• Latest
Poisonous rhymes due to suspicion: Man kills wife and files police complaint!

ಅನುಮಾನದ ಹಿನ್ನಲೆ ವಿಷ ಪ್ರಾಸನ: ಪತ್ನಿ ಕೊಂದವನೇ ಪೊಲೀಸ್ ದೂರು ನೀಡಿದ!

1 month ago
Lokayukta raids in Ankola too

ಅಂಕೋಲಾದಲ್ಲಿಯೂ ಲೋಕಾಯುಕ್ತ ದಾಳಿ

4 weeks ago
ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

4 weeks ago
ADVERTISEMENT
ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

4 weeks ago
ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

4 weeks ago
ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

4 weeks ago
Wednesday, October 22, 2025
uknews9.com
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
uknews9.com
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
ADVERTISEMENT

ಅನುಮಾನದ ಹಿನ್ನಲೆ ವಿಷ ಪ್ರಾಸನ: ಪತ್ನಿ ಕೊಂದವನೇ ಪೊಲೀಸ್ ದೂರು ನೀಡಿದ!

uknews9.comby uknews9.com
in ನಮ್ಮೂರು - ನಮ್ಮ ಜಿಲ್ಲೆ
Poisonous rhymes due to suspicion: Man kills wife and files police complaint!
ADVERTISEMENT

ಕಾರವಾರ ಕಾಡಿನಲ್ಲಿ 20 ದಿನದ ಹಿಂದೆ ಕೊಲೆ ನಡೆದಿದ್ದು, ಪೊಲೀಸರು ಆ ಪ್ರಕರಣ ಬೇದಿಸಿದ್ದಾರೆ. ಚಿತ್ತಾಕುಲ ಪಿಎಸ್‌ಐ ಆಗಿ ಅಧಿಕಾರವಹಿಸಿಕೊಂಡ ಕೆಲವೇ ಗಂಟೆಗಳಲ್ಲಿ ಪಿಎಸ್‌ಐ ಪರಶುರಾಮ ಮಿರ್ಚಗಿ ಕೊಲೆ ಆರೋಪಿಯನ್ನು ಜೈಲಿಗೆ ಕಳುಹಿಸಿದ್ದಾರೆ.

Advertisement. Scroll to continue reading.
https://amzn.to/4moesz2 https://amzn.to/4moesz2 https://amzn.to/4moesz2
ADVERTISEMENT

ಬೀದರದ ಇಸ್ಮಾಯಲ್  ವಹಿದ್ ಧಪೆದಾರ್ ಎಂಬಾತರು ತಮ್ಮ ಪತ್ನಿ ಪರ್ವೀನ್ (45) ಅವರನ್ನು ಕಾರವಾರದ ಹಳಗಾ ಆಸ್ಪತ್ರೆಗೆ ಕರೆತಂದಿದ್ದರು. ಅಲ್ಲಿ ಚಿಕಿತ್ಸೆ ಕೊಡಿಸಿದ ನಂತರ ಊಟದಲ್ಲಿ ವಿಷ ಬೆರೆಸಿದ್ದರು. ಅದಾದ ನಂತರ ಪರ್ವೀನ್ ಅವರು ತಲೆ ಸುತ್ತಿ ಬಿದ್ದಿದ್ದು, ಇಸ್ಮಾಯಲ್ ಧಪೆದಾರ್ ಜೊತೆ ಅವರ ಸ್ನೇಹಿತ ಅಜುಮುದ್ದೀನ್ ಹಾಗೂ ಇನ್ನಿಬ್ಬರು ಅವರನ್ನು ಕಾರಿನಲ್ಲಿ ತುಂಬಿದ್ದರು. ಅದಾದ ನಂತರ ಫರ್ವೀನ್ ಅವರನ್ನು ಕೊಲೆ ಮಾಡಿ ಕಾರಿನಿಂದ ಕಾಡಿಗೆ ಎಸೆದಿದ್ದರು.

ADVERTISEMENT

ಅದಾದ ನಂತರ ಇಸ್ಮಾಯಲ್ ಪತ್ನಿ ಕಾಣೆಯಾಗಿರುವ ಬಗ್ಗೆ ಪೊಲೀಸ್ ದೂರು ನೀಡಿದರು. 20 ದಿನಗಳ ನಂತರ ಮಹಿಳೆಯೊಬ್ಬರ ಶವ ಕಾಡಿನಲ್ಲಿ ಕೊಳೆತ ಸ್ಥಿತಿಯಲ್ಲಿ ಸಿಕ್ಕಿದ್ದು, ಪೊಲೀಸರು ಅದರ ಬೆನ್ನತ್ತಿದರು. ಪತ್ನಿ ಕಾಣೆಯಾಗಿರುವ ಬಗ್ಗೆ ಹೇಳಿದ್ದ ಇಸ್ಮಾಯಲ್ ಅವರನ್ನು ಸ್ಥಳಕ್ಕೆ ಕರೆಯಿಸಿದರು. ತನಿಖೆ ನಡೆಸಿದಾಗ ಸಾವನಪ್ಪಿದ ಮಹಿಳೆಗೆ 6 ಮಕ್ಕಳಿರುವುದು ಗೊತ್ತಾಯಿತು. ಅವರೆಲ್ಲರೂ ಮದುವೆಯಾಗಿ ಬೇರೆ ಬೇರೆ ಕಡೆ ವಾಸಿಸುತ್ತಿದ್ದರು. ಇನ್ನು ಹೆಚ್ಚಿನ ತನಿಖೆ ನಡೆಸಿದಾಗ ಇಸ್ಮಾಯಲ್ ಧಪೆದಾರ್ ಹಾಗೂ ಪರ್ವೀನ್ ನಡುವೆ ವೈಮನಸ್ಸು ಮೂಡಿರುವುದು ಪೊಲೀಸರ ಅರಿವಿಗೆ ಬಂದಿತು. ಇಸ್ಮಾಯಲ್ ಧಪೆದಾರ್ ಪತ್ನಿಯ ಮೇಲೆ ಸಾಕಷ್ಟು ಅನುಮಾನ ಹೊಂದಿರುವುದು ಗೊತ್ತಾಯಿತು.

ಪತ್ನಿ ಮೇಲಿನ ಸಂಶಯದಿAದಾಗಿ ಇಸ್ಮಾಯಲ್ ಧಪೆದಾರ್ ಅವರು ಫರ್ವಿನಾ ಅವರನ್ನು ಕೊಲೆ ಮಾಡಿದ್ದು ಈವರೆಗಿನ ತನಿಖೆಯಲ್ಲಿ ಗೊತ್ತಾಗಿದೆ. ಈ ಹಿನ್ನಲೆ ಪೊಲೀಸರು ಕೊಲೆಗಾರನನ್ನು ಬಂಧಿಸಿದ್ದಾರೆ. ಇನ್ನಿಬ್ಬರು ತಪ್ಪಿಸಿಕೊಂಡಿದ್ದು, ಅವರ ಹುಡುಕಾಟ ನಡೆದಿದೆ.

ADVERTISEMENT

Discussion about this post

Previous Post

ಬಾವಿಯ ಬಲೆಗೆ ಬಿದ್ದ ನಾಗರ

Next Post

ಮೈಸೂರು ದಸರಾ: ಬೂಕರ್ ಪ್ರಶಸ್ತಿ ವಿಜೇತೆ ಬಗ್ಗೆ ಅಪಸ್ವರ!

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of UKNews9

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋