• Latest
ಕಾಲೇಜು ವಿದ್ಯಾರ್ಥಿಯ ಖತರ್ನಾಕ್ ಪ್ಲಾನ್: ಸಿಗರೇಟು ಸೀಸದೊಳಗೆ ಗಾಂಜಾ ಅಮಲು!

ಕಾಲೇಜು ವಿದ್ಯಾರ್ಥಿಯ ಖತರ್ನಾಕ್ ಪ್ಲಾನ್: ಸಿಗರೇಟು ಸೀಸದೊಳಗೆ ಗಾಂಜಾ ಅಮಲು!

1 month ago
Lokayukta raids in Ankola too

ಅಂಕೋಲಾದಲ್ಲಿಯೂ ಲೋಕಾಯುಕ್ತ ದಾಳಿ

4 weeks ago
ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

4 weeks ago
ADVERTISEMENT
ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

4 weeks ago
ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

4 weeks ago
ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

4 weeks ago
Thursday, October 23, 2025
uknews9.com
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
uknews9.com
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
ADVERTISEMENT

ಕಾಲೇಜು ವಿದ್ಯಾರ್ಥಿಯ ಖತರ್ನಾಕ್ ಪ್ಲಾನ್: ಸಿಗರೇಟು ಸೀಸದೊಳಗೆ ಗಾಂಜಾ ಅಮಲು!

uknews9.comby uknews9.com
in ನಮ್ಮೂರು - ನಮ್ಮ ಜಿಲ್ಲೆ
ADVERTISEMENT

ಸಿಗರೇಟಿನ ಸೀಸದೊಳಗೆ ಗಾಂಜಾ ಹಾಕಿ ಹೊಗೆ ಬಿಡುತ್ತಿದ್ದ ಕಾಲೇಜು ವಿದ್ಯಾರ್ಥಿ ವಿರುದ್ಧ ದಾಂಡೇಲಿ ಪೊಲೀಸರು ಕ್ರಮ ಜರುಗಿಸಿದ್ದಾರೆ. ದಾಂಡೇಲಿ ನ್ಯೂ ಸ್ಟಾಪ್ ಕ್ವಾಟರ್ಸ ಸೋಹೇಬ ಗುಡಸಾಬ (21) ಗಾಂಜಾ ಸೇದುವಾಗ ಸಿಕ್ಕಿ ಬಿದ್ದಿದ್ದಾರೆ.

Advertisement. Scroll to continue reading.
https://amzn.to/4moesz2 https://amzn.to/4moesz2 https://amzn.to/4moesz2
ADVERTISEMENT

ಸೆ 16ರ ರಾತ್ರಿ ಸುಭಾಸ ನಗರದ ಒಳಾಂಗಣ ಕ್ರೀಡಾಂಗಣದ ಬಳಿ ಸೋಹೇಬ ಗುಡಸಾಬ ಅಲೆದಾಡುತ್ತಿದ್ದರು. ಅವರ ಕೈಯಲ್ಲಿ ಅರ್ದ ಸೇದಿದ ಸಿಗರೇಟಿನ ತುಂಡು ಪೊಲೀಸರಿಗೆ ಕಾಣಿಸಿತು. ಪೊಲೀಸರು ಅವರ ಬಳಿ ಹೋದಾಗ ಅಡಗುವ ಪ್ರಯತ್ನ ಮಾಡಿದರು. ಪೊಲೀಸರ ಪ್ರಶ್ನೆಗೆ ಸರಿಯಾಗಿ ಉತ್ತರಿಸಲು ಸೋಹೇಬ ಗುಡಸಾಬ್ ತಡವರಿಸಿದರು.

ADVERTISEMENT

ಅರ್ದ ಸೇದಿದ ಸಿಗರೇಟಿನ ಮೇಲೆ ಪೊಲೀಸರಿಗೆ ಅನುಮಾನ ಮೂಡಿತು. ಅದನ್ನು ವಶಕ್ಕೆಪಡೆದು ಸೋಹೇಬ ಗುಡಸಾಬ ಅವರನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಿದರು. ತಪಾಸಣೆ ನಡೆಸಿದ ವೈದ್ಯಾಧಿಕಾರಿಗಳು `ಸೋಹೇನ್ ಗುಡಸಾಬ್ ಸೇದಿರುವುದು ಸಿಗರೇಟಲ್ಲ.. ಗಾಂಜಾ’ ಎಂದು ದೃಢೀಕರಿಸಿದರು. ಪಿಎಸ್‌ಐ ಕಿರಣ ಪಾಟೀಲ ಅವರು ಸೋಹೇಬ್ ಗಡಸಾಬ್ ಅವರನ್ನು ವಶಕ್ಕೆಪಡೆದು ಪ್ರಕರಣ ದಾಖಲಿಸಿದರು.

ಹಗಲಿನಲ್ಲಿ ಶ್ರಮಿಕ: ಸಂಜೆ ವೇಳೆ ಮಾದಕ!
ಹಗಲಿನ ವೇಳೆ ದಾಂಡೇಲಿಯ ಸಿಮೆಂಟ್ ಅಂಗಡಿಯಲ್ಲಿ ಕೆಲಸ ಮಾಡುವ ಪ್ರತಾಪ ಮಾದರ್ ಅವರು ಸಂಜೆ ಅಕ್ರಮ ಸರಾಯಿ ಮಾರಾಟ ದಂಧೆ ಶುರು ಮಾಡಿದ್ದು, ಪೊಲೀಸರು ಇದಕ್ಕೆ ತಡೆ ಒಡ್ಡಿದ್ದಾರೆ. ದಾಂಡೇಲಿ ಕೊಳಗಿಬೀಸಿನ ಪ್ರತಾಪ ಮಾದರ್ ಅವರು ಅಂಬೇವಾಡಿಯ ಜಿ+2 ವಸತಿ ಸಂಕೀರ್ಣದ ಬಳಿ ಸರಾಯಿ ಮಾರಾಟ ಮಾಡುವಾಗ ಸಿಕ್ಕಿ ಬಿದ್ದಿದ್ದಾರೆ. ಸೆ 16ರ ಸಂಜೆ ಅವರು ಅಲ್ಲಿ ಬರುವ ಜನರಿಗೆ ಸರಾಯಿ ಮಾರಾಟ ಮಾಡುತ್ತಿದ್ದಾಗ ಪಿಎಸ್‌ಐ ಅಮೀನ ಸಾಬ್ ಅತ್ತಾರ್ ದಾಳಿ ನಡೆಸಿದರು. ಪ್ರತಾಪ ಮಾದರ್ ವಿರುದ್ಧ ಪ್ರಕರಣ ದಾಖಲಿಸಿ, ಕಾನೂನು ಕ್ರಮ ಜರುಗಿಸಿದರು.

ADVERTISEMENT

Discussion about this post

Previous Post

2025 ಸೆಪ್ಟೆಂಬರ್ 19ರ ದಿನ ಭವಿಷ್ಯ

Next Post

ಹದಗೆಟ್ಟ ರಸ್ತೆ: ಹೊಂಡದ ವಿರುದ್ಧ ಹೋರಾಟ

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of UKNews9

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋