• Latest
ಕೌಟುಂಬಿಕ ಕಲಹ: ಗಾರೇ ಕೆಲಸದವನ ಸಾವಿನಲ್ಲಿ ಅನುಮಾನ

ಕೌಟುಂಬಿಕ ಕಲಹ: ಗಾರೇ ಕೆಲಸದವನ ಸಾವಿನಲ್ಲಿ ಅನುಮಾನ

4 weeks ago
Lokayukta raids in Ankola too

ಅಂಕೋಲಾದಲ್ಲಿಯೂ ಲೋಕಾಯುಕ್ತ ದಾಳಿ

3 weeks ago
ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

3 weeks ago
ADVERTISEMENT
ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

3 weeks ago
ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

3 weeks ago
ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

3 weeks ago
Sunday, October 19, 2025
uknews9.com
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
uknews9.com
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
ADVERTISEMENT

ಕೌಟುಂಬಿಕ ಕಲಹ: ಗಾರೇ ಕೆಲಸದವನ ಸಾವಿನಲ್ಲಿ ಅನುಮಾನ

uknews9.comby uknews9.com
in ನಮ್ಮೂರು - ನಮ್ಮ ಜಿಲ್ಲೆ
ADVERTISEMENT

ಸಿದ್ದಾಪುರದ ಹುಚ್ಚಪ್ಪ ಮಡಿವಾಳ ಅವರು ಅನುಮಾನಾಸ್ಪದ ರೀತಿಯಲ್ಲಿ ಸಾವನಪ್ಪಿದ್ದಾರೆ. ಹುಚ್ಚಪ್ಪ ಅವರ ಮನೆ ಬಾಗಿಲಿಗೆ ಹೊರಗಡೆಯಿಂದ ಚಿಲಕ ಹಾಕಿದ್ದು, ಮನೆಯೊಳಗಿನ ಮಂಚದ ಮೇಲೆ ಅವರು ಶವವಾಗಿ ಪತ್ತೆ ಆಗಿದ್ದಾರೆ.

Advertisement. Scroll to continue reading.
https://amzn.to/4moesz2 https://amzn.to/4moesz2 https://amzn.to/4moesz2
ADVERTISEMENT

ಸಿದ್ದಾಪುರದ ಮನಮನೆಯ ಮಡಿವಾಳಕೇರಿಯಲ್ಲಿ ಹುಚ್ಚಪ್ಪ ಮಡಿವಾಳ (38) ಅವರು ಗಾರೇ ಕೆಲಸ ಮಾಡುತ್ತಿದ್ದರು. ಅವರು ಅಲ್ಲಿ ತಮ್ಮ ಪತ್ನಿ ರೇಖಾ ಹಾಗೂ ಮಕ್ಕಳಾದ ಸಂಜು ಮತ್ತು ತೇಜು ಅವರ ಜೊತೆ ವಾಸವಾಗಿದ್ದರು. ಸರಾಯಿ ಕುಡಿತಕ್ಕೆ ಒಳಗಾಗಿದ್ದ ಹುಚ್ಚಪ್ಪ ಮಡಿವಾಳ ಅವರು ಆಗಾಗ ಪತ್ನಿ ಜೊತೆ ಜಗಳವಾಡುತ್ತಿದ್ದರು. ಅನೇಕ ಬಾರಿ ಊರಿನ ಹಿರಿಯರು ಆ ಜಗಳ ತಪ್ಪಿಸಿ ರಾಜಿ ಮಾಡಿಸಿದ್ದರು.

ADVERTISEMENT

ಸೆ 20ರ ರಾತ್ರಿ 11 ಗಂಟೆಗೆ ಹುಚ್ಚಪ್ಪ ಮಡಿವಾಳ ಅವರ ಮನೆಯಿಂದ ದೊಡ್ಡ ಗಲಾಟೆ ಕೇಳಿಸಿತು. ಹುಚ್ಚಪ್ಪ ಮಡಿವಾಳ ಅವರ ತಂದೆ ನಾರಾಯಣ ಮಡಿವಾಳ ಅವರು ಅಲ್ಲಿಗೆ ತೆರಳಿ ಜಗಳ ಮಾಡುತ್ತಿದ್ದವರನ್ನು ಸಮಾಧಾನ ಮಾಡುವ ಪ್ರಯತ್ನ ಮಾಡಿದರು. ಆದರೆ, ಅದು ಸಾಧ್ಯವಾಗಲಿಲ್ಲ. ಹುಚ್ಚಪ್ಪ ಮಡಿವಾಳ ಅವರು ಪತ್ನಿ ರೇಖಾ ಹಾಗೂ ಅವರ ತಮ್ಮನಾದ ಸಾಗರದ ರಾಘು ಜೊತೆ ಜಗಳ ಮಾಡುತ್ತಿದ್ದರು.

ಮರುದಿನ ಬೆಳಗ್ಗೆ ಹುಚ್ಚಪ್ಪ ಮಡಿವಾಳ ಅವರು ಎಲ್ಲಿಯೂ ಕಾಣಲಿಲ್ಲ. ಹೀಗಾಗಿ ನಾರಾಯಣ ಮಡಿವಾಳ ಅವರು ಮಗನಿಗಾಗಿ ಎಲ್ಲಾ ಕಡೆ ಹುಡುಕಾಟ ನಡೆಸಿದರು. ಮಗನ ಮನೆಗೆ ಹೋದಾಗ ಮನೆ ಹೊರಗಡೆಯಿಂದ ಚಿಲಕ ಹಾಕಲಾಗಿತ್ತು. ಚಿಲಕ ತೆಗೆದು ಒಳಗೆ ಹೋಗಿ ನೊಡಿದಾಗ ಹುಚ್ಚಪ್ಪ ಮಡಿವಾಳ ಅವರು ಮಂಚದ ಮೇಲೆ ಮಲಗಿದ್ದರು. ಕರೆದರೂ ಅವರು ಮಾತನಾಡಲಿಲ್ಲ. ಮೈ ಮುಟ್ಟಿ ನೋಡಿದಾಗ ಹುಚ್ಚಪ್ಪ ಅವರು ಸಾವನಪ್ಪಿರುವುದು ಗಮನಕ್ಕೆ ಬಂದಿತು.

ಹಿAದಿನ ದಿನ ರಾತ್ರಿ ನಡೆದ ಗಲಾಟೆ, ಮನೆ ಮುಂದಿನ ಬಾಗಿಲಿಗೆ ಚಿಲಕ ಹಾಕಿದ್ದು ನೋಡಿದ ನಾರಾಯಣ ಮಡಿವಾಳ ಅವರು ಸಾವಿನ ಬಗ್ಗೆ ಸಂಶಯವ್ಯಕ್ತಪಡಿಸಿದರು. ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಿಸಿದರು.

ADVERTISEMENT

Discussion about this post

Previous Post

ತೋಗಲು ಟ್ರಸ್ಟಿನ ಸಾಮಾನ್ಯ ಸಭೆ: ಮಾಜಿ ಮುಖ್ಯಮಂತ್ರಿಗಳಿoದ ಸಲಹೆ-ಸೂಚನೆ

Next Post

ಬಾಂಬ್ ಬೆದರಿಕೆ ಒಡ್ಡಿದವನಿಗೆ ಕೇರಳ ಪ್ರವಾಸ!

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of UKNews9

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋