• Latest
Serial accident in Sirsi Scooty rider dies while holding a sweet treat!

ಶಿರಸಿಯಲ್ಲಿ ಸರಣಿ ಅಪಘಾತ: ಸಿಹಿ ತಿನಿಸು ಹಿಡಿದಿದ್ದ ಸ್ಕೂಟಿ ಸವಾರ ಸಾವು!

2 months ago
Lokayukta raids in Ankola too

ಅಂಕೋಲಾದಲ್ಲಿಯೂ ಲೋಕಾಯುಕ್ತ ದಾಳಿ

3 weeks ago
ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

3 weeks ago
ADVERTISEMENT
ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

3 weeks ago
ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

3 weeks ago
ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

3 weeks ago
Saturday, October 18, 2025
uknews9.com
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
uknews9.com
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
ADVERTISEMENT

ಶಿರಸಿಯಲ್ಲಿ ಸರಣಿ ಅಪಘಾತ: ಸಿಹಿ ತಿನಿಸು ಹಿಡಿದಿದ್ದ ಸ್ಕೂಟಿ ಸವಾರ ಸಾವು!

uknews9.comby uknews9.com
in ನಮ್ಮೂರು - ನಮ್ಮ ಜಿಲ್ಲೆ
Serial accident in Sirsi Scooty rider dies while holding a sweet treat!
ADVERTISEMENT

ಶಿರಸಿಯಲ್ಲಿ ಈ ದಿನ ನಡೆದ ಅಪಘಾತದಲ್ಲಿ ವಿದ್ಯಾರ್ಥಿಯೊಬ್ಬರು ಸಾವನಪ್ಪಿದ್ದಾರೆ. ಸ್ಕೂಟಿ ಹಾಗೂ ರಿಕ್ಷಾ ನಡುವೆ ಮೊದಲು ಡಿಕ್ಕಿಯಾಗಿದ್ದು, ನೆಲಕ್ಕೆ ಬಿದ್ದ ಸ್ಕೂಟಿ ಸವಾರನ ಮೇಲೆ ಟ್ರಕ್ ಹತ್ತಿದೆ. ಕ್ಷಣಮಾತ್ರದಲ್ಲಿಯೇ ಸ್ಕೂಟಿ ಸವಾರನ ಪ್ರಾಣ ಹಾರಿ ಹೋಗಿದೆ.

Advertisement. Scroll to continue reading.
https://amzn.to/4moesz2 https://amzn.to/4moesz2 https://amzn.to/4moesz2
ADVERTISEMENT

ಅಗಸ್ಟ 23ರ ಮಧ್ಯಾಹ್ನ ರಾಮನಬೈಲಿನ ಶ್ರೀರಾಮ ಕಾಲೋನಿಯ ಸ್ಟಾನಿಲಿ ಫರ್ನಾಂಡಿಸ್ ಅವರು ರಾಘವೇಂದ್ರ ಸರ್ಕಲಿನಿಂದ ಮಾರಿಕಾಂಬಾ ಶಾಲೆಯ ಕಡೆ ತಮ್ಮ ರಿಕ್ಷಾ ಓಡಿಸುತ್ತಿದ್ದರು. ಇದೇ ವೇಳೆ ಅಶ್ವಿನಿ ಸರ್ಕಲ್ ಕಡೆಯಿಂದ ಮಾರಿಕಾಂಬಾ ಶಾಲೆ ಕಡೆ ನಿಶಾಂತ ಬನ್ವಾರಿ ಸಿಂಗ್ ಚೌದ್ರಿ (20) ಅವರು ಸ್ಕೂಟಿ ಓಡಿಸಿಕೊಂಡು ಬರುತ್ತಿದ್ದರು. ರಿಕ್ಷಾ ಹಾಗೂ ಸ್ಕೂಟಿ ನಡುವೆ ಮುಖಾಮುಖಿ ಡಿಕ್ಕಿಯಾಯಿತು.

ADVERTISEMENT

ಪರಿಣಾಮ ನಿಶಾಂತ ಬನ್ವಾರಿ ಸಿಂಗ್ ಚೌದ್ರಿ ಅವರ ಸ್ಕೂಟಿ ರಸ್ತೆಯ ಡಿವೈಡರಿಗೆ ಗುದ್ದಿತು. ನಿಶಾಂತ ಬನ್ವಾರಿ ಸಿಂಗ್ ಚೌದ್ರಿ ಅವರು ನೆಲಕ್ಕೆ ಅಪ್ಪಳಿಸಿದರು. ಈ ವೇಳೆ ಹುಬ್ಬಳ್ಳಿಯ ಜಾಪರಸಾಬ್ ಅವರು ರಾಘವೇಂದ್ರ ಸರ್ಕಲ್ ಬಳಿಯಿಂದ ಅಶ್ವಿನಿ ಸರ್ಕಲ್ ಕಡೆ ಶ್ರೀಕುಮಾರ ರೋಡ್‌ಲೈನ್ಸನ ಟ್ರಕ್ ಓಡಿಸಿಕೊಂಡು ಬಂದರು. ಆ ಟ್ರಕ್’ನ ಹಿಂದಿನ ಚಕ್ರ ನೆಲಕ್ಕೆ ಬಿದ್ದಿದ್ದ ಸ್ಕೂಟಿ ಸವಾರ ನಿಶಾಂತ ಬನ್ವಾರಿ ಸಿಂಗ್ ಚೌದ್ರಿ ಅವರ ಮೈಮೇಲೆ ಹತ್ತಿತು. ಸ್ಥಳದಲ್ಲಿಯೇ ಅವರು ಪ್ರಾಣಬಿಟ್ಟರು.

ನಿಶಾಂತ ಬನ್ವಾರಿ ಸಿಂಗ್ ಚೌದ್ರಿ ಅವರು ಐಟಿಐ ಮೊದಲ ವರ್ಷದ ವಿದ್ಯಾರ್ಥಿಯಾಗಿದ್ದರು. ತಮ್ಮ ಮನೆಯಲ್ಲಿ ಸ್ವೀಟ್ ತಯಾರಿಸಿ ಅದನ್ನು ಬೇರೆ ಅಂಗಡಿಯೊoದಕ್ಕೆ ಕೊಡಲು ಹೋಗುತ್ತದ್ದರು. ಈ ವೇಳೆ ಅಪಘಾತ ನಡೆದು, ಅವರು ಸಾವನಪ್ಪಿದರು. ಮರಾಠಿಕೊಪ್ಪ ಪುಟ್ಟನಮನೆಯ ಚಾಲಕ ಪ್ರದೀಪ ನಾಯ್ಕ ಅವರು ನೀಡಿದ ದೂರಿನ ಪ್ರಕಾರ ಪೊಲೀಸರು ರಿಕ್ಷಾ ಚಾಲಕ ಹಾಗೂ ಟ್ರಕ್ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ADVERTISEMENT

Discussion about this post

Previous Post

ಅನಗತ್ಯ ಹೊಡೆದಾಟ: ಚಾಲಕನಿಗೆ ಥಳಿತ!

Next Post

ಧರ್ಮಯುದ್ಧ: ಕಿಡಿಗೇಡಿಗಳ ವಿರುದ್ಧ ಬಿಜೆಪಿ ಸಮರ

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of UKNews9

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋