• Latest
ಕಾರಾಗೃಹ ಸೇರಬೇಕಿದ್ದ ಕೈದಿ ಪರಾರಿ!

ಕಾರಾಗೃಹ ಸೇರಬೇಕಿದ್ದ ಕೈದಿ ಪರಾರಿ!

3 months ago
Lokayukta raids in Ankola too

ಅಂಕೋಲಾದಲ್ಲಿಯೂ ಲೋಕಾಯುಕ್ತ ದಾಳಿ

3 weeks ago
ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

3 weeks ago
ADVERTISEMENT
ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

3 weeks ago
ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

3 weeks ago
ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

3 weeks ago
Sunday, October 19, 2025
uknews9.com
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
uknews9.com
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
ADVERTISEMENT

ಕಾರಾಗೃಹ ಸೇರಬೇಕಿದ್ದ ಕೈದಿ ಪರಾರಿ!

uknews9.comby uknews9.com
in ನಮ್ಮೂರು - ನಮ್ಮ ಜಿಲ್ಲೆ
ADVERTISEMENT

ಭಟ್ಕಳದಿಂದ ಕಾರವಾರ ಕಾರಾಗೃಹಕ್ಕೆ ಬರುತ್ತಿದ್ದ ಕೈದಿಯೊಬ್ಬ ಕುಮಟಾದಲ್ಲಿ ಕಾರಿನಿಂದ ಕೆಳಗೆ ಹಾರಿ ಪರಾರಿಯಾಗಿದ್ದು, ಆತನಿಗಾಗಿ ಶೋಧ ಮುಂದುವರೆದಿದೆ.

Advertisement. Scroll to continue reading.
https://amzn.to/4moesz2 https://amzn.to/4moesz2 https://amzn.to/4moesz2
ADVERTISEMENT

ಭಟ್ಕಳದ ನ್ಯಾಯಾಲಯವೂ ಭಟ್ಕಳದ ಯಲ್ವಡಾಕಾಪುರ ಗಣೇಶನಗರ ಬಳಿಯ ಪುರವರ್ಗದ ಸಮೀರ್ ಭಾಷಾ ವಿರುದ್ಧ ವಾರೆಂಟ್ ಹೊರಡಿಸಿತ್ತು. ಜುಲೈ 25ರಂದು ಆತನನ್ನು ವಶಕ್ಕೆಪಡೆಯಲಾಗಿದ್ದು, ಅದೇ ದಿನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಅದಾದ ನಂತರ ಸಮೀರ್ ಭಾಷಾ ಅವರನ್ನು ಕಾರವಾರದ ಕಾರಾಗೃಹಕ್ಕೆ ಸ್ಥಳಾಂತರ ಕಾರ್ಯ ನಡೆಯುತ್ತಿತ್ತು.

ADVERTISEMENT

ಭಟ್ಕಳ ನ್ಯಾಯಾಲಯದ ಬೇಲಿಪ್ ಕೆಲಸ ಮಾಡುವ ಗೋಪಾಲಕೃಷ್ಣ ಕುಡಾಳಕರ್ ಅವರು ಬಾಡಿಗೆ ಕಾರು ಮಾಡಿ ಅದರಲ್ಲಿ ಆರೋಪಿಯನ್ನು ಕೂರಿಸಿ ಕರೆದೊಯ್ಯುತ್ತಿದ್ದರು. ಆ ಕಾರು ಕುಮಟಾದ ಹೊಳಗದ್ದೆ ಟೋಲ್ ಬಳಿ ನಿಧಾನವಾಗಿದ್ದು, ಕಿಟಕಿ ಪಕ್ಕ ಕೂತಿದ್ದ ಸಮೀರ್ ಭಾಷಾ ಒಮ್ಮೆಗೆ ಬಾಗಿಲು ತೆರೆದು ಕಾರಿನಿಂದ ಹಾರಿದರು.

ಆರೋಪಿಯನ್ನು ಹಿಡಿಯಲು ಗೋಪಾಲಕೃಷ್ಣ ಕುಡಾಳಕರ್ ಸಾಕಷ್ಟು ಪ್ರಯತ್ನ ಮಾಡಿದರು. ಆದರೆ, ಆತ ಸಿಗಲಿಲ್ಲ. ಹೀಗಾಗಿ ತಕ್ಷಣ ಅವರು ಪೊಲೀಸರಿಗೆ ಫೋನ್ ಮಾಡಿದರು. ಪೊಲೀಸರು ಹುಡುಕಿದರೂ ಸಮೀರ್ ಭಾಷಾ ಪತ್ತೆ ಆಗಲಿಲ್ಲ. ಹೀಗಾಗಿ ಗೋಪಾಲಕೃಷ್ಣ ಕುಡಾಳಕರ್ ಅವರು ಕುಮಟಾ ಪೊಲೀಸ್ ಠಾಣೆಗೆ ಬಂದು ಆತ ಪರಾರಿಯಾದ ಬಗ್ಗೆ ದೂರು ದಾಖಲಿಸಿದರು.

ADVERTISEMENT

Discussion about this post

Previous Post

ಆಳವಾದ ಚಿಂತನೆ.. ಅತ್ಯುತ್ತಮ ನಿರ್ಧಾರ: ಎಲ್ಲಾ ಶಾಲೆ ಮುಖ್ಯಾಧ್ಯಾಪಕರು ಈ ದಿನ ಒಂದೇ ಕಡೆ ಸೇರಿ ಮಾಡಿದ್ದೇನು?

Next Post

ಕನ್ನಡ ಶಾಲೆ ಉಳಿಸಿ.. ಬೆಳಸಿ: ಕಸಾಪ ಅಧ್ಯಕ್ಷರಿಗೆ ಶಾಲಾ ನೌಕರರ ಪತ್ರ

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of UKNews9

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋