• Latest
ಶೀತ-ಜ್ವರ: ಹಾಲು ಕುಡಿಯದೇ ಸಾವನಪ್ಪಿದ ಹಸುಗೂಸು!

ಶೀತ-ಜ್ವರ: ಹಾಲು ಕುಡಿಯದೇ ಸಾವನಪ್ಪಿದ ಹಸುಗೂಸು!

1 month ago
Lokayukta raids in Ankola too

ಅಂಕೋಲಾದಲ್ಲಿಯೂ ಲೋಕಾಯುಕ್ತ ದಾಳಿ

4 weeks ago
ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

4 weeks ago
ADVERTISEMENT
ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

4 weeks ago
ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

4 weeks ago
ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

4 weeks ago
Thursday, October 23, 2025
uknews9.com
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
uknews9.com
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
ADVERTISEMENT

ಶೀತ-ಜ್ವರ: ಹಾಲು ಕುಡಿಯದೇ ಸಾವನಪ್ಪಿದ ಹಸುಗೂಸು!

uknews9.comby uknews9.com
in ನಮ್ಮೂರು - ನಮ್ಮ ಜಿಲ್ಲೆ
ADVERTISEMENT

ವಿಪರೀತ ಶೀತ-ಜ್ವರದ ಪರಿಣಾಮ ಅಂಕೋಲಾದ ಎರಡುವರೆ ತಿಂಗಳ ಮಗು ಸಾವನಪ್ಪಿದೆ. ಮಗುವನ್ನು ಉಳಿಸಿಕೊಳ್ಳಲು ಸಾಕಷ್ಟು ಪ್ರಯತ್ನ ನಡೆಸಿದರೂ ಪ್ರಯೋಜನ ಆಗಲಿಲ್ಲ.

Advertisement. Scroll to continue reading.
https://amzn.to/4moesz2 https://amzn.to/4moesz2 https://amzn.to/4moesz2
ADVERTISEMENT

ಅಂಕೋಲಾದ ಹುಲಿದೇವರವಾಡದ ಜ್ಯೋತಿ ನಾಯ್ಕ ಹಾಗೂ ಸತೀಶ ನಾಯ್ಕ ಅವರ ದಾಂಪತ್ಯಕ್ಕೆ ಸಾಕ್ಷಿಯಾಗಿ ಎರಡು ತಿಂಗಳ ಹಿಂದೆ ಹೆಣ್ಣು ಮಗು ಹುಟ್ಟಿತ್ತು. ಆ ಮಗುವಿಗೆ ಇಶಿಕಾ ಎಂದು ಹೆಸರಿಟ್ಟಿದ್ದರು. ಮುದ್ದು ಮುದ್ದಾಗಿದ್ದ ಮಗುವಿಗೆ ವಾರದ ಹಿಂದೆ ನೆಗಡಿಯಾಗಿತ್ತು. ಕೊನೆಗೆ ಜ್ವರದಿಂದ ಮಗು ಬಳಲುತ್ತಿತ್ತು.

ADVERTISEMENT

ಜ್ಯೋತಿ ನಾಯ್ಕ ಅವರು ಮಗುವನ್ನು ಆಸ್ಪತ್ರೆಗೆ ತೋರಿಸಿದ್ದರು. ವೈದ್ಯರು ನೀಡಿದ ಔಷಧವನ್ನು ಸಹ ಸರಿಯಾಗಿ ಕೊಡುತ್ತಿದ್ದರು. ಆದರೆ, ಆ ಮಗು ತಾಯಿಯ ಹಾಲು ಕುಡಿಯುವುದನ್ನೇ ನಿಲ್ಲಿಸಿತು. ಅನಾರೋಗ್ಯ ವ್ಯಾಪಕ ಪ್ರಮಾಣದಲ್ಲಿ ಮಗುವನ್ನು ಕಾಡಿತು. ಹೀಗಾಗಿ ಸತೀಶ ನಾಯ್ಕ ದಂಪತಿ ಮಗುವನ್ನು ವಿವಿಧ ಆಸ್ಪತ್ರೆಗೆ ಕರೆದೊಯ್ದರು. ಸಾಕಷ್ಟು ಪ್ರಯತ್ನ ನಡೆಸಿ ಮಗುವನ್ನು ಕಾಪಾಡುವ ಪ್ರಯತ್ನ ಮಾಡಿದರು.

ಆದರೆ, ಶುಕ್ರವಾರ ನಸುಕಿನ 5 ಗಂಟೆಗೆ ಆ ಮಗು ಉಸಿರಾಟ ನಿಲ್ಲಿಸಿತು. ವಿವಿಧ ವೈದ್ಯರು ಪ್ರಯತ್ನಿಸಿದರೂ ಮಗುವನ್ನು ಉಳಿಸಿಕೊಳ್ಳಲು ಆಗಲಿಲ್ಲ. ಮಗುವಿನ ಶವದ ಮುಂದೆ ಕುಟುಂಬದವರ ಆಕಂದ್ರನ ಕೇಳಿಸಿದ್ದು, ನೆರೆಹೊರೆಯವರ ಬಳಿಯೂ ಆ ಸನ್ನಿವೇಶ ನೋಡಲು ಸಾಧ್ಯವಾಗಲಿಲ್ಲ. ಮಗು ಸಾವನಪ್ಪಿದ ನೋವನ್ನು ಜ್ಯೋತಿ ನಾಯ್ಕ ಅವರು ಶಿರಸಿ ಗ್ರಾಮೀಣ ಠಾಣೆ ಪೊಲೀಸರ ಬಳಿ ತೋಡಿಕೊಂಡಿದ್ದು, ಪೊಲೀಸರು ಅವರನ್ನು ಸಮಾಧಾನ ಮಾಡಿದರು. ನಂತರ ಪ್ರಕರಣ ದಾಖಲಿಸಿದರು.

`ಆರೋಗ್ಯದಲ್ಲಿ ಕೊಂಚ ಏರುಪೇರಾದರೂ ವೈದ್ಯರನ್ನು ಭೇಟಿ ಮಾಡಿ’

ADVERTISEMENT

Discussion about this post

Previous Post

ರೊಬೊಟೆಕ್ ಇಂಜಿನಿಯರಿಗೂ ಕಾಡುವ ಗಾಂಜಾ ಅಮಲು!

Next Post

ಹುಲಿ ಬಂತು ಹುಲಿ: ಕೈಗಾ ರಸ್ತೆಗೆ ಬಂದ ಪಟ್ಟೆ ಹುಲಿ!

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of UKNews9

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋