• Latest
ವನದುರ್ಗಾ ಜಾತ್ರೆ: ನಾಟಕದ ನಡುವೆ ಹೊಡೆದಾಟ!

ವನದುರ್ಗಾ ಜಾತ್ರೆ: ನಾಟಕದ ನಡುವೆ ಹೊಡೆದಾಟ!

3 months ago
Lokayukta raids in Ankola too

ಅಂಕೋಲಾದಲ್ಲಿಯೂ ಲೋಕಾಯುಕ್ತ ದಾಳಿ

4 weeks ago
ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

4 weeks ago
ADVERTISEMENT
ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

4 weeks ago
ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

4 weeks ago
ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

4 weeks ago
Friday, October 24, 2025
uknews9.com
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
uknews9.com
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
ADVERTISEMENT

ವನದುರ್ಗಾ ಜಾತ್ರೆ: ನಾಟಕದ ನಡುವೆ ಹೊಡೆದಾಟ!

uknews9.comby uknews9.com
in ನಮ್ಮೂರು - ನಮ್ಮ ಜಿಲ್ಲೆ
ADVERTISEMENT

ಯಲ್ಲಾಪುರದ ಗುಳ್ಳಾಪುರದಲ್ಲಿ ನಡೆದ ವನದುರ್ಗಾ ಜಾತ್ರೆಯಲ್ಲಿ ಹೊಡೆದಾಟ ನಡೆದಿದೆ. ನಾಟಕ ನೋಡುತ್ತಿದ್ದ ವೆಂಕಟ್ರಮಣ ಸಿದ್ದಿ ಅವರಿಗೆ ರವಿ ಸಿದ್ದಿ ಹಾಗೂ ರಾಮಾ ಆಚಾರಿ ಮುಖದ ಮೇಲೆ ಗುದ್ದಿದ್ದಾರೆ.

Advertisement. Scroll to continue reading.
https://amzn.to/4moesz2 https://amzn.to/4moesz2 https://amzn.to/4moesz2
ADVERTISEMENT

ಯಲ್ಲಾಪುರದ ಮಂಚಿಕೇರಿಯ ವೆಂಕಟ್ರಮಣ ಸಿದ್ದಿ ಅವರು 2025 ಏಪ್ರಿಲ್ 24ರಂದು ಗುಳ್ಳಾಪುರಕ್ಕೆ ಹೋಗಿದ್ದರು. ಆ ದಿನ ಸಂಜೆ ಅಲ್ಲಿ ನಡೆಯುವ ವನದುರ್ಗಾ ಜಾತ್ರೆಯಲ್ಲಿ ಅವರು ಭಾಗವಹಿಸಿದ್ದರು. ಜಾತ್ರೆ ಅಂಗವಾಗಿ ನಾಟಕ ಆಯೋಜಿಸಿದ್ದು, ಆ ನಾಟಕವನ್ನು ನೋಡುತ್ತಿದ್ದರು.

ADVERTISEMENT

ಆಗ, ಅಲ್ಲಿಗೆ ಬಂದ ಗುಳ್ಳಾಪುರದ ರವಿ ಸಿದ್ದಿ ಹಾಗೂ ರಾಮಾ ಆಚಾರಿ ಏಕಾಏಕಿ ಬೈಗುಳ ಶುರು ಮಾಡಿದರು. ವೆಂಕಟ್ರಮಣ ಸಿದ್ದಿ ಅವರ ಮುಖದ ಮೇಲೆ ಬಾರಿಸಿದರು. `ಈ ಹಿಂದೆ ನಮ್ಮ ಮೊಬೈಲ್ ಕಾಣೆಯಾಗಿದ್ದು, ಅದು ಸಿಕ್ಕರೆ ತಂದುಕೊಡಬೇಕು’ ಎಂದು ತಾಕೀತು ಮಾಡಿದರು. ಅದಕ್ಕೆ ವೆಂಕಟ್ರಮಣ ಸಿದ್ಧಿ ತಲೆಯಾಡಿಸಿದರೂ ಮತ್ತೆರಡು ಎರಡು ಪೆಟ್ಟು ನೀಡಿದರು.

ಪೊಲೀಸರು ದಾಖಲಿಸಿದ ದೂರಿನ ಪ್ರಕಾರ, ಈ ಹೊಡೆದಾಟವನ್ನು ಅಲ್ಲಿನ ಜನ ಬಿಡಿಸಿದರು. ತಮ್ಮ ಮೇಲೆ ಹೊಡೆದವರ ವಿರುದ್ಧ ವೆಂಕಟ್ರಮಣ ಸಿದ್ದಿ ನ್ಯಾಯಾಲಯದ ಮೆಟ್ಟಿಲೇರಿದರು. ಮೂರು ತಿಂಗಳ ನಂತರ ಈ ಬಗ್ಗೆ ನೊಂದವರು ಪೊಲೀಸ್ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ಸದ್ಯ ಯಲ್ಲಾಪುರ ಪೊಲೀಸ್ ಠಾಣೆಯ ಮಂಜಪ್ಪ ಪೂಜಾರ್ ಅವರು ಈ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

ADVERTISEMENT

Discussion about this post

Previous Post

ಆಸ್ತಿ ವಿವಾದ: ಕೋರ್ಟ ಮೆಟ್ಟಿಲೇರಿದವನ ಕಾಲು ಮುರಿತ!

Next Post

ಗ್ರಾ ಪಂ ಗೋಲ್‌ಮಾಲ್: ದಲಿತರ ಹಣ ಅನ್ಯರ ಪಾಲು!

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of UKNews9

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋