• Latest
Sirsi AC gets private car court orders milk!

ಶಿರಸಿ ಎಸಿಗೆ ಖಾಸಗಿ ಕಾರೇ ಕೋರ್ಟ್ ಹಾಲು!

3 months ago
Lokayukta raids in Ankola too

ಅಂಕೋಲಾದಲ್ಲಿಯೂ ಲೋಕಾಯುಕ್ತ ದಾಳಿ

4 weeks ago
ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

4 weeks ago
ADVERTISEMENT
ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

4 weeks ago
ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

4 weeks ago
ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

4 weeks ago
Friday, October 24, 2025
uknews9.com
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
uknews9.com
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
ADVERTISEMENT

ಶಿರಸಿ ಎಸಿಗೆ ಖಾಸಗಿ ಕಾರೇ ಕೋರ್ಟ್ ಹಾಲು!

uknews9.comby uknews9.com
in ನಮ್ಮೂರು - ನಮ್ಮ ಜಿಲ್ಲೆ
Sirsi AC gets private car court orders milk!
ADVERTISEMENT

ಕೋಟು-ಕಚೇರಿ ಅಲೆದಾಟ ಅಸಾಧ್ಯವಾಗಿರುವ ವೃದ್ಧ ಮಹಿಳೆಯನ್ನು ಶಿರಸಿ ಉಪವಿಭಾಗಾಧಿಕಾರಿ ಕಾರಿನಲ್ಲಿಯೇ ಕೂರಿಸಿ ವಿಚಾರಣೆ ಮಾಡಿದ್ದಾರೆ. ವೃದ್ಧೆಯಿರುವ ಸ್ಥಳಕ್ಕೆ ತೆರಳಿ ಸಾಕ್ಷಿಯ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ.

Advertisement. Scroll to continue reading.
https://amzn.to/4moesz2 https://amzn.to/4moesz2 https://amzn.to/4moesz2
ADVERTISEMENT

ಅಧಿಕಾರಿಗಳ ವಿರುದ್ಧದ ಆರೋಪ, ಕೌಂಟು0ಬಿಕ ಕಲಹ, ಭೂ ವಿವಾದ ಸೇರಿ ವಿವಿಧ ವಿಷಯಗಳ ಬಗ್ಗೆ ಉಪವಿಭಾಗಾಧಿಕಾರಿ ನ್ಯಾಯ ನಿರ್ಣಯ ನೀಡುತ್ತಾರೆ. ತಾಲೂಕು ದಂಡಾಧಿಕಾರಿಯಾಗಿರುವ ತಹಶೀಲ್ದಾರ್ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಿದರೂ ಅದಕ್ಕೆ ಉಪವಿಭಾಗಾಧಿಕಾರಿ ನ್ಯಾಯ ನೀಡುತ್ತಾರೆ. ಹೀಗಿರುವಾಗ ಶುಕ್ರವಾರ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಪ್ರಕರಣವೊಂದರ ವಿಚಾರಣೆ ನಡೆದಿದ್ದು, ವೃದ್ಧೆಯೊಬ್ಬರ ಸಾಕ್ಷಿ ಅದಕ್ಕೆ ಅನಿವಾರ್ಯವಾಗಿತ್ತು. ಆದರೆ, ಆ ವೃದ್ಧೆ ಕಚೇರಿಗೆ ಬರುವ ಹಾಗಿರಲಿಲ್ಲ.

ADVERTISEMENT

ವಿಚಾರಣೆ ವೇಳೆ ಉಪವಿಭಾಗಾಧಿಕಾರಿ ಕಾವ್ಯರಾಣಿ ಅವರು `ಸಾಕ್ಷಿದಾರರು ಎಲ್ಲಿದ್ದಾರೆ?’ ಎಂದು ಪ್ರಶ್ನಿಸಿದರು. ಕಚೇರಿ ಹೊರಗೆ ಅವರು ಕಾರಿನಲ್ಲಿ ಕೂತಿರುವ ಬಗ್ಗೆ ಅರಿತು ಅವರಿದ್ದ ಬಳಿಯೇ ಸಾಕ್ಷಿ ಸಂಗ್ರಹಕ್ಕೆ ತೆರಳಿದರು. ಈ ವೇಳೆ ಕಾರಿನಲ್ಲಿ ಕುಳಿತಿದ್ದ ವೃದ್ಧೆ ಉಪವಿಭಾಗಾಧಿಕಾರಿಗಳಿಗೆ ನಮಸ್ಕರಿಸಿದ್ದು, ಅದಾದ ನಂತರ ಅಲ್ಲಿಯೇ ಅವರ ಹೇಳಿಕೆಪಡೆದರು. ಅಗತ್ಯ ಕಾಗದಪತ್ರಗಳಿಗೆ ಸಹಿ ಮಾಡಿಸಿಕೊಂಡು ವೃದ್ಧೆಯ ಹೇಳಿಕೆಯನ್ನು ಕಡತದಲ್ಲಿ ದಾಖಲಿಸಿಕೊಂಡರು.

ಸಾಮಾನ್ಯವಾಗಿ ಎಲ್ಲಾ ದಂಡಾಧಿಕಾರಿಗಳು `ತಾವು ಇದ್ದ ಜಾಗಕ್ಕೆ ಬಂದು ಹೇಳಿಕೆ ನೀಡಬೇಕು’ ಎಂದು ತಾಕೀತು ಮಾಡುತ್ತಾರೆ. ಆದರೆ, ಕಾವ್ಯರಾಣಿ ಅವರು ವೃದ್ಧೆಯ ಅಸಹಾಯಕತೆ ಅರಿತು ಅವರಿದ್ದ ಬಳಿಯೇ ತೆರಳಿ ಪ್ರಕರಣದ ವಿಚಾರಣೆ ನಡೆಸಿದ್ದು ನೋಡುಗರಿಗೆ ವಿಶೇಷ ಎನಿಸಿತು.

ADVERTISEMENT

Discussion about this post

Previous Post

ಬಡವನ ಮನೆ ಮುರಿದ ಸಾಹುಕಾರನ ಲಾರಿ!

Next Post

ಕಾಡಿನಲ್ಲಿ ಕೊಳಿ ಕಾಳಗ: ರಿಕ್ಷಾವಾಲಾ ವಿರುದ್ಧ ಕಠಿಣ ಕ್ರಮ!

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of UKNews9

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋