• Latest
A song of milk in memory of the Prime Minister!

ಪ್ರದ್ಮಶ್ರೀ ನೆನಪಿನಲ್ಲಿ ಹಾಲಕ್ಕಿ ಹಾಡು!

2 months ago
Lokayukta raids in Ankola too

ಅಂಕೋಲಾದಲ್ಲಿಯೂ ಲೋಕಾಯುಕ್ತ ದಾಳಿ

3 weeks ago
ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

3 weeks ago
ADVERTISEMENT
ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

3 weeks ago
ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

3 weeks ago
ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

3 weeks ago
Saturday, October 18, 2025
uknews9.com
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
uknews9.com
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
ADVERTISEMENT

ಪ್ರದ್ಮಶ್ರೀ ನೆನಪಿನಲ್ಲಿ ಹಾಲಕ್ಕಿ ಹಾಡು!

uknews9.comby uknews9.com
in ನಮ್ಮೂರು - ನಮ್ಮ ಜಿಲ್ಲೆ
A song of milk in memory of the Prime Minister!
ADVERTISEMENT

ಪದ್ಮಶ್ರೀ ಸುಕ್ರಿ ಗೌಡ ಹಾಗೂ ತುಳಸಿ ಗೌಡರ ಸ್ಮರಣಾರ್ಥ ಮಂಗಳೂರಿನ ಸಹ್ಯಾದ್ರಿ ಸಂಜಯ ಸಂಸ್ಥೆ ವರ್ಷವಿಡೀ ಕಾರ್ಯಕ್ರಮ ಆಯೋಜಿಸುತ್ತಿದೆ. ಅಡವಿ ಮಕ್ಕಳ ವಿದ್ಯಾ ವಿಕಸನಕ್ಕಾಗಿ ನಡೆಸುವ ವನ ಚೇತನ ಜಿಲ್ಲೆಯ ವಿವಿಧ ಕಡೆ ಮುಂದುವರೆದಿದೆ.

Advertisement. Scroll to continue reading.
https://amzn.to/4moesz2 https://amzn.to/4moesz2 https://amzn.to/4moesz2
ADVERTISEMENT

ಅoಕೋಲಾದ ಹೊನ್ನಳ್ಳಿ ಶಾಲೆಯಲ್ಲಿ ವನ ಚೇತನ ತಂಡದಿoದ ಹಾಲಕ್ಕಿ ಜಾನಪದ ಹಾಡುಗಳ `ಹಾಲಕ್ಕಿ ಹಂದರ’ ಸಾಹಿತ್ಯ ಕೃತಿ ಬಿಡುಗಡೆ ಮಾಡಲಾಗಿದೆ. ತುಳಸಿ ಗೌಡರ ಪುತ್ರ ಸುಬ್ರಾಯ ಗೌಡ ಅವರು ಈ ಕೃತಿ ಬಿಡುಗಡೆ ಮಾಡಿದ್ದಾರೆ. ಈ ವೇಳೆ ಹಾಲಕ್ಕಿ ಹಾಡುಗಳನ್ನು ಪ್ರಸ್ತುಪಡಿಸಲಾಗಿದೆ.

ADVERTISEMENT

ಈ ಕಾರ್ಯಕ್ರಮದಲ್ಲಿ ಜಾನಪದ ಹಾಡುಗಾರರಾದ ಲಕ್ಷ್ಮಿ ಗೌಡ ಮತ್ತು ಸೋಮಿ ಗೌಡ ಅವರು ಮಕ್ಕಳಿಗೆ ವಿವಿಧ ಹಾಡುಗಳನ್ನು ಕಲಿಸಿದರು. ಶಾಲಾ ಅಂಗಳದಲ್ಲಿ ಪದ್ಮಶ್ರೀ ತುಳಸಿ ಗೌಡರ ಸ್ಮರಣಾರ್ಥ ಗಿಡ ನೆಡಲಾಯಿತು.

ಹೊನ್ನಳ್ಳಿ ಗ್ರಾ ಪಂ ಸದಸ್ಯರಾದ ತುಳಸು ಗೌಡ, ಹೊನ್ನಳ್ಳಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮಾದೇವ ಗೌಡ, ವನಚೇತನಾದ ಸಂಘಟಕ ಮತ್ತು ಹಾಲಕ್ಕಿ ಹಂದರ ಕೃತಿ ರಚಿಸಿದ ದಿನೇಶ್ ಹೊಳ್ಳ, ಸಾಮಾಜಿಕ ಕಾರ್ಯಕರ್ತರಾದ ಮಂಜುನಾಥ್ ಗೌಡ, ಶರಣ್ಯ ನಾಯ್ಕ ಇದ್ದರು.

ADVERTISEMENT

Discussion about this post

Previous Post

ಶಿರಸಿ ಯಲ್ಲಾಪುರ: ಹೊಸ ಗುಂಡಿ-ಹೊಸ ಗಿಡ!

Next Post

52 ಸಾವಿರದ ಸರಾಯಿ ಸಾಗಿಸಿದ 4.5 ಲಕ್ಷದ ಕಾರು: ಜಪ್ತಿ!

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of UKNews9

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋