿದ ಸುಭಾಷ ಸಿದ್ದಿ ವಿರುದ್ಧ ವಸಂತ ಸಿದ್ದಿ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದು, ಅಲ್ಲಿನ ಸೂಚನೆಯ ಪ್ರಕಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡರು.

ADVERTISEMENT

Discussion about this post

Previous Post

ಅಪಾಯಕಾರಿ ಮರ ತೆರವಿಗೆ ಮುಹೂರ್ತ: ಕೊಡಲಿ ಏಟಿಗೂ ಮುನ್ನ ವಿಶೇಷ ಪೂಜೆ!

Next Post

ಶಿರಸಿಯಲ್ಲಿ ಸರಣಿ ಮನೆಕಳ್ಳತನ: ಶ್ವಾನದಳದಿಂದ ಶೋಧ!

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of UKNews9

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋