• Latest
The contractor is a thorn in the side of the nursery!

ಕೂಸಿನಮನೆಗೆ ಕಂಟಕನಾದ ಗುತ್ತಿಗೆದಾರ!

1 month ago
Lokayukta raids in Ankola too

ಅಂಕೋಲಾದಲ್ಲಿಯೂ ಲೋಕಾಯುಕ್ತ ದಾಳಿ

4 weeks ago
ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

4 weeks ago
ADVERTISEMENT
ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

4 weeks ago
ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

4 weeks ago
ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

4 weeks ago
Wednesday, October 22, 2025
uknews9.com
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
uknews9.com
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
ADVERTISEMENT

ಕೂಸಿನಮನೆಗೆ ಕಂಟಕನಾದ ಗುತ್ತಿಗೆದಾರ!

uknews9.comby uknews9.com
in ನಮ್ಮೂರು - ನಮ್ಮ ಜಿಲ್ಲೆ
The contractor is a thorn in the side of the nursery!
ADVERTISEMENT

ಖಾಸಗಿ ಕೆಲಸ ನಿರ್ವಹಿಸುವ ಗುತ್ತಿಗೆದಾರರೊಬ್ಬರು ಶಿರಸಿ ಗಣೇಶ ನಗರದ ಸಮೀಪದ ಅಂಗನವಾಡಿ ಬಳಿ ರಾಶಿ ರಾಶಿ ಸಿಮೆಂಟ್ ಚೀಲ ರಾಶಿ ಹಾಕಿದ್ದಾರೆ. ಸಿಮೆಂಟ್ ಧೂಳಿನ ಪರಿಣಾಮ ಅಲ್ಲಿನ ಮಕ್ಕಳು ಉಸಿರಾಡಲು ಸಮಸ್ಯೆ ಅನುಭವಿಸುತ್ತಿದ್ದಾರೆ.

Advertisement. Scroll to continue reading.
https://amzn.to/4moesz2 https://amzn.to/4moesz2 https://amzn.to/4moesz2
ADVERTISEMENT

ಸ್ಥಳೀಯರ ಮಾಹಿತಿ ಪ್ರಕಾರ ಕಳೆದ ಮೂರು ದಿನಗಳಿಂದ ಇಲ್ಲಿನ ಅಂಗನವಾಡಿ ಮಕ್ಕಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಂಗನವಾಡಿ ಒಳಗೂ ಸಾಕಷ್ಟು ಪ್ರಮಾಣದಲ್ಲಿ ಧೂಳು ತುಂಬಿದ್ದು, ಗುರುವಾರ ಚಿಣ್ಣರು ಅಲ್ಲಿಯೇ ಹೊರಳಾಡುತ್ತಿರುವುದು ಕಾಣಿಸಿತು. ಮಕ್ಕಳು ಸಿಮೆಂಟ್ ಮಿಶ್ರಿತ ಧೂಳಿನಲ್ಲಿಯೇ ಆಟವಾಡುತ್ತಿದ್ದು, ಊಟಕ್ಕೆ ಸಹ ಅವರಿಗೆ ಬೇರೆ ಜಾಗ ಇಲ್ಲ. ಈ ಬಗ್ಗೆ ಮಕ್ಕಳು ಸಮಸ್ಯೆ ಹೇಳುವ ಪ್ರಯತ್ನ ಮಾಡಿದರಾದರೂ ಅವರಿಂದ ಮಾತು ಹೊರಡಲಿಲ್ಲ. ಪಾಲಕರು ಸಮಸ್ಯೆ ಬಗ್ಗೆ ಹೇಳಿದರೂ ಕೇಳುವವರಿರಲಿಲ್ಲ.

ADVERTISEMENT

ಅಂಗನವಾಡಿಯ ಪ್ರವೇಶದ್ವಾರದಲ್ಲಿಯೇ ಭಾರೀ ಪ್ರಮಾಣದಲ್ಲಿ ಸಿಮೆಂಟ್ ರಾಶಿ ಹಾಕಲಾಗಿದೆ. ಅಂಗನವಾಡಿ ಸಮೀಪದಲ್ಲಿಯೇ ದೊಡ್ಡ ದೊಡ್ಡ ಯಂತ್ರಗಳನ್ನು ಬಳಸಿ ಕೆಲಸ ಮಾಡಲಾಗುತ್ತಿದೆ. ಅದರ ಸದ್ದು ಸಹ ಮಕ್ಕಳಿಗೆ ಮಾರಕವಾಗಿದೆ. ಮಕ್ಕಳಿರುವ ಪ್ರದೇಶದಲ್ಲಿಯೇ ಸಿಮೆಂಟ್ ಮಿಕ್ಸ ಮಾಡಿ ಸಮೀಪದ ರಸ್ತೆ ಕೆಲಸಕ್ಕೂ ಒಯ್ಯಲಾಗುತ್ತಿದೆ.

ಈ ಅಂಗನವಾಡಿ ಪಕ್ಕದಲ್ಲಿ ಸರ್ಕಾರಿ ಹೈಸ್ಕೂಲ್ ಸಹ ಇದೆ. ಇಲ್ಲಿನ ಧೂಳು ಆ ಪ್ರದೇಶವನ್ನು ಆವರಿಸುತ್ತಿದೆ. ಶಿರಸಿಯಲ್ಲಿ ಸಿಮೆಂಟ್ ಹಾಕಲು ಸಾಕಷ್ಟು ಸ್ಥಳಾವಕಾಶವಿದ್ದರೂ ಗುತ್ತಿಗೆದಾರ ಅಂಗನವಾಡಿ ಬಳಿಯೇ ಚೀಲ ರಾಶಿ ಹಾಕಿರುವುದಕ್ಕೆ ಆಕ್ರೋಶವ್ಯಕ್ತವಾಗಿದೆ. ಶಿಶು ಕೇಂದ್ರದ ಸಿಬ್ಬಂದಿಯೂ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದು, ಈ ಸಮಸ್ಯೆ ಬಗ್ಗೆ ಹೇಳಿಕೊಳ್ಳಲು ಭಯಪಡುತ್ತಿದ್ದರು.

ADVERTISEMENT

Discussion about this post

Previous Post

ಶರಾವತಿ ಉಳಿಸಿ ಅಭಿಯಾನ: ಪಂಪ್ ಸ್ಟೋರೇಜ್ ಪರವಾಗಿ ಅರ್ಜಿ ಸಲ್ಲಿಸಿದವರೇ ಇಲ್ಲ!

Next Post

ಕಾರವಾರ: ಮಟ್ಕಾ ಆಡಲು ಹೋದವನ ವಿರುದ್ಧವೂ ಕಾನೂನು ಕ್ರಮ!

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of UKNews9

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋