• Latest
ಮೊದಲು ಭೂಮಿ ನೋಡಿ.. ನಂತರವೇ ಮಾತುಕಥೆಗೆ ಬನ್ನಿ!

ಮೊದಲು ಭೂಮಿ ನೋಡಿ.. ನಂತರವೇ ಮಾತುಕಥೆಗೆ ಬನ್ನಿ!

3 months ago
Lokayukta raids in Ankola too

ಅಂಕೋಲಾದಲ್ಲಿಯೂ ಲೋಕಾಯುಕ್ತ ದಾಳಿ

3 weeks ago
ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

3 weeks ago
ADVERTISEMENT
ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

3 weeks ago
ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

3 weeks ago
ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

3 weeks ago
Sunday, October 19, 2025
uknews9.com
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
uknews9.com
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
ADVERTISEMENT

ಮೊದಲು ಭೂಮಿ ನೋಡಿ.. ನಂತರವೇ ಮಾತುಕಥೆಗೆ ಬನ್ನಿ!

uknews9.comby uknews9.com
in ವಾಣಿಜ್ಯ
ADVERTISEMENT

`ಕಾಡಿನ ನಡುವೆ ಪುಟ್ಟ ಜೋಪಡಿ ನಿರ್ಮಿಸಿ ವಾಸಿಸಬೇಕು. ಅಲ್ಲಿ ಎಲ್ಲಾ ಬಗೆಯ ಮೂಲಭೂತ ಸೌಕರ್ಯವೂ ಜೊತೆಗಿರಬೇಕು’ ಎಂದು ಬಯಸುವವರು ಕುಮಟಾ-ಗೋಕರ್ಣ ನಡುವಿನ ಪ್ರದೇಶದಲ್ಲಿ ಭೂಮಿ ಖರೀದಿಸಬೇಕು. ಉತ್ತಮ ರಸ್ತೆ, ವರ್ಷಪೂರ್ತಿ ನೀರಿನ ಜೊತೆ ನಿವೃತ್ತಿಯ ನಂತರ ಸಮೃದ್ಧಿ ಬಯಸುವವರಿಗೂ ಈ ಪ್ರದೇಶ ಸೂಕ್ತ.

Advertisement. Scroll to continue reading.
https://amzn.to/4moesz2 https://amzn.to/4moesz2 https://amzn.to/4moesz2
ADVERTISEMENT

ಉತ್ತರ ಕನ್ನಡ ಜಿಲ್ಲೆಯ ಹೃದಯಭಾಗವಾದ ಯಾಣ-ಗೋಕರ್ಣದ ನಡುವೆ 3.13 ಎಕರೆ ಜಾಗ ಮಾರಾಟಕ್ಕಿದೆ. ಅವರವರ ಅಗತ್ಯಕ್ಕೆ ಅನುಗುಣವಾಗಿ ಗುಂಟೆ ಲೆಕ್ಕದಲ್ಲಿಯೂ ಜಾಗ ಸಿಗುತ್ತದೆ. ಇಲ್ಲವೇ ಮೂರುಕಾಲು ಎಕರೆಯನ್ನು ಖರೀದಿಸುವವರಿಗೂ ಯೋಗ್ಯ ಬೆಲೆಗೆ ಜಾಗ ಕೊಡಲಾಗುತ್ತದೆ. ಯಾಣದಿಂದ 10ಕಿಮೀ ಹಾಗೂ ಗೋಕರ್ಣದಿಂದ 24ಕಿಮೀ ದೂರದಲ್ಲಿರುವ ಈ ಜಾಗ ಪ್ರವಾಸೋದ್ಯಮ ಚಟುವಟಿಕೆ ನಡೆಸುವರಿಗೆ ಸಹ ಹೇಳಿ ಮಾಡಿಸಿದ ಪ್ರದೇಶ. ಕಾರಣ ಪ್ರಸಿದ್ಧ ವಿಭೂತಿ ಜಲಪಾತ ಸಹ ಇಲ್ಲಿಂದ 8ಕಿಮೀ ಮಾತ್ರ. ಜೊತೆಗೆ ಮಿರ್ಜಾನ್ ಕೋಟೆ, ಕಡಲತೀರಗಳೆಲ್ಲವೂ ಇಲ್ಲಿಂದ ತೀರಾ ಹತ್ತಿರ.

ADVERTISEMENT

ಈ ಹಸಿರು ಕೃಷಿ ಭೂಮಿಗೆ ಯಾವುದೇ ತಂಟೆ ತಕರಾರಿಲ್ಲ. ಅಕ್ಕ-ಪಕ್ಕದವರ ಕಿರಿಕಿರಿಯಿಲ್ಲ. ಈಗಾಗಲೇ ವಿವಿಧ ಬ್ಯಾಂಕುಗಳು ಜಾಗದ ಮೇಲೆ ಸಾಲವನ್ನು ನೀಡಿದ್ದರಿಂದ ದಾಖಲೆಗಳ ಬಗ್ಗೆಯೂ ಅನುಮಾನಪಡಬೇಕಾಗಿಲ್ಲ. ಅದಾಗಿಯೂ, ದಾಖಲೆಗಳ ಪರಿಶೀಲನೆಗೆ ಸಾಕಷ್ಟು ಅವಕಾಶವಿದ್ದು, ಭೂ ಪರಿವರ್ತನೆಗೆ ಸಹ ಹೆಚ್ಚಿನ ಓಡಾಟ ಬೇಕಾಗಿಲ್ಲ. ರೆಸಾರ್ಟ, ಯೋಗ ಕೇಂದ್ರ, ಸಾವಯವ ಕೃಷಿ ಅಥವಾ ವಿಲ್ಲಾ ಬಗೆಯ ಮನೆ ನಿರ್ಮಿಸಲು ಈ ಜಾಗ ಅತ್ಯುತ್ತಮ. ಇದರೊಂದಿಗೆ ಆಯುರ್ವೇದ ಗಿಡಮೂಲಿಕೆ, ಸಂಶೋಧನೆಗಳಿಗೂ ಇಲ್ಲಿ ಸಾಕಷ್ಟು ಅವಕಾಶಗಳಿವೆ.

ಸುತ್ತಲು ಹಸಿರಿನ ಕಾಡು, ವರ್ಷವಿಡೀ ಹರಿಯುವ ನೀರಿಗೆ ಇಲ್ಲಿ ಎಂದಿಗೂ ಬರಗಾಲವಿಲ್ಲ. ಈ ಜಾಗ ಫಾರ್ಮ ಹೌಸ್, ಹೋಂ ಸ್ಟೇ, ರೆಸಾರ್ಟ ಅಥವಾ ಆಯುರ್ವೇದ ಚಿಕಿತ್ಸಾ ಕೇಂದ್ರಕ್ಕೆ ಸೂಕ್ತ ಪ್ರದೇಶ. ಪ್ರವಾಸೋದ್ಯಮ ಚಟುವಟಿಕೆಗೆ ಸಾಕಷ್ಟು ಅವಕಾಶಗಳಿರುವುದರಿಂದ ಇದೀಗ ಹಣ ಹೂಡಿಕೆ ಮಾಡಿದರೂ 5-10 ವರ್ಷದಲ್ಲಿ ಶೇ 50ರಷ್ಟು ಬೆಲೆ ಏರಿಕೆ ಸಾಧ್ಯ. ಸದ್ಯ ಒಂದು ಎಕರೆಗೆ 35 ಲಕ್ಷ ರೂ ಹಾಗೂ 3 ಎಕರೆಗೆ 99 ಲಕ್ಷ ರೂಪಾಯಿ ದರದಲ್ಲಿ ಈ ಕ್ಷೇತ್ರ ಮಾರಾಟಕ್ಕಿದೆ.

ಕರಾವಳಿ ಭಾಗದಲ್ಲಿ ಅತ್ಯಂತ ವೇಗವಾಗಿ ಪರಿಸರ ಪ್ರವಾಸೋದ್ಯಮ ಬೆಳವಣಿಗೆಯಾಗುತ್ತಿದ್ದು, ದಿನದಿಂದ ದಿನಕ್ಕೆ ಭೂಮಿಯ ಬೆಲೆಯೂ ಏರಿಕೆಯಾಗುತ್ತಿದೆ. ಅದಾಗಿಯೂ ಈ ಪ್ರದೇಶದಲ್ಲಿ 1ಗುಂಟೆಗೆ 1.10 ಲಕ್ಷ ರು ಆಸುಪಾಸಿನಲ್ಲಿ ಜಾಗ ಕೊಡಲಾಗುತ್ತಿದೆ. ಮೂರುಕಾಲು ಎಕರೆ ಭೂಮಿಯೂ ಬೇಕು ಎಂದವರು ಕೋಟಿ ರೂಪಾಯಿಗಿಂತಲೂ ಕಡಿಮೆ ಬೆಲೆಗೆ ಈ ಜಾಗ ಖರೀದಿಸಲು ಸಾಧ್ಯ.

ಮೊದಲು ಭೂಮಿ ನೋಡಿ.. ನಂತರವೇ ಮಾತುಕಥೆಗೆ ಬನ್ನಿ! 

ಮತ್ತೆನಾದರೂ ಗೊಂದಲವಿದ್ದರೆ ಮರೆಯದೇ ಫೋನ್ ಮಾಡಿ: 9620942230 ಅಥವಾ 9611231166

#Sponsored

ADVERTISEMENT

Discussion about this post

Previous Post

ಲಂಚಬಾಕರಿಗೆ ಜೈಲೂಟವೇ ಗತಿ: ಭ್ರಷ್ಟರ ಮಾತು ಕೇಳದ ಕೋರ್ಟು!

Next Post

ಆನೆಗೆ 100 – ಎಮ್ಮೆಗೆ 25 ರೂಪಾಯಿ: ಕಾನೂನಿನಲ್ಲಿದ್ದರೂ ಅವಕಾಶ ನೀಡದ ಅರಣ್ಯ ಸಚಿವ!

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of UKNews9

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋