• Latest
A bloody revolution of those who joined hands!

ಬೈಕ್ ಓಟ: ಓವರ್ ಟೆಕ್ ಓಡಾಟವೇ ಚಾಕು ಚುಚ್ಚಲು ಕಾರಣ!

1 month ago
Lokayukta raids in Ankola too

ಅಂಕೋಲಾದಲ್ಲಿಯೂ ಲೋಕಾಯುಕ್ತ ದಾಳಿ

4 weeks ago
ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

4 weeks ago
ADVERTISEMENT
ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

4 weeks ago
ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

4 weeks ago
ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

4 weeks ago
Wednesday, October 22, 2025
uknews9.com
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
uknews9.com
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
ADVERTISEMENT

ಬೈಕ್ ಓಟ: ಓವರ್ ಟೆಕ್ ಓಡಾಟವೇ ಚಾಕು ಚುಚ್ಚಲು ಕಾರಣ!

uknews9.comby uknews9.com
in ನಮ್ಮೂರು - ನಮ್ಮ ಜಿಲ್ಲೆ
A bloody revolution of those who joined hands!
ADVERTISEMENT

ಹೊನ್ನಾವರದ ಯುವಕರ ನಡುವೆ ನಡೆದ ಗಲಾಟೆ ಪ್ರಕರಣದ ತನಿಖೆ ನಡೆಸಿದ ಪೊಲೀಸರಿಗೆ ಹೊಡೆದಾಟದ ನೈಜ ಕಾರಣ ಗೊತ್ತಾಗಿದೆ. ಕುದ್ರಗಿಯ ವಿವೇಕ ನಾಯ್ಕ ಅವರು ಮೊಹಮದ್ ಅದ್ನಾನ್ ಅವರ ಬೈಕ್ ಓವರ್ ಟೆಕ್ ಮಾಡಿದ್ದೇ ಗಲಾಟೆಗೆ ಕಾರಣವಾಗಿದ್ದು, ಇದೇ ವಿಷಯಕ್ಕೆ ಜಗಳ ಮಾಡಿದ ಮಹಮದ್ ಅದ್ನಾನ್ ಅವರು ವಿವೇಕ ನಾಯ್ಕ ಅವರಿಗೆ ಚಾಕು ಚುಚ್ಚಿದ್ದಾರೆ!

Advertisement. Scroll to continue reading.
https://amzn.to/4moesz2 https://amzn.to/4moesz2 https://amzn.to/4moesz2
ADVERTISEMENT

ಸಪ್ಟೆಂಬರ್ 18ರ ಮಧ್ಯಾಹ್ನ ಸಂಶಿ ಕುದ್ರಗಿಯ ವಿವೇಕ ಸುರೇಶ ನಾಯ್ಕ ಅವರು ಗೇರುಸೊಪ್ಪಾದಿಂದ ಉಪ್ಪೋಣಿ ಕಡೆಗೆ ಬೈಕಿನಲ್ಲಿ ಬರುತ್ತಿದ್ದರು. ವಿವೇಕ ನಾಯ್ಕ ಅವರ ಜೊತೆ ಸುದೀಪ ನಾಯ್ಕ ಅವರು ಅದೇ ಬೈಕಿನಲ್ಲಿ ಚಲಿಸುತ್ತಿದ್ದರು. ಮಾವಿನಹೊಳೆ ಬಸ್ ನಿಲ್ದಾಣದ ಬಳಿ ವಿವೇಕ ನಾಯ್ಕ ಅವರು ಮುಂದೆ ಹೋಗುತ್ತಿದ್ದ ಬೈಕನ್ನು ಹಿಂದಿಕ್ಕಿದರು. ಇದರಿಂದ ಆ ಬೈಕು ಓಡಿಸುತ್ತಿದ್ದ ಹೊನ್ನಾವರ ಸಂಶಿಯ ಮಹಮದ್ ಅದ್ನಾನ್ ಸಿಟ್ಟಾದರು. ಮಹಮದ್ ಅದ್ನಾನ್ ಜೊತೆಗಿದ್ದ ಮಾವಿನಹೊಳೆಯ ಪ್ರದೀಪ ಅಂಬಿಗ ಅವರು ಕೋಪಗೊಂಡರು. ಈ ಹಿನ್ನಲೆ ವಿವೇಕ ನಾಯ್ಕ ಅವರು ತಮ್ಮ ಬೈಕ್ ಓವರ್ ಟೆಕ್ ಮಾಡುವಾಗ ಮಹಮದ್ ಅದ್ನಾನ್ ಅವರು ಅಸಭ್ಯವಾಗಿ ಕೈ ಸನ್ನೆ ಮಾಡಿದರು.

ADVERTISEMENT

ಅಸಭ್ಯವಾಗಿ ಕೈ ಸನ್ನೆ ಮಾಡಿದ ಕಾರಣ ವಿವೇಕ ನಾಯ್ಕ ಅವರು ತಮ್ಮ ಬೈಕ್ ನಿಲ್ಲಿಸಿದರು. ಅಲ್ಲಿಗೆ ಬಂದ ಮಹಮದ್ ಅದ್ನಾನ್ ಅವರನ್ನು ಕೆಟ್ಟದಾಗಿ ವರ್ತಿಸಿದ ಬಗ್ಗೆ ಪ್ರಶ್ನಿಸಿದರು. ಈ ವೇಳೆ ವಿವೇಕ ನಾಯ್ಕ ಹಾಗೂ ಮಹಮದ್ ಅದ್ನಾನ್ ನಡುವೆ ಮಾತಿನ ಚಕಮಕಿ ನಡೆಯಿತು. ಈ ಜಗಳ ಇನ್ನಷ್ಟು ದೊಡ್ಡವಾಗಿದ್ದು, ಮಹಮದ್ ಅದ್ನಾನ್ ತಮ್ಮ ಕಿಸೆಯಲ್ಲಿದ್ದ ಚಾಕು ತೆಗೆದರು. ನೇರವಾಗಿ ವಿವೇಕ್ ನಾಯ್ಕ ಅವರಿಗೆ ಚುಚ್ಚಿದರು. ಗಾಯಗೊಂಡ ವಿವೇಕ ನಾಯ್ಕ ಅವರು ಸದ್ಯ ಆಸ್ಪತ್ರೆಯಲ್ಲಿದ್ದಾರೆ. ಅವರ ಆರೋಗ್ಯ ಸುಧಾರಿಸುತ್ತಿದೆ.

ಏಕಾಏಕಿ ಪ್ರಚೋದನೆಯಾಗಿ ಮಹಮದ್ ಅದ್ನಾನ್ ಚಾಕು ಇರಿದಿದ್ದು, ಪೊಲೀಸರು ಮಹಮದ್ ಅದ್ನಾನ್ ಜೊತೆ ಅವರ ಬೈಕಿನಲ್ಲಿ ಜೊತೆಯಿದ್ದ ಪ್ರದೀಪ ಅಂಬಿಗ ಅವರನ್ನು ಬಂಧಿಸಿದ್ದಾರೆ. ಯಾವುದೇ ಹಳೆಯ ದ್ವೇಷ ಅಥವಾ ಕೋಮು ದ್ವೇಷದಿಂದ ಈ ದಾಳಿ ನಡೆದಿಲ್ಲ ಎಂದು ತನಿಖೆ ನಡೆಸಿದ ಪೊಲೀಸರು ಸ್ಪಷ್ಠಪಡಿಸಿದ್ದಾರೆ. ಹೀಗಾಗಿ ಯಾವುದೇ ಸುಳ್ಳು ಸುದ್ದಿ ಹರಡದಂತೆ ಪೊಲೀಸರು ಸೂಚಿಸಿದ್ದು, ಸುಳ್ಳು ಸುದ್ದಿ ಹರಡಿದವರ ವಿರುದ್ಧವೂ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಸಿದ್ದಾರೆ.

ADVERTISEMENT

Discussion about this post

Previous Post

ಅಪಘಾತ: ಯಲ್ಲಾಪುರ ಪ್ರವಾಸಕ್ಕೆ ಬಂದಿದ್ದ ಕ್ಯಾಮರಾಮೆನ್ ಸಾವು!

Next Post

ಹೆಸರಿಗೆ ಕೂಲಿ ಕೆಲಸ.. ಮಾಡುವುದು ಜನರಿಗೆ ಮೋಸ!

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of UKNews9

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋