• Latest
ಗಂಡ ಹೆಂಡತಿ ಜಗಳ ಕೋರ್ಟು ಕಚೇರಿತನಕ: ಪತ್ನಿ ಪೀಡಕನ ವಿರುದ್ಧ ಪತಿವೃತೆಯ ಹೋರಾಟ!

ಗಂಡ ಹೆಂಡತಿ ಜಗಳ ಕೋರ್ಟು ಕಚೇರಿತನಕ: ಪತ್ನಿ ಪೀಡಕನ ವಿರುದ್ಧ ಪತಿವೃತೆಯ ಹೋರಾಟ!

2 months ago
Lokayukta raids in Ankola too

ಅಂಕೋಲಾದಲ್ಲಿಯೂ ಲೋಕಾಯುಕ್ತ ದಾಳಿ

3 weeks ago
ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

3 weeks ago
ADVERTISEMENT
ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

3 weeks ago
ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

3 weeks ago
ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

3 weeks ago
Sunday, October 19, 2025
uknews9.com
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
uknews9.com
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
ADVERTISEMENT

ಗಂಡ ಹೆಂಡತಿ ಜಗಳ ಕೋರ್ಟು ಕಚೇರಿತನಕ: ಪತ್ನಿ ಪೀಡಕನ ವಿರುದ್ಧ ಪತಿವೃತೆಯ ಹೋರಾಟ!

uknews9.comby uknews9.com
in ನಮ್ಮೂರು - ನಮ್ಮ ಜಿಲ್ಲೆ
ADVERTISEMENT

ಗುರು ಹಿರಯರ ಸಮ್ಮುಖದಲ್ಲಿ ದಾಂಡೇಲಿಯ ನಿವೇದಿತಾ ಚವಡಿ ಹಾಗೂ ಬಾಗಲಕೋಟೆಯ ನಿಖಿಲ್ ಜಗಳೂರು ಅವರ ವಿವಾಹ ನಡೆದಿದ್ದು, ಅವರಿಬ್ಬರ ಜಗಳ ಇದೀಗ ಕೋರ್ಟು-ಕಚೇರಿಯ ಮೆಟ್ಟಿಲೇರಿದೆ. ಪತಿಯಿಂದ ಆದ ಹಿಂಸೆ ಹಾಗೂ ಕುಟುಂಬದವರ ಮೇಲಾಗುತ್ತಿರುವ ದೌರ್ಜನ್ಯದ ವಿರುದ್ಧ ನಿಕ್ಷಿತಾ ಚವಡಿ ಅವರು ನ್ಯಾಯಾಲಯದ ಮೊರೆ ಹೋಗಿದ್ದಾರೆ.

Advertisement. Scroll to continue reading.
https://amzn.to/4moesz2 https://amzn.to/4moesz2 https://amzn.to/4moesz2
ADVERTISEMENT

ದಾಂಡೇಲಿಯ ಮಾರುತಿ ನಗರದಲ್ಲಿ ನಿವೇದಿತಾ ಚವಡಿ (26) ಅವರು ವಾಸವಾಗಿದ್ದರು. ಕುಟುಂಬದವರೆಲ್ಲರೂ ಸೇರಿ ಅವರನ್ನು ಬಾಗಲಕೋಟೆಯ ನಿಖಿಲ್ ಜಗಳೂರು ಅವರಿಗೆ ವಿವಾಹ ಮಾಡಿಕೊಟ್ಟಿದ್ದರು. ನಿಖಿಲ್ ಜಗಳೂರು ಅವರಿಗೆ ನಿವೇದಿತಾ ಅವರ ಮೇಲೆ ಅನುಮಾನ ಶುರುವಾಗಿದ್ದು, ಅದೇ ಸಂಶಯದ ಮೇರೆ ಪತ್ನಿಯನ್ನು ಪೀಡಿಸಲು ಶುರು ಮಾಡಿದ್ದರು. ಪತಿಯ ಹಿಂಸೆ ಸಹಿಸಲಾಗದ ನಿವೇದಿತಾ ಅವರು ತವರಿಗೆ ಬಂದು ಆಶ್ರಯಪಡೆದಿದ್ದರು.

ADVERTISEMENT

ಕಳೆದ ಮಾರ್ಚ ಅವಧಿಯಲ್ಲಿ ಈ ದಂಪತಿ ವಿಷಯವಾಗಿ ಮಾತನಾಡಲು ಬಾಗಲಕೋಟೆಯಿಂದ ಜನ ಬಂದಿದ್ದರು. ನಿಖಿಲ್ ಜಗಳೂರು ಅವರ ಜೊತೆ ಅವರ ಆಪ್ತರಾದ ಪ್ರದೀಪ ಜಗಳೂರು, ಪ್ರಿಯಾ ಜಿಗಳೂರು ಹಾಗೂ ಅಕ್ಕಮಹಾದೇವಿ ಜಿಗಳೂರು ಅವರು ದಾಂಡೇಲಿಗೆ ಆಗಮಿಸಿದ್ದರು. ಮಾತುಕತೆ ನಡುವೆ ಪ್ರದೀಪ ಜಗಳೂರು ಅವರು ಆವೇಶಭರಿತರಾಗಿ ನಿವೇದಿತಾ ಚವಡಿ ಅವರ ಮೈ ಮುಟ್ಟಿದರು. ಅವರ ಕೈ ತಿರುಪಿ ನೋವು ಮಾಡಿದರು.

ಈ ಹೊಡೆದಾಟ ಬಿಡಿಸಲು ಹೋದ ನಿವೇದಿತಾ ಅವರ ತಾಯಿಗೂ ಪ್ರಿಯಾ ಜಿಗಳೂರು ಹಾಗೂ ಅಕ್ಕಮಹಾದೇವಿ ಜಿಗಳೂರು ಅವರು ಹಲ್ಲೆ ಮಾಡಿದರು. ನಿವೇದಿತಾ ಅವರ ಬಗ್ಗೆ ಅತ್ಯಂತ ಕೆಟ್ಟದಾಗಿ ಮಾತನಾಡಿ ನಿಂದಿಸಿದರು. ಅದಾದ ನಂತರವೂ ಅವರೆಲ್ಲರೂ ಪದೇ ಪದೇ ಫೋನ್ ಮಾಡಿ ಬೈಗುಳ ಮುಂದುವರೆಸಿದ್ದು, ಅಗಸ್ಟ 24ರಂದು ನಿಖಿಲ್ ಜಗಳೂರು ಅವರು ನಿವೇದಿತಾ ಅವರ ತಾಯಿಗೆ ಅಶ್ಲೀಲ ಮೆಸೆಜ್ ಮಾಡಿದರು.

ಈ ಎಲ್ಲಾ ಬೆಳವಣಿಗೆ ಹಿನ್ನಲೆ ನಿವೇದಿತಾ ಚವಡಿ ಅವರು ಪೊಲೀಸರ ಮೊರೆ ಹೋದರು. ಪೊಲೀಸರು ಅವರನ್ನು ಸಮಾಧಾನ ಮಾಡಿ, ದೌರ್ಜನ್ಯ ಎಸಗಿದವರ ವಿರುದ್ಧ ದೂರು ದಾಖಲಿಸಿದರು.

ADVERTISEMENT

Discussion about this post

Previous Post

ಅಶುಚಿತ್ವ: ಸರ್ಕಾರದ ವಿರುದ್ಧ ಮಾನವ ಹಕ್ಕು ಆಯೋಗಕ್ಕೆ ದೂರು

Next Post

2025 ಅಗಸ್ಟ್ 26ರ ದಿನದ ಭವಿಷ್ಯ

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of UKNews9

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋