• Latest
ದಾಂಡೇಲಿ: ಡೆಂಟಲ್  ಡಾಕ್ಟರ್ ಅಸಿಸ್ಟೆಂಟ್’ಗೆ ಧರ್ಮದೇಟು!

ದಾಂಡೇಲಿ: ಡೆಂಟಲ್ ಡಾಕ್ಟರ್ ಅಸಿಸ್ಟೆಂಟ್’ಗೆ ಧರ್ಮದೇಟು!

3 months ago
Lokayukta raids in Ankola too

ಅಂಕೋಲಾದಲ್ಲಿಯೂ ಲೋಕಾಯುಕ್ತ ದಾಳಿ

4 weeks ago
ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

4 weeks ago
ADVERTISEMENT
ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

4 weeks ago
ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

4 weeks ago
ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

4 weeks ago
Tuesday, October 21, 2025
uknews9.com
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
uknews9.com
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
ADVERTISEMENT

ದಾಂಡೇಲಿ: ಡೆಂಟಲ್ ಡಾಕ್ಟರ್ ಅಸಿಸ್ಟೆಂಟ್’ಗೆ ಧರ್ಮದೇಟು!

uknews9.comby uknews9.com
in ನಮ್ಮೂರು - ನಮ್ಮ ಜಿಲ್ಲೆ
ADVERTISEMENT

ದಾಂಡೇಲಿಯ ಡಾ ದಿನೇಶ ಅವರ ಡೆಂಟಲ್ ಕ್ಲಿನಿಕ್’ನಲ್ಲಿ ಕೆಲಸ ಮಾಡುವ ಮಹೇಂದ್ರ ವನ್ನೂರು ಅವರನ್ನು ಮೂವರು ಅಡ್ಡಗಟ್ಟಿ ಹೊಡೆದಿದ್ದಾರೆ. ಈ ಹೊಡೆದಾಟದಲ್ಲಿ ಮಹೇಂದ್ರ ವನ್ನೂರು ಅವರ ಬನಿಯನ್ ಹರಿದು ಹೋಗಿದ್ದು, ನ್ಯಾಯಕ್ಕಾಗಿ ಅವರು ಪೊಲೀಸರ ಮೊರೆ ಹೋಗಿದ್ದಾರೆ.

Advertisement. Scroll to continue reading.
https://amzn.to/4moesz2 https://amzn.to/4moesz2 https://amzn.to/4moesz2
ADVERTISEMENT

ಮಹೇಂದ್ರ ವನ್ನೂರು ಅವರು ದಾಂಡೇಲಿಯ ಗಾಂಧಿನಗರದ ನಿವಾಸಿ. ಕಳೆದ 10 ವರ್ಷಗಳಿಂದ ಅವರು ಜಿ ಎನ್ ರೋಡಿನಲ್ಲಿರುವ ಡಾ ದಿನೇಶ ಅವರ ಡೆಂಟಲ್ ಕ್ಲಿನಿಕಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಜುಲೈ 28ರಂದು ಕೆಲಸ ಮುಗಿಸಿ ಮನೆಗೆ ಬರುತ್ತಿದ್ದ ಅವರಿಗೆ ಡಾ ದಿನೇಶ ಅವರು ಫೋನ್ ಮಾಡಿದ್ದರು.

ADVERTISEMENT

`ತಾನೂ ಊರಿನಿಂದ ಬಂದಿದ್ದು, ಲಗೇಜ್ ಮನೆ ಮೇಲಿಡುವ ಕೆಲಸವಿದೆ. ಬೇಗ ಬಾ’ ಎಂದು ಡಾ ದಿನೇಶ ಅವರು ಹೇಳಿದರು. ಹೀಗಾಗಿ ಮಹೇಂದ್ರ ವನ್ನೂರು ತಮ್ಮ ಸ್ಕೂಟಿ ತೆಗೆದುಕೊಂಡು ವೈದ್ಯರ ಮನೆ ಬಳಿ ಹೋಗಿದ್ದರು. ಅವರು ಹೇಳಿದ ಎಲ್ಲಾ ಕೆಲಸ ಮುಗಿಸಿ ಮನೆಗೆ ಮರಳುವಾಗ ರಾತ್ರಿ 11 ಗಂಟೆ ಆಗಿತ್ತು.

ಸ್ಕೂಟಿಯಲ್ಲಿ ಮರಳುತ್ತಿದ್ದ ಮಹೇಂದ್ರ ವನ್ನೂರು ಅವರನ್ನು ದಾಂಡೇಲಿ ಟೌನ್‌ಶಿಫ್’ನ ಸುಲೆಮಾನ್ ಗೌಸ್ ಬೆನ್ನಟ್ಟಿ ಬಂದರು. ಅವರ ಜೊತೆ ಇನ್ನೂ ಇಬ್ಬರು ಇದ್ದರು. ಈ ಎಲ್ಲರೂ ಸೇರಿ 14ನೇ ಬ್ಲಾಕ್ ರಸ್ತೆ ಬಳಿ ಮಹೇಂದ್ರ ವನ್ನೂರು ಅವರನ್ನು ಅಡ್ಡಗಟ್ಟಿದರು. ಎಲ್ಲರೂ ಸೇರಿ ಹಿಗ್ಗಾ ಮುಗ್ಗ ಥಳಿಸಿದರು. ಈ ಹೊಡೆದಾಟದಲ್ಲಿ ಮಹೇಂದ್ರ ವನ್ನೂರ್ ಅವರ ಬಟ್ಟೆ-ಬನಿಯನ್ ಹರಿಯಿತು.

ಬೆನ್ನು ಹಾಗೂ ಕುತ್ತಿಗೆಗೆ ನೋವಾಯಿತು. ಈ ಎಲ್ಲಾ ವಿಷಯದ ಬಗ್ಗೆ ಮಹೇಂದ್ರ ವನ್ನೂರು ಅವರು ಮನೆಯಲ್ಲಿ ಹೇಳಿದ್ದು, ಗುರು-ಹಿರಿಯರ ಸಲಹೆಪಡೆದು ಪೊಲೀಸ್ ಠಾಣೆಗೆ ಬಂದರು. ತಮಗಾದ ಅನ್ಯಾಯದ ಬಗ್ಗೆ ಅಲ್ಲಿ ದೂರು ದಾಖಲಿಸಿದರು.

ADVERTISEMENT

Discussion about this post

Previous Post

ಬಸ್ಸು ಅಡ್ಡಗಡ್ಡಿ ನೌಕರರಿಗೆ ಥಳಿತ: ಮೂವರು ಬೈಕ್ ಸವಾರರ ವಿರುದ್ಧ ದೂರು

Next Post

ವಿಘ್ನ ನಿವಾರಕನಿಗೆ ಹರಕೆಯೇ ಬಾರ!

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of UKNews9

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋