• Latest
Kali Backwater 75-year-old grandmother reaches shore despite slipping!

ಕಾಳಿ ಹಿನ್ನೀರು: ಕಾಲು ಜಾರಿದರೂ ದಡ ಸೇರಿದ 75ರ ಅಜ್ಜಿ!

1 month ago
Lokayukta raids in Ankola too

ಅಂಕೋಲಾದಲ್ಲಿಯೂ ಲೋಕಾಯುಕ್ತ ದಾಳಿ

3 weeks ago
ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

3 weeks ago
ADVERTISEMENT
ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

3 weeks ago
ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

3 weeks ago
ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

3 weeks ago
Saturday, October 18, 2025
uknews9.com
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
uknews9.com
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
ADVERTISEMENT

ಕಾಳಿ ಹಿನ್ನೀರು: ಕಾಲು ಜಾರಿದರೂ ದಡ ಸೇರಿದ 75ರ ಅಜ್ಜಿ!

uknews9.comby uknews9.com
in ನಮ್ಮೂರು - ನಮ್ಮ ಜಿಲ್ಲೆ
Kali Backwater 75-year-old grandmother reaches shore despite slipping!
ADVERTISEMENT

ಜೊಯಿಡಾದ ಕಾಳಿ ಹಿನ್ನೀರಿನಲ್ಲಿ ಬಿದ್ದರೂ ಹೋರಾಡಿದ 75ರ ಅಜ್ಜಿ ತಮ್ಮ ಜೀವ ಉಳಿಸಿಕೊಂಡಿದ್ದಾರೆ. ದಡದಲ್ಲಿ ಬಿದ್ದಿದ್ದ ಅಜ್ಜಿಯನ್ನು ಪೊಲೀಸರು ರಕ್ಷಿಸಿ ಆಶ್ರಮಕ್ಕೆ ಕಳುಹಿಸಿಕೊಟ್ಟಿದ್ದಾರೆ.

Advertisement. Scroll to continue reading.
https://amzn.to/4moesz2 https://amzn.to/4moesz2 https://amzn.to/4moesz2
ADVERTISEMENT

ಕಾರವಾರದ ಕಲ್ಪನಾ ಎಂಬಾತರು ಎರಡು ವರ್ಷದಿಂದ ಜೊಯಿಡಾದಲ್ಲಿದ್ದಾರೆ. ತಮ್ಮ ತವರುಮನೆಯಾದ ಗಂಗೋಡ ಗ್ರಾ ಪಂ ವ್ಯಾಪ್ತಿಯ ರುಂಡಾಳಿಯಲ್ಲಿ ಅವರು ವಾಸವಾಗಿದ್ದಾರೆ. ಪತಿ-ಮಕ್ಕಳು ಯಾರೂ ಇಲ್ಲದ ಅಜ್ಜಿಗೆ ಅವರ ತಮ್ಮ ದುರ್ಗಾದಾಸ್ ಮಿರಾಶಿ ಅವರು ಅಜ್ಜಿಗೆ ಆಶ್ರಯ ನೀಡಿದ್ದಾರೆ.

ADVERTISEMENT

ಶನಿವಾರ ಜೊಯಿಡಾದ ಸುಪಾ ಜಲಾಶಯದ ಡೊಣಪ ಗ್ರಾಮದ ಹಿನ್ನೀರು ಪ್ರದೇಶದ ಬಳಿ ತೆರಳಿದ್ದ ಅಜ್ಜಿ ಕಾಲು ಜಾರಿ ನೀರಿಗೆ ಬಿದ್ದಿದ್ದು, ಹರಸಾಹಸದಿಂದ ದಡ ತಲುಪಿದರು. ಅಜ್ಜಿ ಕಾಣದಿರುವುದರಿಂದ ಗಾಬರಿಯಾದ ದುರ್ಗಾದಾಸ್ ಮಿರಾಶಿ ಅವರು ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಸಾಕಷ್ಟು ಹುಡುಕಾಟ ನಡೆಸಿದರು. ಕುಂಬಾರವಾಡದ ಪ್ರಸನ್ನ ಗಾವುಡ ಮತ್ತು ದಯಾನಂದ ಅವರು ಅಜ್ಜಿಯೊಬ್ಬರು ನದಿ ಅಂಚಿನಲ್ಲಿ ಬಿದ್ದಿರುವುದನ್ನು ಪಿಎಸ್‌ಐ ಮಹೇಶ ಮಾಳಿ ಅವರಿಗೆ ತಿಳಿಸಿದರು.

ಪೊಲೀಸರು ಸ್ಥಳಕ್ಕೆ ಹೋದಾಗ ಕಲ್ಪನಾ ಅವರು ಕಾಳಿ ನದಿ ತೀರದಲ್ಲಿ ಎಚ್ಚರ ತಪ್ಪಿ ಬಿದ್ದಿದ್ದರು. ಅವರನ್ನು ಆರೈಕೆ ಮಾಡಿದ ಪೊಲೀಸರು ಅಜ್ಜಿಯ ವಿಚಾರಣೆ ನಡೆಸಿದರು. ಆಶ್ರಯ ನೀಡಿದ ಮನೆಯಲ್ಲಿ ಆರೈಕೆ ಸರಿಯಿಲ್ಲದ ಬಗ್ಗೆ ಅಜ್ಜಿ ಹೇಳಿದ್ದು, ಕೊನೆಗೆ ಪೊಲೀಸರು ಅವರನ್ನು ಜೊಯಿಡಾದ ಪ್ರಗತಿ ನಿಲಯ ಅನಾಥಾಶ್ರಮಕ್ಕೆ ಸೇರಿಸಿದರು. ಅದಕ್ಕೂ ಮುನ್ನ ಪೊಲೀಸ್ ಸಿಬ್ಬಂದಿ ಅಖಿಲೇಶ್, ಸುಜಾತಾ, ಸಾಂತ್ವನ ಕೇಂದ್ರದ ದುರ್ಗಾ ಗೌಡ, ಸ್ವಾತಿ, ಸುವರ್ಣ ಸೇರಿ ಅಜ್ಜಿಗೆ ಅಗತ್ಯವಿರುವ ಬಟ್ಟೆ ಕೊಡಿಸಿದರು.

ADVERTISEMENT

Discussion about this post

Previous Post

ಟಿವಿ ರಿಪೇರಿಗೆ ಹೋದವನಿಗೆ ಜೀವ ಬೆದರಿಕೆ

Next Post

ರಿಯಲ್ ಲೈಪು ಹಾಳು ಮಾಡುತ್ತಿರುವ ರಿಯಾಲಿಟಿ ಶೋ!

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of UKNews9

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋