• Latest
ದುರ್ನಡತೆ: ಅಂಗಡಿ ವಿಷಯದಲ್ಲಿ ಜಗಳ

ದುರ್ನಡತೆ: ಅಂಗಡಿ ವಿಷಯದಲ್ಲಿ ಜಗಳ

1 month ago
Lokayukta raids in Ankola too

ಅಂಕೋಲಾದಲ್ಲಿಯೂ ಲೋಕಾಯುಕ್ತ ದಾಳಿ

3 weeks ago
ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

3 weeks ago
ADVERTISEMENT
ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

3 weeks ago
ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

3 weeks ago
ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

3 weeks ago
Sunday, October 19, 2025
uknews9.com
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
uknews9.com
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
ADVERTISEMENT

ದುರ್ನಡತೆ: ಅಂಗಡಿ ವಿಷಯದಲ್ಲಿ ಜಗಳ

uknews9.comby uknews9.com
in ನಮ್ಮೂರು - ನಮ್ಮ ಜಿಲ್ಲೆ
ADVERTISEMENT

ಕಾರವಾರದ ಸುಂಕೇರಿ ಬಳಿಯ ಸಣ್ಣ ಮಸೀದಿಯ ಅಂಗಡಿ ವಿಷಯವಾಗಿ ಗಲಾಟೆ ನಡೆದಿದೆ. ಈ ಗಲಾಟೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಪೊಲೀಸರು ತನಿಖೆ ಶುರು ಮಾಡಿದ್ದಾರೆ.

Advertisement. Scroll to continue reading.
https://amzn.to/4moesz2 https://amzn.to/4moesz2 https://amzn.to/4moesz2
ADVERTISEMENT

ಸುಂಕೇರಿ ಸಣ್ಣ ಮಸೀದಿ ಬಳಿಯ ಅಬುಬಕ್ಕರ್ ಶೇಖ್ (74) ಅವರು ಮಸೀದಿಯ ಅಂಗಡಿಯನ್ನು ನಡೆಸುತ್ತಿದ್ದರು. ಕುಷನ್ ಮೇಕರ್ ಆಗಿ ಕೆಲಸ ಮಾಡುವ ಅಬುಬಕ್ಕರ್ ಅವರು ಆ ಅಂಗಡಿ ನಡೆಸಲು ತಮ್ಮನಿಗೆ ನೀಡಿದ್ದರು. ಹೀಗಾಗಿ ಅವರ ತಮ್ಮ ಅಬ್ದುಲ್‌ಖಾದರ್ ಶೇಖ್ ಅಂಗಡಿ ನಡೆಸುತ್ತಿದ್ದರು.

ADVERTISEMENT

ಅಬ್ದುಲ್‌ಖಾದರ್ ಶೇಖ್ ಅವರು ಅಂಗಡಿಯಲ್ಲಿ ದುರ್ವತನೆ ತೋರಿದ್ದರಿಂದ ಕೆಲವರು ಸಿಟ್ಟಾಗಿದ್ದರು. ದುರ್ವರ್ತನೆಯನ್ನು ಅಲ್ಲಿನ ರೆಹಮಾತುಲ್ಲಾ ಖಾನ್, ಇಕ್ಬಾಲ್ ಶೇಖ್, ಖುದ್ದುಸ್ ಶೇಖ್ ಹಾಗೂ ರಶೀದ್ ಸಹಿಸಲಿಲ್ಲ. ಅಂಗಡಿ ಖಾಲಿ ಮಾಡುವಂತೆ ಅವರು ಸೂಚಿಸಿದ್ದು, ಇದಕ್ಕೆ ಅಬುಬಕ್ಕರ್ ಶೇಖ್ ಅವರು ಒಪ್ಪಿರಲಿಲ್ಲ.

ವರ್ಷದ ಹಿಂದೆಯೇ ಈ ಬಗ್ಗೆ ಗಲಾಟೆ ನಡೆದಿದ್ದು, ಆಗ ಆ ನಾಲ್ವರು ಅಂಗಡಿಯ ಬೀಗ ಮುರಿದಿದ್ದರು. ಅಂಗಡಿಯಲ್ಲಿದ್ದ ಸಾಮಾನುಗಳನ್ನು ಹೊತ್ತೊಯ್ದು ಅಬ್ದುಲ್‌ಖಾದರ್ ಶೇಖ್ ಅವರ ಮನೆಯಲ್ಲಿರಿಸಿದ್ದರು. ಇದರಿಂದ ನಷ್ಟವಾದ ಬಗ್ಗೆ ಅಬುಬಕ್ಕರ್ ಶೇಖ್ ಅವರು ಪೊಲೀಸ್ ದೂರು ನೀಡಿದ್ದು, ಪೊಲೀಸರು ಸಮಾದಾನ ಮಾಡಿ ಕಳುಹಿಸಿದ್ದರು.

ಆದರೆ, ಇದರಿಂದ ಸಮಾದಾನವಾಗದ ಅಬುಬಕ್ಕರ್ ಶೇಖ್ ಅವರು ನ್ಯಾಯಾಲಯದ ಮೆಟ್ಟಿಲೇರಿದರು. ಸಣ್ಣ ಮಸೀದಿ ಬಳಿಯ ರೆಹಮಾತುಲ್ಲಾ ಖಾನ್, ಇಕ್ಬಾಲ್ ಶೇಖ್, ಖುದ್ದುಸ್ ಶೇಖ್ ಹಾಗೂ ರಶೀದ್ ಅವರಿಂದ ತಮಗೆ ನಷ್ಟವಾಗಿದೆ ಎಂದು ದೂರಿದರು. ನ್ಯಾಯಾಲಯದ ಸೂಚನೆ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ನಡೆಯುತ್ತಿದೆ.

ADVERTISEMENT

Discussion about this post

Previous Post

ಹೊನ್ನಾವರ: ಮತ್ತೆ ಜೋರಾದ ಅಕ್ರಮ ಮರಳು ಸಾಗಾಟ

Next Post

ಗೋಕರ್ಣ ತೀರದಲ್ಲಿ ಗಾಂಜಾ ಕಂಪು!

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of UKNews9

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋