• Latest
Hara Hara Mahadev The threshold festival of the god Bada on September 24th

ಹರ ಹರ ಮಾಹಾದೇವ: ಸೆ 24ಕ್ಕೆ ಬಾಡ ದೇವರ ಹೊಸ್ತಿಲ ಹಬ್ಬ

4 weeks ago
Lokayukta raids in Ankola too

ಅಂಕೋಲಾದಲ್ಲಿಯೂ ಲೋಕಾಯುಕ್ತ ದಾಳಿ

3 weeks ago
ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

3 weeks ago
ADVERTISEMENT
ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

3 weeks ago
ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

3 weeks ago
ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

3 weeks ago
Saturday, October 18, 2025
uknews9.com
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
uknews9.com
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
ADVERTISEMENT

ಹರ ಹರ ಮಾಹಾದೇವ: ಸೆ 24ಕ್ಕೆ ಬಾಡ ದೇವರ ಹೊಸ್ತಿಲ ಹಬ್ಬ

uknews9.comby uknews9.com
in ನಮ್ಮೂರು - ನಮ್ಮ ಜಿಲ್ಲೆ
Hara Hara Mahadev The threshold festival of the god Bada on September 24th
ADVERTISEMENT

ಕಾರವಾರದ ನಂದನಗದ್ದಾ ಬಾಡದ ಮಹಾದೇವರ ಹೊಸ್ತಿಲ ಹಬ್ಬ ಸೆಪ್ಟೆಂಬರ್ 24ರಂದು ನಡೆಯಲಿದೆ. ಆ ದಿನ ಬೆಳಗ್ಗೆಯಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿದೆ.

Advertisement. Scroll to continue reading.
https://amzn.to/4moesz2 https://amzn.to/4moesz2 https://amzn.to/4moesz2
ADVERTISEMENT

ಬೆಳಗ್ಗೆ 8ಗಂಟೆಗೆ ಮಹಾದೇವರ ಹೊಸ್ತಿಲ ಹಬ್ಬ (ನವೆ) ನೆರೆವೇರಿಸಲಾಗುತ್ತದೆ. 9 ಗಂಟೆಗೆ ಕಳಸ ದೇವಸ್ಥಾನದಲ್ಲಿರುವ ಕಾಂಚಿಕಾಪರಮೇಶ್ವರಿ ದೇವಸ್ಥಾನದಿಂದ ಕಳಸ ಹೊರಡಲಿದೆ. ಮೊದಲಿನಿಂದಲೂ ನಡೆದ ಪರಂಪರೆಯAತೆ ಕಳಸವು ಗಣಪತಿ ದೇವಸ್ಥಾನ ಮಾರ್ಗವಾಗಿ ಸಂಚರಿಸಲಿದೆ. ಶೇಭಿದೇವಸ್ಥಾನ, ಕಳಸವಾಡ ಮುಖಾಂತರ ಕಳಸವೂ ದೇವತಿದೇವಿ ಬಾಡಕ್ಕೆ ತಲುಪಲಿದೆ. ಅದಾದ ನಂತರ ಅಲ್ಲಿ ಅದ್ಧೂರಿಯಾಗಿ ಪೂಜಾ ಕೈಂಕರ್ಯಗಳನ್ನು ನಡೆಸಲಾಗುತ್ತದೆ. ನಂತರ ಕಳಸ ದೇವಸ್ಥಾನಕ್ಕೆ ಮರಳಲಿದ್ದು, ಅಲ್ಲಿಯೂ ವಿಶೇಷ ಪೂಜೆ ನೆರವೇರಲಿದೆ.

ADVERTISEMENT

ಅಕ್ಟೊಬರ್ 2ರ ವಿಜಯ ದಶಮಿ ಅಂಗವಾಗಿ ಮಹಾದೇವರ ಪಲ್ಲಕ್ಕಿ ಮೆರವಣಿಗೆ ನಡೆಯಲಿದೆ. ಆ ದಿನ ಸಂಜೆ 4 ಗಂಟೆಗೆ ಮಹಾದೇವಸ್ಥಾನದಿಂದ ಬ್ರಹ್ಮಕಟ್ಟಾ ವಾಘಳೆವಾಡಕ್ಕೆ ಮೆರವಣಿಗೆ ಸಾಗಲಿದೆ. ನಂತರ ಪಲ್ಲಕ್ಕಿಯೂ ಮಹಾದೇವಸ್ಥಾನಕ್ಕೆ ಮರಳಲಿದ್ದು, ಅಲ್ಲಿ ಬನ್ನಿ ಪೂಜೆ ನೆರವೇರಿಸಲಾಗುತ್ತದೆ. `ಈ ಎಲ್ಲಾ ಧಾರ್ಮಿಕ ಆಚರಣೆಗಳು ಪ್ರತಿ ವರ್ಷದ ಪರಂಪರೆಯAತೆಯೇ ನಡೆಯಲಿದೆ. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಭಕ್ತರು ಭಾಗವಹಿಸಬೇಕು’ ಎಂದು ಸರಕಾರದಿಂದ ನೇಮಕವಾದ ಮಹಾದೇವ ವಿನಾಯಕ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯವರು ಕೋರಿದ್ದಾರೆ.

ADVERTISEMENT

Discussion about this post

Previous Post

ಆಳಂದ ಕ್ಷೇತ್ರ: ಚುನಾವಣಾ ಅಕ್ರಮ ತನಿಖೆಗೆ ಆಕ್ಷೇಪ

Next Post

ಶಿಸ್ತಿನ ಸಿಫಾಯಿಗೆ ಶಿಕ್ಷಣ ಸೇವಾ ರತ್ನ ಪುರಸ್ಕಾರ

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of UKNews9

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋