• Latest
ರಾಜಿ ಸಂದಾನಕ್ಕೆ ಹೋದ ಗುತ್ತಿಗೆದಾರನಿಗೆ ಕಪಾಳಮೋಕ್ಷ: ಕಬ್ಬಿಣದ ರಾಡಿನಿಂದ ಹಲ್ಲೆ!

ರಾಜಿ ಸಂದಾನಕ್ಕೆ ಹೋದ ಗುತ್ತಿಗೆದಾರನಿಗೆ ಕಪಾಳಮೋಕ್ಷ: ಕಬ್ಬಿಣದ ರಾಡಿನಿಂದ ಹಲ್ಲೆ!

1 month ago
Lokayukta raids in Ankola too

ಅಂಕೋಲಾದಲ್ಲಿಯೂ ಲೋಕಾಯುಕ್ತ ದಾಳಿ

4 weeks ago
ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

4 weeks ago
ADVERTISEMENT
ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

4 weeks ago
ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

4 weeks ago
ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

4 weeks ago
Tuesday, October 21, 2025
uknews9.com
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
uknews9.com
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
ADVERTISEMENT

ರಾಜಿ ಸಂದಾನಕ್ಕೆ ಹೋದ ಗುತ್ತಿಗೆದಾರನಿಗೆ ಕಪಾಳಮೋಕ್ಷ: ಕಬ್ಬಿಣದ ರಾಡಿನಿಂದ ಹಲ್ಲೆ!

uknews9.comby uknews9.com
in ನಮ್ಮೂರು - ನಮ್ಮ ಜಿಲ್ಲೆ
ADVERTISEMENT

ಹೊನ್ನಾವರದ ಗುತ್ತಿಗೆದಾರ ಪ್ರವೀಣ ಕಿಣಿ ಅವರಿಗೆ ಗೌಥಮ ಆಚಾರ್ಯ ಎಂಬಾತರು ಕಬ್ಬಿಣದ ರಾಡಿನಿಂದ ಹೊಡೆದಿದ್ದಾರೆ. ಅದಕ್ಕೂ ಮುನ್ನ ಪ್ರವೀಣ ಕಿಣಿ ಅವರ ಕೆನ್ನೆಗೂ ಬಾರಿಸಿ ಬೈದಿದ್ದಾರೆ.

Advertisement. Scroll to continue reading.
https://amzn.to/4moesz2 https://amzn.to/4moesz2 https://amzn.to/4moesz2
ADVERTISEMENT

ಕಬ್ಬಿಣದ ರಾಡಿನಿಂದ ಹೊಡೆಸಿಕೊಂಡ ಪ್ರವೀಣ ಕಿಣಿ ಅವರು ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆಪಡೆಯುತ್ತಿದ್ದಾರೆ. ಆಸ್ಪತ್ರೆಯಿಂದಲೇ ಅವರು ತಮ್ಮ ಮೇಲೆ ನಡೆದ ದೌರ್ಜನ್ಯದ ವಿರುದ್ಧ ಪೊಲೀಸ್ ದೂರು ನೀಡಿದ್ದಾರೆ. ಪ್ರವಿಣ ಕಿಣಿ ಅವರ ಸ್ನೇಹಿತ ಅವಿನಾಶ ಮೂಡಂಗಿ ಅವರ ಕಾರನ್ನು ಸೀಜರ್ ಜಪ್ತು ಮಾಡಿದ ವಿಷಯವಾಗಿ ಈ ಹೊಡೆದಾಟ ನಡೆದಿದೆ.

ADVERTISEMENT

ಹೊನ್ನಾವರದ ರಾಯಲಕೇರಿಯ ಗಣಪತಿ ಮಂದಿರದ ಎದುರು ಪ್ರವೀಣ ಕಿಣಿ ಅವರು ಮನೆ ಮಾಡಿಕೊಂಡಿದ್ದಾರೆ. ಸೆ 13ರಂದು ಅವಿನಾಶ ಮೂಡಂಗಿ ಅವರು ಪ್ರವೀಣ ಕಿಣಿ ಅವರಿಗೆ ಫೋನ್ ಮಾಡಿ ಹಣಕಾಸಿನ ಸಹಾಯ ಯಾಚಿಸಿದ್ದರು. `ಹಣ ಏಕೆ?’ ಎಂದು ಕೇಳಿದಾಗ `ತಮ್ಮ ಕಾರು ಸೀಜರ್ ಜಪ್ತು ಮಾಡುತ್ತಿದ್ದಾರೆ’ ಎಂದು ಅವಿನಾಶ ಮೂಡಂಗಿ ವಿವರಿಸಿದ್ದರು. `ತನ್ನಲ್ಲಿ ಹಣ ಇಲ್ಲ. ಬೇಕಾದರೆ ಸೀಜರ್ ಬಳಿ ಮಾತನಾಡುವೆ’ ಎಂದು ಪ್ರವೀಣ ಕಿಣಿ ಭರವಸೆ ನೀಡಿದ್ದರು. ಅದರಂತೆ ಅವಿನಾಶ ಮೂಡಂಗಿ ಅವರು ನೀಡಿದ ಸೀಜರ್ ಮೊಬೈಲ್ ಸಂಖ್ಯೆಗೆ ಪ್ರವೀಣ ಕಿಣಿ ಫೋನ್ ಮಾಡಿದ್ದರು.

ಆಗ, ಸೀಜರ್ ತಮ್ಮ ಹೆಸರು ಹೇಳಲಿಲ್ಲ. ಬದಲಾಗಿ ಫೋನ್ ಮಾಡಿದ ಪ್ರವೀಣ ಕಿಣಿ ಅವರಿಗೆ ಬೈಯಲು ಶುರು ಮಾಡಿದರು. ಸೆ 14ರಂದು ಅವಿನಾಶ ಮೂಡಂಗಿ ಬಳಿ ಸೀಜರ್ ಬಗ್ಗೆ ಪ್ರವೀಣ ಕಿಣಿ ಮಾಹಿತಿಪಡೆದರು. ತಮ್ಮ ಪರಿಚಯದವರೇ ಆದ ಲಕ್ಷಿö್ಮÃನಾರಾಯಣ ನಗರದ ಗೌಥಮ ಆಚಾರ್ಯ ಸೀಜರ್ ಆಗಿರುವ ಬಗ್ಗೆ ಅರಿತು ಮತ್ತೆ ಫೋನ್ ಮಾಡಿದರು. `ನಿನ್ನೆ ಫೋನ್ ಮಾಡಿದಾಗ ನೀ ಯಾರು ಎಂದು ಏಕೆ ಹೇಳಲಿಲ್ಲ?’ ಎಂದು ಪ್ರಶ್ನಿಸಿದರು. ಆಗ, ಗೌಥಮ ಆಚಾರ್ಯ ಅವರು ತಮ್ಮ ಟಿವಿ ರಿಪೇರಿ ಅಂಗಡಿಗೆ ಬರುವಂತೆ ಆಹ್ವಾನ ನೀಡಿದರು. ಹೊನ್ನಾವರ ಕೋರ್ಟಿನಿಂದ ಬಸ್ ನಿಲ್ದಾಣ ರಸ್ತೆಯ ಮಾರ್ಗದಲ್ಲಿರುವ ಗೌಥಮ ಆಚಾರ್ಯ ಅವರ ಅಂಗಡಿಗೆ ಪ್ರವೀಣ ಕಿಣಿ ಹೋಗಿದ್ದು, ಆ ವೇಳೆಯಲ್ಲಿಯೂ ಜಗಳ ಶುರುವಾಯಿತು.

`ನನ್ನ ಜೊತೆ ನಿನ್ನ ವ್ಯವಹಾರ ಇಲ್ಲ. ನಿಮಗೆಲ್ಲ ದುಡ್ಡು ಕಟ್ಟುವ ಯೋಗ್ಯತೆ ಇಲ್ಲ’ ಎಂದು ಗೌಥಮ ಆಚಾರ್ಯ ನಿಂದಿಸಿದರು. ಜೊತೆಗೆ ಪ್ರವೀಣ ಕಿಣಿ ಅವರ ಕೆನ್ನೆಗೆ ಬಾರಿಸಿದರು. ಅದಾದ ಮೇಲೆ ಅಲ್ಲಿದ್ದ ಕಬ್ಬಿಣದ ರಾಡಿನಿಂದ ಹೊಡೆದರು. ಪರಿಚಯಸ್ಥ ಮನೋಜ ನಾಯ್ಕ ಅವರ ಸಹಾಯಪಡೆದು ಕಿರಣ ಕಿಣಿ ಆಸ್ಪತ್ರೆ ಸೇರಿದರು. ಅಲ್ಲಿಂದಲೇ ಪೊಲೀಸರಿಗೆ ಮಾಹಿತಿ ನೀಡಿ, ಗೌಥಮ ಆಚಾರ್ಯ ವಿರುದ್ಧ ಪ್ರಕರಣ ದಾಖಲಿಸಿದರು.

ADVERTISEMENT

Discussion about this post

Previous Post

ಬಯೋಕಾನ್ ಜೊತೆ ಸ್ಕೋಡ್‌ವೆಸ್ ಸಹಯೋಗ: ಗುಡ್ಡಗಾಡು ಜನರಿಗೆ ಉಚಿತ ಆರೋಗ್ಯ ಭಾಗ್ಯ

Next Post

ಜಯಕರ್ನಾಟಕ | ಜನಪರ ವೇದಿಕೆಯಿಂದ ಶರಾವತಿ ಉಳಿಸುವ ಆಂದೋಲನ

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of UKNews9

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋