• Latest
Civilian honors for sister who returned home

ತವರಿಗೆ ಬಂದ ತಂಗಿಗೆ ನಾಗರಿಕ ಸನ್ಮಾನ

1 month ago
Lokayukta raids in Ankola too

ಅಂಕೋಲಾದಲ್ಲಿಯೂ ಲೋಕಾಯುಕ್ತ ದಾಳಿ

4 weeks ago
ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

4 weeks ago
ADVERTISEMENT
ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

4 weeks ago
ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

4 weeks ago
ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

4 weeks ago
Thursday, October 23, 2025
uknews9.com
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
uknews9.com
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
ADVERTISEMENT

ತವರಿಗೆ ಬಂದ ತಂಗಿಗೆ ನಾಗರಿಕ ಸನ್ಮಾನ

uknews9.comby uknews9.com
in ನಮ್ಮೂರು - ನಮ್ಮ ಜಿಲ್ಲೆ
Civilian honors for sister who returned home
ADVERTISEMENT

ಮಾಧ್ಯಮ ಶ್ರೀ ಪ್ರಶಸ್ತಿ ಪುರಸ್ಕೃತ ಪತ್ರಕರ್ತೆ ವಿನುತಾ ಹೆಗಡೆ ಅವರನ್ನು ತವರೂರಿನ ಜನ ಸನ್ಮಾನಿಸಿದ್ದಾರೆ. ಬುಧವಾರ ಯಲ್ಲಾಪುರದ ಭಾಗಿನಕಟ್ಟಾದಲ್ಲಿ ನಡೆದ ಸಮಗ್ರ ತೋಟಗಾರಿಕೆ ಕ್ಷೇತ್ರ ಪಾಠಶಾಲೆಗೆ ಅವರನ್ನು ಆಮಂತ್ರಿಸಿ, ಅದೇ ವೇದಿಕೆಯಲ್ಲಿ ವಿನುತಾ ಹೆಗಡೆ ಅವರನ್ನು ಊರಿನವರು ಗೌರವಿಸಿದ್ದಾರೆ.

Advertisement. Scroll to continue reading.
https://amzn.to/4moesz2 https://amzn.to/4moesz2 https://amzn.to/4moesz2
ADVERTISEMENT

ಸನ್ಮಾನ ಸ್ವೀಕರಿಸಿ ವಿನುತಾ ಹೆಗಡೆ ಅವರು `ಊರಿನಲ್ಲಿ ಸಿಕ್ಕ ಸನ್ಮಾನ ಖುಷಿ ಹೆಚ್ಚಿಸಿದೆ. ಮಾಧ್ಯಮ ಶ್ರೀ ದೊರೆತ ಹಿನ್ನಲೆ ಊರಿನವರು ಗೌರವಿಸಿದ್ದು ನಿಜಕ್ಕೂ ಸ್ಮರಣೀಯ. ಈ ಸನ್ಮಾನ ಪ್ರದ್ಮಶ್ರೀ ಪ್ರಶಸ್ತಿಯ ಖುಷಿ ನೀಡಿದೆ’ ಎಂದರು. ಸಾಧಕ ಕೃಷಿಕ ಶ್ರೀಕೃಷ್ಣ ಭಟ್ಟ ಅವರನ್ನು ಈ ವೇದಿಕೆಯಲ್ಲಿ ಗೌರವಿಸಲಾಯಿತು. `ಅಡಿಕೆ ಬೆಳೆಯುವ ರೈತರು ಇದರೊಂದಿಗೆ ಉಪಬೆಳೆಗಳಿಗೂ ಒತ್ತು ಕೊಡಬೇಕು. ಸನ್ಮಾನಿತರನ್ನು ಮಾದರಿಯಾಗಿರಿಸುಕೊಂಡು ರೈತರು ಸಾಧನೆ ಮಾಡಬೇಕು’ ಎಂದು ಸಹಾಯಕ ತೋಟಗಾರಿಕೆ ನಿರ್ದೇಶಕ ಸತೀಶ ಹೆಗಡೆ ಅವರು ಕರೆ ನೀಡಿದರು. ಕೃಷಿ ಸುಧಾರಣಾ ಪದ್ಧತಿಗಳ ಬಗ್ಗೆ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ನಾಗರಾಜ ನಾಯ್ಕ ಅವರು ಅರಿವು ಮೂಡಿಸಿದರು.

ADVERTISEMENT

ಮಾವಿನ ಮನೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಬ್ಬಣ್ಣ ಕುಂಟೇಗಾಳಿ, ವಜ್ರಳ್ಳಿಯ ಗ್ರಾಮ ಪಂಚಾಯಿತಿ ಅಧ್ಯಕ್ಷ ಭಗೀರಥ ನಾಯ್ಕ, ಉಪಾಧ್ಯಕ್ಷೆ ಗಂಗಾ ಕೋಮಾರ, ತೋಟಗಾರಿಕೆ ಸಹಾಯಕ ಅಧಿಕಾರಿ ವೇದಾವತಿ ನಾಯ್ಕ, ಆತ್ಮ ಯೋಜನೆಯ ಎಂ ಜಿ ಭಟ್ಟ, ಪ್ರಮುಖರಾದ ಲಲಿತಾ ಹೆಗಡೆ ಉಂಚಳ್ಳಿ, ಸದಾನಂದ ಭಟ್ಟ ಮಾತನಾಡಿದರು. ಹಿರಿಯ ವೈದಿಕ ರಾಮಕೃಷ್ಣ ಭಟ್ಟ ನೆಲೆಮನೆ ಗ್ರಾಮೀಣ ಪ್ರದೇಶದ ಸಾಧಕರ ಶ್ರಮ ಪರಿಚಯಿಸಿದರು. ಶ್ರೀಮತಿ ಹೆಗಡೆ, ಸುಬ್ರಹ್ಮಣ್ಯ ಗಾಂವ್ಕರ, ಶಿವಪ್ರಸಾದ ಗಾಂವ್ಕರ್, ಗಜಾನನ ಭಟ್ಟ ಕಳಚೆ ತಮ್ಮ ಜವಾಬ್ದಾರಿ ನಿಭಾಯಿಸಿದರು.

ADVERTISEMENT

Discussion about this post

Previous Post

ದೇವರ ದುಡ್ಡು ಕದ್ದವರು.. ಒಂದೇ ದಿನದಲ್ಲಿ ಸಿಕ್ಕಿ ಬಿದ್ದರು!

Next Post

ಮೂಳೆ ಪ್ರಕರಣ: ಗೋವು ಕೊಂದವರು.. ಕಂಬಿ ಎಣಿಸಿದರು!

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of UKNews9

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋