• Latest
This song of the forest people of the goddess Adavi has filled the life of the country!

ಅಡವಿ ದೇವಿಯ ಕಾಡು ಜನಗಳ ಈ ಹಾಡು ನಾಡಿನ ಜೀವ ತುಂಬಿದೆ!

2 months ago
Lokayukta raids in Ankola too

ಅಂಕೋಲಾದಲ್ಲಿಯೂ ಲೋಕಾಯುಕ್ತ ದಾಳಿ

3 weeks ago
ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

3 weeks ago
ADVERTISEMENT
ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

3 weeks ago
ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

3 weeks ago
ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

3 weeks ago
Friday, October 17, 2025
uknews9.com
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
uknews9.com
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
ADVERTISEMENT

ಅಡವಿ ದೇವಿಯ ಕಾಡು ಜನಗಳ ಈ ಹಾಡು ನಾಡಿನ ಜೀವ ತುಂಬಿದೆ!

uknews9.comby uknews9.com
in ವಿಡಿಯೋ, ಸಿನಿಮಾ
This song of the forest people of the goddess Adavi has filled the life of the country!
ADVERTISEMENT

ಉತ್ತರ ಕನ್ನಡ ಜಿಲ್ಲೆಯ ಕಾಡು ಹಾಗೂ ಇಲ್ಲಿರುವ ಸಿದ್ದಿ ಸಮುದಾಯದವರ ಸಂಸ್ಕೃತಿ-ಆಚರಣೆ ಪರಿಚಯಿಸುವ `ದೇವಸಸ್ಯ’ ಚಿತ್ರದ ಹಾಡೊಂದು ಬಾರೀ ಪ್ರಮಾಣದ ಸದ್ದು ಮಾಡುತ್ತಿದೆ. ಯೂಟೂಬ್’ನಲ್ಲಿ ವಿಡಿಯೋ ಕಾಣಿಸಿದ 20 ತಾಸಿನಲ್ಲಿ 27 ಸಾವಿರಕ್ಕೂ ಅಧಿಕ ವೀಕ್ಷಣೆಪಡೆದಿದೆ. ಆ ವಿಡಿಯೋ ನೋಡಿ.. ಇನ್ನಷ್ಟು ವಿಷಯ ಮುಂದೆ ಓದಿ..

ಶಿರಸಿ-ಮಂಚಿಕೇರಿ-ಯಲ್ಲಾಪುರದ ಸಿದ್ದಿ ಸಮುದಾಯದ ಜನರನ್ನು ಮುಖ್ಯ ಗುರಿಯನ್ನಾಗಿಸಿಕೊಂಡು `ದೇವಸಸ್ಯ’ ಚಿತ್ರ ನಿರ್ಮಿಸಲಾಗಿದೆ. ಕನ್ನಡ ಸೇರಿ ಐದು ಭಾಷೆಗಳಲ್ಲಿ ಈ ಚಿತ್ರ ತೆರೆ ಕಾಣಲಿದೆ. ಉತ್ತರ ಕನ್ನಡ ಜಿಲ್ಲೆಯ ಜನ ಜೀವನವನ್ನು ಜಗತ್ತಿಗೆ ಪರಿಚಯಿಸುವ ನಿಟ್ಟಿನಲ್ಲಿ ಚಿತ್ರ ಹಲವು ವಿಷಯಗಳನ್ನು ಒಳಗೊಂಡಿದೆ. ಕುತೂಹಲಭರಿತ ಕಥೆಯನ್ನು ಆಧರಿಸಿದ ಈ ಚಿತ್ರ ಅನೇಕ ನಿರೀಕ್ಷೆಗಳನ್ನು ಹುಟ್ಟುಹಾಕಿದ್ದು, ಹಾಡು ನೋಡಿದ ಜನ ಸಿನಿಮಾ ಬಿಡುಗಡೆ ದಿನಾಂಕಕ್ಕಾಗಿ ಕಾಯುತ್ತಿದ್ದಾರೆ.

Advertisement. Scroll to continue reading.
https://amzn.to/4moesz2 https://amzn.to/4moesz2 https://amzn.to/4moesz2
ADVERTISEMENT

ಅಪರೂಪದ ಗಿಡ ಹಾಗೂ ಅದರ ಸುತ್ತ ನಡೆಯುವ ವಿದ್ಯಮಾನವನ್ನು ಆಧರಿಸಿ ಚಿತ್ರದ ಕಥೆ ಹಣೆಯಲಾಗಿದೆ. ಪ್ರಾದೇಶಿಕ ಆಚರಣೆ, ನಂಬಿಕೆ, ನೆಲ ಮೂಲದ ಕಥೆಯನ್ನು ಬಿಂಬಿಸುವ ಚಿತ್ರದಂತೆ ಇದು ಭಾಸವಾಗುತ್ತಿದೆ. ಬಹುತೇಕ ಉತ್ತರ ಕನ್ನಡ ಜಿಲ್ಲೆಯ ಕಲಾವಿದರೇ ಚಿತ್ರದಲ್ಲಿ ಕಾಣಿಸಿಕೊಂಡಿದ್ದು, ಇಲ್ಲಿನ ಕಲಾವಿದರ ಪ್ರತಿಭೆ ಅನಾವರಣಕ್ಕೆ `ದೇವಸಸ್ಯ’ ವೇದಿಕೆಯಾಗಿದೆ. ಕಾಡು-ಊರಿನ ನಡುವೆ ಸೆಟ್ ಹಾಕಿ ನಿರ್ಮಿಸಿದ ಈ ಚಿತ್ರ ಪ್ರೇಕ್ಷಕರನ್ನು 1995ರ ಅವಧಿಗೆ ಕರೆದೊಯ್ಯುತ್ತದೆ. ಸದ್ಯ ಬಿಡುಗಡೆ ಆಗಿರುವ ಹಾಡು ಎಣ್ಣೆ ಕಂಬಳ, ಗುಡುಗುಡಿ ಮಂಡಳ, ಓಸಿ ಚೀಟಿಗಳನ್ನು ಈ ಹಾಡು ಸುತ್ತುವರೆದಿದೆ. `ಗಡಬಡೆ ಮಾಡಿ ಬಾನಗೇಡಿ’ ಆದ ಬಗ್ಗೆ ತಿಳಿಸುವುದರ ಮೂಲಕ ಕಾನೂನು ಅರಿವು ಮೂಡಿಸುವ ಪ್ರಯತ್ನವನ್ನು ಮಾಡಲಾಗಿದೆ.

ADVERTISEMENT

ದೇವಸಸ್ಯ ಚಿತ್ರಕ್ಕಾಗಿ ಕಾರ್ತಿಕ ಭಟ್ಟ ಅವರು ಚಿತ್ರಕತೆ ಹಾಗೂ ನಿರ್ದೇಶನದ ಜವಾಬ್ದಾರಿ ನಿಭಾಯಿಸಿದ್ದಾರೆ. ಅನಂತ ಪಿಲಂ ಅಡಿ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಅನಂತಮೂರ್ತಿ ಹೆಗಡೆ ಬಂಡವಾಳ ಹೂಡಿದ್ದಾರೆ. ರವಿ ಮೂರೂರು ಹಾಗೂ ಹರಿ ಅಜಯ್ ಅವರ ಸಂಗೀತ ಹಾಡಿನ ಮೂಲಕ ಅನಾವರಣಗೊಂಡಿದೆ. ಎಂ ಎನ್ ರಾಜು ಅವರ ಕ್ಯಾಮರಾ ಚಳಕ ಗಮನಸೆಳೆಯುತ್ತಿದೆ.

ADVERTISEMENT

Discussion about this post

Previous Post

ತಪ್ಪು ಮಾಡಿ ಸಿಕ್ಕಿಬಿದ್ದವರಿಗೂ ಪ್ರಶಸ್ತಿಯ ಪುರಸ್ಕಾರ!

Next Post

ಬಸ್ಸು.. ಬಸ್ಸು.. ಬಸ್ಸು.. ಡಕೋಟಾ ಎಕ್ಸಪ್ರೆಸ್ ಬಸ್ಸು!

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of UKNews9

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋