• Latest
Congress embarrassed to bow to Mother Earth No answer to BJP leader's question

ಭೂಮಿತಾಯಿಗೆ ನಮಿಸಲು ಕಾಂಗ್ರೆಸ್ಸಿಗೆ ಮುಜುಗರ: ಬಿಜೆಪಿ ಮುಖಂಡನ ಪ್ರಶ್ನೆಗೆ ಇಲ್ಲ ಉತ್ತರ

2 months ago
Lokayukta raids in Ankola too

ಅಂಕೋಲಾದಲ್ಲಿಯೂ ಲೋಕಾಯುಕ್ತ ದಾಳಿ

3 weeks ago
ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

3 weeks ago
ADVERTISEMENT
ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

3 weeks ago
ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

3 weeks ago
ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

3 weeks ago
Sunday, October 19, 2025
uknews9.com
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
uknews9.com
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
ADVERTISEMENT

ಭೂಮಿತಾಯಿಗೆ ನಮಿಸಲು ಕಾಂಗ್ರೆಸ್ಸಿಗೆ ಮುಜುಗರ: ಬಿಜೆಪಿ ಮುಖಂಡನ ಪ್ರಶ್ನೆಗೆ ಇಲ್ಲ ಉತ್ತರ

uknews9.comby uknews9.com
in ನಮ್ಮೂರು - ನಮ್ಮ ಜಿಲ್ಲೆ
Congress embarrassed to bow to Mother Earth No answer to BJP leader's question
ADVERTISEMENT

`ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ ಅವರು ಸಹ ಹಿಂದು ಹಾಗೂ ಹಿಂದುಸ್ತಾನಿ ಆಗಿದ್ದು, ಅವರು ನಮಸ್ತೇ ಸದಾ ವತ್ಸಲೇ.. ಹಾಡುವುದರಲ್ಲಿ ತಪ್ಪೇನಿಲ್ಲ. ಹೀಗಿರುವಾಗ ಅದು ಕಾಂಗ್ರೆಸ್ಸಿಗರಿಗೆ ಏಕೆ ಮುಜುಗರ ತರುತ್ತದೆ?’ ಎಂದು ಜೆಪಿ ಮುಖಂಡ ರಾಮು ನಾಯ್ಕ ಪ್ರಶ್ನಿಸಿದ್ದಾರೆ.

Advertisement. Scroll to continue reading.
https://amzn.to/4moesz2 https://amzn.to/4moesz2 https://amzn.to/4moesz2
ADVERTISEMENT

`ನಾನು ಜನ್ಮ ತಳೆದ ಹೇ ತಾಯಿ ನೆಲವೇ. ನಿನ್ನನ್ನು ಸದಾ ವಂದಿಸುತ್ತೇನೆ. ನಾನು ಸುಖವಾಗಿರಲು, ಅಭಿವೃಧ್ದಿ ಹೊಂದಲು ಕಾರಣವಾಗಿರುವ ನೀನು ನಿತ್ಯ ಸ್ಮರಣೀಯಳು’ ಎಂದು ಡಿಕೆ ಶಿವಕುಮಾರ್ ಅವರು ನಮಸ್ತೇ ಸದಾ ವತ್ಸಲೇ.. ಹಾಡಿನ ಮೂಲಕ ಹೇಳಿದ್ದಾರೆ. ಹೀಗೆ ಹೇಳುವುದರಲ್ಲಿ ತಪ್ಪೇನಿದೆ?’ ಎಂದು ರಾಮು ನಾಯ್ಕ ಅವರು ಪ್ರಶ್ನಿಸಿದ್ದಾರೆ.

ADVERTISEMENT

`ತಾನು ಬದುಕಿ ಬಾಳುವ ಈ ಭೂಮಿ ತಾಯಿಗೆ ನಮಸ್ಕರಿಸಿದರೆ ಅದು ಉತ್ತಮ ವಿಷಯ. ಅದರಿಂದ ಯಾರೂ ತಲೆಭಾಗಿಸಬೇಕಿಲ್ಲ. ಇದರಿಂದ ಕಾಂಗ್ರೆಸ್ಸಿಗರಿಗೇಕೆ ಮುಜುಗರ ಆಗುತ್ತಿದೆ? ಎಂದು ಅವರು ಕೇಳಿದ್ದಾರೆ. `ಕಾಂಗ್ರೆಸ್ಸಿಗರು ತಮ್ಮದೇ ಪಕ್ಷದ ಓರ್ವ ಹಿರಿಯ ವ್ಯಕ್ತಿ ಆಡಿದ ಮಾತುಗಳನ್ನು ಅಪಾರ್ಥ ಮಾಡಿಕೊಳ್ಳುತ್ತಿದ್ದಾರೆ. ಅದರ ಬದಲು ಅವರು ಈ ಹಾಡನ್ನು ಹಾಡಿ ಅಭಿಮಾನಪ್ರಕಟಿಸಬೇಕು’ ಎಂದಿದ್ದಾರೆ.

ADVERTISEMENT

Discussion about this post

Previous Post

ಗಣೇಶ ಹಬ್ಬ: ಭಿಕ್ಷುಕಿಗೆ ಉಡುಗರೆ ನೀಡಿದ ಜನಸಾಮಾನ್ಯ ಕೇಂದ್ರ

Next Post

ಮೀನು ಹಿಡಿಯಲು ಹೋದವನಿಗೆ ಸಿಕ್ಕಿದ್ದು ಅಪರಿಚಿತ ಶವ!

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of UKNews9

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋