• Latest
Man who smuggled 4000 rupees worth of liquor caught after 14 years!

4 ಸಾವಿರದ ಸರಾಯಿ ಸಾಗಿಸಿದವ 14 ವರ್ಷಗಳ ನಂತರ ಸಿಕ್ಕಿಬಿದ್ದ!

2 months ago
Lokayukta raids in Ankola too

ಅಂಕೋಲಾದಲ್ಲಿಯೂ ಲೋಕಾಯುಕ್ತ ದಾಳಿ

3 weeks ago
ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

3 weeks ago
ADVERTISEMENT
ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

3 weeks ago
ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

3 weeks ago
ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

3 weeks ago
Sunday, October 19, 2025
uknews9.com
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
uknews9.com
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
ADVERTISEMENT

4 ಸಾವಿರದ ಸರಾಯಿ ಸಾಗಿಸಿದವ 14 ವರ್ಷಗಳ ನಂತರ ಸಿಕ್ಕಿಬಿದ್ದ!

uknews9.comby uknews9.com
in ನಮ್ಮೂರು - ನಮ್ಮ ಜಿಲ್ಲೆ
Man who smuggled 4000 rupees worth of liquor caught after 14 years!
ADVERTISEMENT

ಗೋವಾದಿಂದ ಕರ್ನಾಟಕಕ್ಕೆ 4 ಸಾವಿರ ರೂ ಮೌಲ್ಯದ ಸರಾಯಿ ಸಾಗಿಸಿದ್ದ ಆಂದ್ರಪ್ರದೇಶದ ವ್ಯಕ್ತಿಯನ್ನು 14 ವರ್ಷದ ನಂತರ ಕಾರವಾರದ ಚಿತ್ತಾಕುಲ ಪಿಎಸ್‌ಐ ಮಹಾಂತೇಶ ವಾಲ್ಮೀಕಿ ಹಾಗೂ ನರಸಿಂಹಲು ಸೇರಿ ಬಂಧಿಸಿದ್ದಾರೆ.

Advertisement. Scroll to continue reading.
https://amzn.to/4moesz2 https://amzn.to/4moesz2 https://amzn.to/4moesz2
ADVERTISEMENT

ಆoಧ್ರ ಪ್ರದೇಶದ ಶಿವರಾಮಿ ರೆಡ್ಡಿ ಅವರು 2011ರ ಅಕ್ಟೋಬರ್ 19ರಂದು ತಮ್ಮ ಬೈಕಿನಲ್ಲಿ ಗೋವಾದಿಂದ ಸರಾಯಿ ಸಾಗಿಸುವಾಗ ಸಿಕ್ಕಿ ಬಿದ್ದಿದ್ದರು. ಮಾಜಾಳಿ ಘೊಟ್ನೆಭಾಗ ಕೊಮಾರಪಂತವಾಡ ಕ್ರಾಸಿನ ಬಳಿ ಸಿಕ್ಕಿಬಿದ್ದ ಅವರನ್ನು ಪೊಲೀಸರು ವಶಕ್ಕೆಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಆ ವೇಳೆ ಜಾಮೀನುಪಡೆದು ಪರಾರಿಯಾಗಿದ್ದ ಶಿವರಾಮಿ ರೆಡ್ಡಿ ಮತ್ತೆ ಕಾರವಾರದ ಕಡೆ ತಲೆ ಹಾಕಿರಲಿಲ್ಲ.

ADVERTISEMENT

14 ವರ್ಷಗಳಿಂದಲೂ ಶಿವರಾಮಿ ರೆಡ್ಡಿ ನ್ಯಾಯಾಲಯಕ್ಕೆ ಹಾಜರಾಗದೇ ಇರುವುದನ್ನು ಪೊಲೀಸ್ ಅಧೀಕ್ಷಕ ದೀಪನ್ ಎಂ ಎನ್ ಗಮನಿಸಿದರು. ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಜಿ ಹಾಗೂ ಜಗದೀಶ ಎಂ ಅವರ ಜೊತೆ ಚರ್ಚಿಸಿ ಈ ಬಗ್ಗೆ ಡಿವೈಎಸ್‌ಪಿ ಗಿರೀಶ ಎಸ್ ವಿ ಅವರಿಂದ ವಿವರಪಡೆದರು. ಕದ್ರಾ ಸಿಪಿಐ ಪ್ರಕಾಶ ದೇವಾಡಿಗ ಅವರಿಗೆ ಸೂಚನೆ ನೀಡಿ ಚಿತ್ತಾಕುಲ ಪಿಎಸ್‌ಐಗಳಾದ ಮಹಾಂತೇಶ ಬ ವಾಲ್ಮೀಕಿ ಹಾಗೂ ನರಸಿಂಹಲು ಅವರ ನೇತೃತ್ವದಲ್ಲಿ ಶೋಧ ಶುರು ಮಾಡಿದರು.

ಚಿತ್ತಾಕುಲ ಪೊಲೀಸ್ ಠಾಣೆಯ ಎಎಸ್‌ಐ ದೀಪಕ ನಾಯ್ಕ, ಸಿಬ್ಬಂದಿ ಶ್ರೀಕಾಂತ ಡಿ ನಾಯ್ಕ, ಮುಕುಂದ ವಿ ನಾಯ್ಕ, ಪಿ ದೇವರಾಜ, ಗೌತಮ ರಾಜ್, ದಿವ್ಯಜ್ಯೋತಿ, ಸಾವಿತ್ರಿ ಸನದಿ ಅವರ ತಂಡ ಆರೋಪಿಯ ಜಾಡುಹಿಡಿದು ವಿಳಾಸ ಹುಡುಕಿತು. ಅಲ್ಲಿ ಇಲ್ಲಿ ಅಡಗಿ ಕುಳಿತಿದ್ದ ಶಿವರಾಮಿ ರೆಡ್ಡಿ ಅವರನ್ನು ಈ ತಂಡ ಬಂಧಿಸಿತು.

ADVERTISEMENT

Discussion about this post

Previous Post

ಮುರುಡೇಶ್ವರ | ಅತಿಥಿ ಸತ್ಕಾರ ವಿಷಯದಲ್ಲಿ ವೈಷಮ್ಯ: ಎರಡು ಗುಂಪಿನ ನಡುವೆ ಹೊಡೆದಾಟ

Next Post

2025 ಅಗಸ್ಟ 21ರ ದಿನ ಭವಿಷ್ಯ

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of UKNews9

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋