• Latest
Dadhi Festival in Srikshetra Here drinking yogurt is a festival!

ಶ್ರೀಕ್ಷೇತ್ರದಲ್ಲಿ ದಧಿ ಉತ್ಸವ: ಇಲ್ಲಿ ಮೊಸರು ಕುಡಿಕೆ ಒಡೆಯುವುದು ಒಂದು ಹಬ್ಬ!

2 months ago
Lokayukta raids in Ankola too

ಅಂಕೋಲಾದಲ್ಲಿಯೂ ಲೋಕಾಯುಕ್ತ ದಾಳಿ

3 weeks ago
ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

3 weeks ago
ADVERTISEMENT
ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

3 weeks ago
ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

3 weeks ago
ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

3 weeks ago
Sunday, October 19, 2025
uknews9.com
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
uknews9.com
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
ADVERTISEMENT

ಶ್ರೀಕ್ಷೇತ್ರದಲ್ಲಿ ದಧಿ ಉತ್ಸವ: ಇಲ್ಲಿ ಮೊಸರು ಕುಡಿಕೆ ಒಡೆಯುವುದು ಒಂದು ಹಬ್ಬ!

uknews9.comby uknews9.com
in ನಮ್ಮೂರು - ನಮ್ಮ ಜಿಲ್ಲೆ
Dadhi Festival in Srikshetra Here drinking yogurt is a festival!
ADVERTISEMENT

ಶ್ರೀಕ್ಷೇತ್ರ ಗೋಕರ್ಣದಲ್ಲಿ ತಲತಲಾಂತರದಿoದ `ದಧಿ ಉತ್ಸವ’ ಎಂಬ ಆಚರಣೆ ನಡೆಯುತ್ತಿದೆ. ಮೊಸರು ಗಡಿಗೆ ಒಡೆಯುವುದು ಈ ಉತ್ಸವದ ವಿಶೇಷ!

Advertisement. Scroll to continue reading.
https://amzn.to/4moesz2 https://amzn.to/4moesz2 https://amzn.to/4moesz2
ADVERTISEMENT

ಭಗವಾನ್ ಶ್ರೀಕೃಷ್ಣನ ಬಾಲ್ಯದ ತುಂಟಾಟಗಳನ್ನು ನೆನಪಿಸುವುದಕ್ಕಾಗಿ ಗೋಕರ್ಣದಲ್ಲಿ ಪ್ರತಿ ವರ್ಷ ಮೊಸರಿನ ಗಡಿಗೆ ಒಡೆಯುವ ಉತ್ಸವ ಆಚರಿಸಲಾಗುತ್ತದೆ. ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಈ ಉತ್ಸವ ನಡೆಯಲಿದ್ದು, ಚಿಕ್ಕ ಮಕ್ಕಳಿಂದಹಿಡಿದು ವೃದ್ಧವರೆಗೂ ಎಲ್ಲರೂ ಉತ್ಸಾಹದಿಂದ ಈ ಉತ್ಸವಲ್ಲಿ ಭಾಗವಹಿಸುತ್ತಾರೆ.

ADVERTISEMENT

ಕೃಷ್ಣಾಷ್ಟಮಿ ಅಂಗವಾಗಿ ಕ್ಷೇತ್ರದಲ್ಲಿ ಬಗೆ ಬಗೆಯ ಪೂಜೆ-ಪುನಸ್ಕಾರಗಳು ನಡೆಯುತ್ತದೆ. ಅನೇಕರು ಕೃಷ್ಣನು ಬಾಲ್ಯದಲ್ಲಿ ಬೆಣ್ಣೆ ಕದ್ದ ಕಥೆಯನ್ನು ಮೊಮ್ಮಕ್ಕಳಿಗೆ ಹೇಳುತ್ತಾರೆ. ಮಾಬಲೇಶ್ವರ ಮಂದಿರದ `ದಧಿ ಶಿಕ್ಯೋತ್ಸವ’ದಲ್ಲಿ ಮಕ್ಕಳ ಜೊತೆ ಅಜ್ಜ-ಅಜ್ಜಿಯರು ಭಾಗವಹಿಸಿ ಖುಷಿಪಡುತ್ತಾರೆ.

ಶನಿವಾರ ಸಂಜೆ ಶ್ರೀಕ್ಷೇತ್ರದಲ್ಲಿ ಈ ಉತ್ಸವ ನಡೆದಿದ್ದು, ನೆರೆದಿದ್ದ ಭಕ್ತರು ಸಂಭ್ರಮಿಸಿದರು. ರಥಬೀದಿಯಿಂದ ಕೋಟಿತೀರ್ಥ ಕಟ್ಟೆಯಲ್ಲಿರುವ ಕೃಷ್ಣಾಪುರ – ಗೋಪಾಲಕೃಷ್ಣ ಮಂದಿರದವರೆಗೂ ವಾದ್ಯಗಳ ಮೆರವಣಿಗೆ ನಡೆಯಿತು. ಉತ್ಸವ ತೆರಳುವ ಮಾರ್ಗದ ನಿಗದಿತ ಸ್ಥಳದಲ್ಲಿ 19 ಮೊಸರು ಗಡಿಗೆ ಹಾಗೂ ತೆಂಗಿನ ಕಾಯಿಗಳನ್ನಿರಿಸಲಾಗಿದ್ದು, ಅದನ್ನು ಒಡೆಯಲಾಯಿತು.

ಗೋಪಾಲಕೃಷ್ಣ ಮಂದಿರದಲ್ಲಿ ಪೂಜೆ ನೆರವೇರಿದ ಬಳಿಕ ಉತ್ಸವ ವೆಂಕಟರಮಣ ದೇವಾಲಯದ ಮೂಲಕ ಶ್ರೀ ದೇವರ ಉತ್ಸವವು ಮರಳಿ ಬಂದಿತು. ಅರ್ಚಕರಾದ ಶ್ರೀನಾಗ ಶೇಷ ಅಡಿ ಮೂಳೆ ಪೂಜಾ ಕಾರ್ಯ ಮಾಡಿದರು. ಮೇಲುಸ್ತುವಾರಿ ಸಮಿತಿಯ ನೇತೃತ್ವದಲ್ಲಿ ನಡೆದ ದೈವಿಕ ಕಾರ್ಯದಲ್ಲಿ ಸಮಿತಿ ಸದಸ್ಯರು, ಅರ್ಚಕ ವೃಂದ ಹಾಗೂ ಊರಿನವರು ಭಾಗವಹಿಸಿದ್ದರು.

ದೇವಾಲಯದ ನಡೆದ ಈ ವರ್ಷದ ಮೊದಲ ಉತ್ಸವ ಇದಾಗಿದೆ. ಈ ಉತ್ಸವದ ನಂತರವೇ ವಿವಿಧ ಉತ್ಸವಗಳು ಶುರುವಾಗುತ್ತದೆ.

ADVERTISEMENT

Discussion about this post

Previous Post

ಉತ್ತರ ಕನ್ನಡ: ಈ ಬಾರಿ ಕಾಲೇಜಿಗೂ ಮಳೆ ರಜೆ!

Next Post

ಈ ತರಕಾರಿ ವ್ಯಾಪಾರಿ ಮಾದಕ ವ್ಯಸನಿ!

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of UKNews9

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋