• Latest
Bhandari-Deshbhandari In the calculation of the committee the caste of this community is changed!

ಭಂಡಾರಿ-ದೇಶಭಂಡಾರಿ: ಸಮಿತಿ ಲೆಕ್ಕಾಚಾರದಲ್ಲಿ ಈ ಸಮುದಾಯದ ಜಾತಿಯೇ ಬದಲು!

4 weeks ago
Lokayukta raids in Ankola too

ಅಂಕೋಲಾದಲ್ಲಿಯೂ ಲೋಕಾಯುಕ್ತ ದಾಳಿ

3 weeks ago
ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

3 weeks ago
ADVERTISEMENT
ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

3 weeks ago
ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

3 weeks ago
ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

3 weeks ago
Sunday, October 19, 2025
uknews9.com
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
uknews9.com
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
ADVERTISEMENT

ಭಂಡಾರಿ-ದೇಶಭಂಡಾರಿ: ಸಮಿತಿ ಲೆಕ್ಕಾಚಾರದಲ್ಲಿ ಈ ಸಮುದಾಯದ ಜಾತಿಯೇ ಬದಲು!

uknews9.comby uknews9.com
in ನಮ್ಮೂರು - ನಮ್ಮ ಜಿಲ್ಲೆ
Bhandari-Deshbhandari In the calculation of the committee the caste of this community is changed!
ADVERTISEMENT

ಉತ್ತರ ಕನ್ನಡ ಜಿಲ್ಲೆಯ 1 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿರುವ ಭಂಡಾರಿ ಸಮುದಾಯದವರನ್ನು ಸರ್ಕಾರ ಸವಿತಾ ಸಮಾಜಕ್ಕೆ ಸೇರಿಸಿದೆ. ಹೆಸರಿನ ಜೊತೆ ದೇಶಭಂಡಾರಿ ಎಂಬ ಪದನಾಮ ಹೊಂದಿದವರನ್ನು ಮಾತ್ರ ಸರ್ಕಾರ ಆ ಸಮುದಾಯಕ್ಕೆ ಸೇರಿಸಿದ್ದರಿಂದ ನಿಜವಾಗಿಯೂ ಭಂಡಾರಿ ಸಮುದಾಯದವರ ಸಂಖ್ಯೆ ಏಳು ಸಾವಿರಕ್ಕೆ ಇಳಿಕೆಯಾಗಿದೆ!

Advertisement. Scroll to continue reading.
https://amzn.to/4moesz2 https://amzn.to/4moesz2 https://amzn.to/4moesz2
ADVERTISEMENT

ಉತ್ತರ ಕನ್ನಡ ಜಿಲ್ಲೆಯಲ್ಲಿ ಕೊಂಕಣಿ ಮಾತನಾಡುವ ಭಂಡಾರಿ ಸಮುದಾಯದವರು ವಾಸವಾಗಿದ್ದಾರೆ. ಇದೇ ಸಮುದಾಯದ ಕೆಲವರು ಕಾರವಾರ ಸೇರಿ ಕೆಲ ಭಾಗದಲ್ಲಿ ದೇಶಭಂಡಾರಿ ಎಂಬ ಹೆಸರಿನಿಂದ ಗುರುತಿಸಿಕೊಂಡಿದ್ದಾರೆ. ಕುಮಟಾ, ಶಿರಸಿ, ಹೊನ್ನಾವರ ಭಾಗದಲ್ಲಿ ಭಂಡಾರಿ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಸರ್ಕಾರ ಭಂಡಾರಿ ಸಮುದಾಯದವರನ್ನು ದೇಶಭಂಡಾರಿ ಸಮುದಾಯದ ಲೆಕ್ಕಾಚಾರದಲ್ಲಿ ಸೇರಿಸಿಲ್ಲ. ಹೀಗಾಗಿ ಸರ್ಕಾರದ ಲೆಕ್ಕಾಚಾರದ ಪ್ರಕಾರ ಈ ಸಮುದಾಯದವರು ಬರೇ ಏಳು ಸಾವಿರ ಜನ ಮಾತ್ರ ಇದ್ದಾರೆ!

ADVERTISEMENT

ಭಂಡಾರಿ ಹಾಗೂ ದೇಶಭಂಡಾರಿ ಎರಡು ಒಂದೇ ಸಮುದಾಯವಾಗಿದ್ದು ಸರ್ಕಾರ ಅನಗತ್ಯವಾಗಿ ಅವರಿಬ್ಬರನ್ನು ಪ್ರತ್ಯೆಕವಾಗಿ ತೋರಿಸಿದೆ. ಸರ್ಕಾರ ಈಚೆಗೆ ಆರ್ಯ ಈಡಿಗ ಬಿಲ್ಲವ ಮಾಡಿದ ಸಮುದಾಯದವರು ಕುಲ ಅಧ್ಯಯನ ಸಮಿತಿ ಮಾಡಿದ್ದು, ಆ ಪಟ್ಟಿಯಲ್ಲಿರುವ 26 ಸಮುದಾಯದಲ್ಲಿ ದೇಶಭಂಡಾರಿ ಇದೆ. ಆದರೆ, ಆ ಪಟ್ಟಿಯಲ್ಲಿ ಭಂಡಾರಿ ಸಮುದಾಯದವರಿಗೆ ಸ್ಥಾನ ಸಿಕ್ಕಿಲ್ಲ. ಸರ್ಕಾರ ರಚಿಸಿದ ಆರ್ಯ ಈಡಿಗ ಬಿಲ್ಲವ ಸಮಾಜದ ಕುಲ ಅಧ್ಯಯನ ಸಮಿತಿಯೂ ಕುಲ ಕಸುಬಿನ ಆಧಾರದಲ್ಲಿ ಜಾತಿ ಲೆಕ್ಕಾಚಾರ ಮಾಡಿದ್ದು, ಆ ವೇಳೆ ಅನೇಕ ತಪ್ಪುಗಳಾಗಿವೆ.

ಈ ಎಲ್ಲಾ ಹಿನ್ನಲೆ ಭಂಡಾರಿ ಹಾಗೂ ದೇಶಭಂಡಾರಿ ಸಮುದಾಯದವರು ಒಂದಾಗಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ನಿಕಟಪೂರ್ವ ಅಧ್ಯಕ್ಷ ಜಯಪ್ರಕಾಶ ಹೆಗಡೆ ಅವರನ್ನು ಭೇಟಿ ಆಗಿದ್ದಾರೆ. `ಭಂಡಾರಿ ಹಾಗೂ ದೇಶಭಂಡಾರಿ ಸಮುದಾಯ ಬೇರೆ ಬೇರೆ ಅಲ್ಲ. ಹೀಗಾಗಿ ಈ ಎರಡು ಹೆಸರಿನವರಿಗೆ ಒಂದೇ ಸಂಖ್ಯೆ ಕೊಡಬೇಕು’ ಎಂದು ಆಗ್ರಹಿಸಿದ್ದಾರೆ. ಉತ್ತರ ಕನ್ನಡ ಜಿಲ್ಲಾ ಭಂಡಾರಿ ಸಮಾಜ ಉನ್ನತಿ ಸಂಘದ ಜಿಲ್ಲಾಧ್ಯಕ್ಷ ಅರುಣ ಮಣಕೀಕರ, ಕಾರ್ಯದರ್ಶಿ ನಾಗರಾಜ ಭಂಡಾರಿ, ಪ್ರಮುಖರಾದ ಶಂಕರ ದೇಶಭಂಡಾರಿ, ಸದಾನಂದ ಮಾಜ್ರೇಂಕರ್, ಜಗದೀಶ ದೇಶಭಂಡಾರಿ ,ಶ್ರೀಕಾಂತ ದೇಶಭಂಡಾರಿ, ಬಾಬು ಭಂಡಾರಿ ಹಳದೀಪುರ ಇನ್ನಿತರರು ಈ ಬಗ್ಗೆ ಚರ್ಚಿಸಿದರು.

ADVERTISEMENT

Discussion about this post

Previous Post

ಸಮಗ್ರ ಶಿಕ್ಷಣ-ಸಂಸ್ಕಾರಯುತ ಶಿಕ್ಷಣ: ಇದುವೇ ಆದಿ ಚುಂಚನಗಿರಿ ಮಠದ ಧ್ಯೇಯ!

Next Post

ಕುಮಟಾ-ಭಟ್ಕಳಕ್ಕೂ ಕಾಲಿರಿಸಿದ ರಣಧೀರರ ವೇದಿಕೆ

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of UKNews9

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋