• Latest
Car worth Rs 4.5 lakh seized for transporting Rs 52000 worth of goods!

52 ಸಾವಿರದ ಸರಾಯಿ ಸಾಗಿಸಿದ 4.5 ಲಕ್ಷದ ಕಾರು: ಜಪ್ತಿ!

2 months ago
Lokayukta raids in Ankola too

ಅಂಕೋಲಾದಲ್ಲಿಯೂ ಲೋಕಾಯುಕ್ತ ದಾಳಿ

3 weeks ago
ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

3 weeks ago
ADVERTISEMENT
ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

3 weeks ago
ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

3 weeks ago
ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

3 weeks ago
Saturday, October 18, 2025
uknews9.com
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
uknews9.com
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
ADVERTISEMENT

52 ಸಾವಿರದ ಸರಾಯಿ ಸಾಗಿಸಿದ 4.5 ಲಕ್ಷದ ಕಾರು: ಜಪ್ತಿ!

uknews9.comby uknews9.com
in ನಮ್ಮೂರು - ನಮ್ಮ ಜಿಲ್ಲೆ
Car worth Rs 4.5 lakh seized for transporting Rs 52000 worth of goods!
ADVERTISEMENT

ಗೋವಾದಿಂದ ಗದಗಕ್ಕೆ ಸಾಗಾಟವಾಗುತ್ತಿದ್ದ ಸರಾಯಿಯನ್ನು ಅಬಕಾರಿ ಅಧಿಕಾರಿಗಳು ತಡೆದಿದ್ದಾರೆ. ಜೊಯಿಡಾ ಗಡಿಭಾಗದ ಆನಮೋಡು ತನಿಖಾ ಠಾಣೆಯಲ್ಲಿ ಕಾರಿನ ಜೊತೆ ಸರಾಯಿಯನ್ನು ವಶಕ್ಕೆಪಡೆದ ಅಬಕಾರಿ ಸಿಬ್ಬಂದಿ ಅಕ್ರಮ ಎಸಗಿದ ಕಾರಿನ ಚಾಲಕನ್ನು ವಶಕ್ಕೆಪಡೆದಿದ್ದಾರೆ.

Advertisement. Scroll to continue reading.
https://amzn.to/4moesz2 https://amzn.to/4moesz2 https://amzn.to/4moesz2
ADVERTISEMENT

ಗದಗದ ಕಾರ್ತಿಕ್ ಹಿರೇಮಠ್ ಅವರು ಕಾರು ತೆಗೆದುಕೊಂಡು ಗೋವಾಗೆ ಹೋಗಿದ್ದರು. ಮರಳಿ ಬರುವಾಗ ಖಾಲಿ ಬರುವುದು ಬೇಡ ಎಂದು ನಿರ್ಧರಿಸಿ ಕಾರಿನ ತುಂಬ ಸರಾಯಿ ಬಾಟಲಿಗಳನ್ನು ತುಂಬಿಕೊAಡರು. ಅಗಸ್ಟ 26ರ ಬೆಳಗ್ಗೆ ಆನಮೋಡದಲ್ಲಿ ವಾಹನ ತಪಾಸಣೆ ಮಾಡುತ್ತಿದ್ದ ಅಬಕಾರಿ ಸಿಬ್ಬಂದಿ ಕಾರ್ತಿಕ್ ಅವರ ಟಯೋಟಾ ಕಂಪನಿಯ ಕಾರನ್ನು ತಡೆದರು. ಅದರಲ್ಲಿ ಪ್ಲಾಸ್ಟಿಕ್ ಚೀಲದ ಮೂಟೆ ಸಿಕ್ಕಿದ್ದು, ಅದರ ಒಳಗೆ ಇಣುಕಿ ನೋಡಿದರು.

ADVERTISEMENT

ಆ ಮೂಟೆಯ ಒಳಗೆ 2 ಲೀಟರಿನ ರಾಯಲ್ ಸ್ಟಾಗ್, 750ಮಿಲೀಯ ವಿಸ್ಕಿ, ಗೋವಾ ಫೆನ್ನಿ ಸೇರಿ ಬಗೆ ಬಗೆಯ ಮದ್ಯಗಳಿದ್ದವು. ಕೂಡಲೇ ಆ ಕಾರನ್ನು ಅಬಕಾರಿ ಸಿಬ್ಬಂದಿ ಜಪ್ತು ಮಾಡಿದರು. 52 ಸಾವಿರದ ಸರಾಯಿ ಜೊತೆ 4.5 ಲಕ್ಷ ರೂ ಮೌಲ್ಯದ ಕಾರು ಸರ್ಕಾರದ ವಶವಾಯಿತು.

ಅಬಕಾರಿ ಉಪನಿರೀಕ್ಷಕ ಟಿ ಬಿ ಮಲ್ಲಣ್ಣವರ ಈ ಕಾರ್ಯಾಚರಣೆ ಉಸ್ತುವಾರಿವಹಿಸಿದ್ದು, ಅಬಕಾರಿ ಪೇದೆಗಳಾಧ ಮಹಾಂತೇಶ ಹೊನ್ನೂರ, ಈರಣ್ಣ ಕುರುಬೇರ, ರವಿ ಸಂಕಣ್ಣನವರ್, ರಮೇಶ ರಾತೋಡ್ ಕಾರ್ಯಾಚರಣೆಯಲ್ಲಿದ್ದರು.

ADVERTISEMENT

Discussion about this post

Previous Post

ಪ್ರದ್ಮಶ್ರೀ ನೆನಪಿನಲ್ಲಿ ಹಾಲಕ್ಕಿ ಹಾಡು!

Next Post

ಗಣೇಶ ಹಬ್ಬ: ಭಿಕ್ಷುಕಿಗೆ ಉಡುಗರೆ ನೀಡಿದ ಜನಸಾಮಾನ್ಯ ಕೇಂದ್ರ

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of UKNews9

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋