• Latest
Bullying children No suspension for teacher!

ಮಕ್ಕಳ ಮೇಲೆ ದಬ್ಬಾಳಿಕೆ: ಶಿಕ್ಷಕನಿಗೆ ಇಲ್ಲ ಅಮಾನತು ಶಿಕ್ಷೆ!

1 month ago
Lokayukta raids in Ankola too

ಅಂಕೋಲಾದಲ್ಲಿಯೂ ಲೋಕಾಯುಕ್ತ ದಾಳಿ

4 weeks ago
ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

4 weeks ago
ADVERTISEMENT
ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

4 weeks ago
ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

4 weeks ago
ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

4 weeks ago
Wednesday, October 22, 2025
uknews9.com
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
uknews9.com
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
ADVERTISEMENT

ಮಕ್ಕಳ ಮೇಲೆ ದಬ್ಬಾಳಿಕೆ: ಶಿಕ್ಷಕನಿಗೆ ಇಲ್ಲ ಅಮಾನತು ಶಿಕ್ಷೆ!

uknews9.comby uknews9.com
in ನಮ್ಮೂರು - ನಮ್ಮ ಜಿಲ್ಲೆ
Bullying children No suspension for teacher!
ADVERTISEMENT

ಸಿದ್ದಾಪುರದ ಬೇಡ್ಕಣಿ ಶಾಲೆಯ ಸರ್ಕಾರಿ ಶಿಕ್ಷಕ ಕೆ ಪಿ ರವಿ ವಿದ್ಯಾರ್ಥಿಗಳಿಗೆ ಥಳಿಸಿದ್ದು, ಅವರನ್ನು ಬೇರೆ ಕಡೆ ವರ್ಗಾಯಿಸಲಾಗಿದೆ. ಆದರೆ, ಆ ಶಿಕ್ಷಕರ ಅಮಾನತಿಗಾಗಿ ಅಲ್ಲಿನವರು ಪಟ್ಟು ಹಿಡಿದಿದ್ದಾರೆ.

Advertisement. Scroll to continue reading.
https://amzn.to/4moesz2 https://amzn.to/4moesz2 https://amzn.to/4moesz2
ADVERTISEMENT

6ನೇ ತರಗತಿ ಓದುವ ಚಿಂತನ ಮಡಿವಾಳ ಅವರು ಹೋಂ ವರ್ಕ ಸರಿಯಾಗಿ ಮಾಡಿಲ್ಲ ಎಂಬ ಕಾರಣಕ್ಕೆ ಕೆ ಪಿ ರವಿ ಅವರು ಹೊಡೆದಿದ್ದರು. ಇದರಿಂದ ಚಿಂತನ ಮಡಿವಾಳ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿದ್ದು, ಶಾಲೆಗೆ ಹೋಗಲು ಹೆದರುತ್ತಿದ್ದಾರೆ. ಈ ಬಗ್ಗೆ ಎನ್‌ಎಸ್‌ಯುಐ ಮುಖಂಡರಾದ ವಿಶ್ವ ಇಟಗಿ ಶಿಕ್ಷಣ ಇಲಾಖೆಗಹೆ ದೂರು ನೀಡಿದ್ದಾರೆ. ಆದರೆ, ಈವರೆಗೂ ಶಿಕ್ಷಕರ ಅಮಾನತು ಆಗಿಲ್ಲ.

ADVERTISEMENT

`ಶಿಕ್ಷಕ ಕೆ ಪಿ ರವಿ ಅವರು ಮಕ್ಕಳಿಗೆ ಮೈಮೇಲೆ ಬಾಸುಂಡೆ ಬರುವ ರೀತಿ ಹೊಡೆಯುತ್ತಾರೆ. ಮಕ್ಕಳ ತಲೆಯನ್ನು ಬೆಂಚ್‌ಗೆ ಕುಟ್ಟಿ, ರಕ್ತ ಬರುವ ರೀತಿ ಮಾಡಿದ್ದಾರೆ. ಮಕ್ಕಳಿಗೆ ಚಿತ್ರ ಹಿಂಸೆ ನೀಡುವ ಬಗ್ಗೆ ದೂರಿದ್ದರೂ ಇಲಾಖೆ ಅವರನ್ನು ಅಮಾನತು ಮಾಡಿಲ್ಲ’ ಎಂದು ವಿಶ್ವ ಇಟಗಿ ಕಾರವಾರದಲ್ಲಿ ಮಾಧ್ಯಮದವರ ಎದುರು ದೂರಿದರು. `ಈ ಹಿಂದೆ ಸಹ ಈ ಶಿಕ್ಷಕರ ವಿರುದ್ಧ ಸಾಕಷ್ಟು ಆರೋಪಗಳಿದ್ದವು. ಶಾಲೆಯ 3 ಮಕ್ಕಳಿಗೆ ಬಾಸುಂಡೆ ಬರುವ ರೀತಿ ಹೊಡೆದಿದ್ದು ಒಬ್ಬನಿಗೆ ಬೆನ್ನು ಮೂಳೆ ಮುರಿದಿತ್ತು’ ಎಂದು ಅನಿಲ ಕೊಠಾರಿ ದೂರಿದರು.

ADVERTISEMENT

Discussion about this post

Previous Post

ಕಣಸಗೇರಿಗೆ ಬರಲಿರುವ ಕಸದ ಯೋಜನೆ: ಜನರ ವಿರೋಧ

Next Post

Google Gemini AI: Nano Banana ಫೀಚರ್ ಸೃಷ್ಠಿಸಿದ ಟ್ರೆಂಡ್ ಏನು?

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of UKNews9

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋