• Latest
Sesame tree felled in Sirsi!

ಶಿರಸಿಯಲ್ಲಿ ಸೀಸಂ ಮರ ಕಡಿತ!

1 month ago
Lokayukta raids in Ankola too

ಅಂಕೋಲಾದಲ್ಲಿಯೂ ಲೋಕಾಯುಕ್ತ ದಾಳಿ

3 weeks ago
ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

3 weeks ago
ADVERTISEMENT
ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

3 weeks ago
ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

3 weeks ago
ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

3 weeks ago
Saturday, October 18, 2025
uknews9.com
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
uknews9.com
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
ADVERTISEMENT

ಶಿರಸಿಯಲ್ಲಿ ಸೀಸಂ ಮರ ಕಡಿತ!

uknews9.comby uknews9.com
in ನಮ್ಮೂರು - ನಮ್ಮ ಜಿಲ್ಲೆ
Sesame tree felled in Sirsi!
ADVERTISEMENT
ಶಿರಸಿಯ ಚಿಪಗಿ ಅರಣ್ಯ ಪ್ರದೇಶದಲ್ಲಿ ಸೀಸಂ ಮರ ಕಡಿದ ಆರೋಪದ ಅಡಿ ವಿನಾಯಕ ಹೆಗಡೆ ಅವರನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ. ವಿನಾಯಕ ಹೆಗಡೆ ಒಬ್ಬರೇ ಅಷ್ಟು ದೊಡ್ಡ ಮರ ಕಡಿದು ಸಾಗಿಸುವ ಪ್ರಯತ್ನ ಮಾಡಲು ಅಸಾಧ್ಯವಾಗಿದ್ದು, ಅವರ ಜೊತೆ ಕೈ ಜೋಡಿಸಿದವರ ಹುಡುಕಾಟ ಮುಂದುವರೆದಿದೆ.
ಶಿರಸಿಯ ಚಿಪಗಿ ಅರಣ್ಯ ಪ್ರದೇಶದಲ್ಲಿ ಎರಡು ಸೀಸಂ ಮರ ಕಡಿತವಾದ ಬಗ್ಗೆ ಅರಣ್ಯಾಧಿಕಾರಿಗಳಿಗೆ ಮಾಹಿತಿ ಬಂದಿತ್ತು. ಉಪರಣ್ಯ ಸಂರಕ್ಷಣಾಧಿಕಾರಿ ಸಂದೀಪ ಸೂರ್ಯವಂಶಿ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಸ್ ಎಸ್ ನಿಂಗಾಣಿ ಸೇರಿ ಕಾಡು ಕಡಿದ ಕಳ್ಳರಿಗಾಗಿ ಹುಡುಕಾಟ ಶುರು ಮಾಡಿದ್ದರು. ಮರ ಕಟಾವು ಮಾಡಿದವರು ಕಾಡಿನಲ್ಲಿಯೇ ನಾಟ ಸಿದ್ದಪಡಿಸಿದ್ದರು. ಸೋಮವಾರ ಅದನ್ನು ಸಾಗಾಟ ಮಾಡುವ ಸಿದ್ಧತೆಯಲ್ಲಿದ್ದಾಗ ಅದನ್ನು ವಲಯ ಅರಣ್ಯಾಧಿಕಾರಿ ಗಿರೀಶ ನಾಯ್ಕ ತಡೆದರು.
ಈ ವೇಳೆ ಚಿಪಗಿಯ ವಿನಾಯಕ ಹೆಗಡೆ ಸಿಕ್ಕಿಬಿದ್ದರು. ಎರಡು ಮರ ಕಟಾವು ನಡೆಸಿ ಅದರ ನಾಟಾ ಸಿದ್ಧಪಡಿಸುವವರೆಗಿನ ಎಲ್ಲಾ ಕೆಲಸವನ್ನು ವಿನಾಯಕ ಹೆಗಡೆ ಒಬ್ಬರೇ ಮಾಡಲು ಸಾಧ್ಯವಿರಲಿಲ್ಲ. ಅದಾಗಿಯೂ ಅರಣ್ಯಾಧಿಕಾರಿಗಳು ವಿನಾಯಕ ಹೆಗಡೆ ಅವರನ್ನು ಮಾತ್ರ ಬಂಧಿಸಿದರು. ಉಳಿದವರ ಬಗ್ಗೆ ವಿನಾಯಕ ಹೆಗಡೆ ಅವರು ಎಷ್ಟು ಕೇಳಿದರೂ ಬಾಯ್ಬಿಡಲಿಲ್ಲ. ಅರಣ್ಯ ಅಧಿಕಾರಿ-ಸಿಬ್ಬಂದಿ ಬಳಿಯೂ ಸತ್ಯ ಹೊರ ಹಾಕಲು ಸಾಧ್ಯವಾಗಲಿಲ್ಲ.
ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಉಪವಲಯ ಅರಣ್ಯಾಧಿಕಾರಿ ಐಶ್ವರ್ಯ ನಾಯಕ ಅವರು ಅಲ್ಲಿದ್ದ ನಾಟಾ ಲೆಕ್ಕ ಮಾಡಿದರು. 9 ನಗಗಳ 942 ಕ್ಯೂಮೀ ಹಾಗೂ 1.250ಕ್ಯೂಮೀ ನಾಟಾವನ್ನು ಅರಣ್ಯ ಸಿಬ್ಬಂದಿ ಮಂಜುನಾಥ ಶಿಗ್ಲಿ, ಗುಡ್ಡಪ್ಪ ಸೊಪ್ಪಿನ್ ವಶಕ್ಕೆಪಡೆದು ಇಲಾಖೆಗೆ ಹಸ್ತಾಂತರಿಸಿದರು. ವಿನಾಯಕ ಹೆಗಡೆ ಅವರನ್ನು ಬಂಧಿಸಿದ ಅರಣ್ಯಾಧಿಕಾರಿಗಳು ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದರು.
ADVERTISEMENT
ADVERTISEMENT
Advertisement. Scroll to continue reading.
https://amzn.to/4moesz2 https://amzn.to/4moesz2 https://amzn.to/4moesz2
ADVERTISEMENT

Discussion about this post

Previous Post

ಸಹೋದರತ್ವ ಸಾರಿದ ಕೈಗಾ ಇಂಜಿನಿಯರ್

Next Post

ಶಾಲಾ-ಕಾಲೇಜು ಜೊತೆ ಹಾಸ್ಟೇಲ್’ಗಳಲ್ಲಿಯೂ ಈ ನಿಯಮ ಕಡ್ಡಾಯ!

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of UKNews9

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋