• Latest
Mukelappa Comedy Comes to Mundagodi The Life of a Woman Carrier is a Tragedy!

ಮುಕಳೆಪ್ಪನ ಮದುವೆ: ಅಕ್ಕ.. ಅಕ್ಕ ಎನ್ನುತ್ತಿದ್ದವ ಆಕೆಯನ್ನೇ ಪಟಾಯಿಸಿದ!

4 weeks ago
Lokayukta raids in Ankola too

ಅಂಕೋಲಾದಲ್ಲಿಯೂ ಲೋಕಾಯುಕ್ತ ದಾಳಿ

3 weeks ago
ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

3 weeks ago
ADVERTISEMENT
ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

3 weeks ago
ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

3 weeks ago
ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

3 weeks ago
Saturday, October 18, 2025
uknews9.com
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
uknews9.com
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
ADVERTISEMENT

ಮುಕಳೆಪ್ಪನ ಮದುವೆ: ಅಕ್ಕ.. ಅಕ್ಕ ಎನ್ನುತ್ತಿದ್ದವ ಆಕೆಯನ್ನೇ ಪಟಾಯಿಸಿದ!

uknews9.comby uknews9.com
in ನಮ್ಮೂರು - ನಮ್ಮ ಜಿಲ್ಲೆ, ವಿಡಿಯೋ
Mukelappa Comedy Comes to Mundagodi The Life of a Woman Carrier is a Tragedy!
ADVERTISEMENT

ಕಾಮಿಡಿ ವಿಡಿಯೋಗಳನ್ನು ಹರಿಬಿಟ್ಟು ಯೂಟೂಬರ್ ಆಗಿ ಪ್ರಸಿದ್ಧಿಪಡೆದ ಧಾರವಾಡದ ಕ್ವಾಜಾ ಬಂದೇನ್‌ವಾಜಾ ಮಹಮದ್ ಹನೀಫ್ ಶಿರಹಟ್ಟಿ ಅವರು ಹುಬ್ಬಳ್ಳಿಯ ಗಾಯತ್ರಿ ಅವರನ್ನು `ಅಕ್ಕ.. ಅಕ್ಕ’ ಎಂದು ಕರೆಯುತ್ತಿದ್ದರು. ಮುಂಡಗೋಡಿಗೆ ಬಂದ ಕ್ವಾಜಾ ಬಂದೇನ್‌ವಾಜಾ ಮಹಮದ್ ಹನೀಫ್ ಶಿರಹಟ್ಟಿ ಅವರು ಇಲ್ಲಿನ ನಕಲಿ ವಿಳಾಸ ದಾಖಲೆಗಳನ್ನು ನೀಡಿ ಆ ಅಕ್ಕನನ್ನೇ ಅವರು ವಿವಾಹವಾಗಿದ್ದಾರೆ!

Advertisement. Scroll to continue reading.
https://amzn.to/4moesz2 https://amzn.to/4moesz2 https://amzn.to/4moesz2
ADVERTISEMENT

ಸೋಮವಾರ ಗಾಯತ್ರಿ ಅವರ ತಾಯಿ ಮುಂಡಗೋಡಿಗೆ ಆಗಮಿಸಿದ್ದು ತಮ್ಮ ನೋವು ತೋಡಿಕೊಂಡರು. `ತಮ್ಮ ಮಗಳು ಗಾಯತ್ರಿ ಅವರನ್ನು ಮುಕಳೆಪ್ಪ ಅಕ್ಕ ಅಕ್ಕ ಎನ್ನುತ್ತಿದ್ದ. ಆಗಾಗ ಆತ ಮನೆಗೂ ಬರುತ್ತಿದ್ದ. ಅಕ್ಕ ಎಂದು ಕರೆಯುತ್ತಿದ್ದ ಕಾರಣ ಆತನನ್ನು ನಾವು ಮನೆಗೆ ಬಿಟ್ಟುಕೊಂಡಿದ್ದು, ಗಾಯತ್ರಿ ಅವರನ್ನು ಮುಂಡಗೋಡಿಗೆ ಕರೆತಂದು ಮದುವೆ ಆಗಿದ್ದಾನೆ’ ಎಂದವರು ವಿವರಿಸಿದರು. ಉಪನೊಂದಣಾಧಿಕಾರಿ ಕಚೇರಿಗೆ ಆಗಮಿಸಿದ ಗಾಯತ್ರಿ ಅವರ ತಾಯಿ ತಮ್ಮ ಮಗಳನ್ನು ಮುಕಳೆಪ್ಪರಿಗೆ ಮದುವೆ ಮಾಡಿಸಿದ ಅಧಿಕಾರಿಗಳಿಗೆ ಹಿಡಿಶಾಪ ಹಾಕಿದರು. `ಹಣದ ಆಸೆಗಾಗಿ ಮಗಳನ್ನು ದೂರ ಮಾಡಿದ ನೀವೆಲ್ಲ ಎಂದಿಗೂ ಉದ್ದಾರ ಆಗಲ್ಲ’ ಎನ್ನುತ್ತ ಕಣ್ಣೀರು ಸುರಿಸಿದರು. ಅಲ್ಲಿನ ಸಿಬ್ಬಂದಿ ಸಮಜಾಯಿಶೀ ಕೊಡಲು ತಡವರಿಸಿದರು.

ADVERTISEMENT

ಲವ್ ಜಿಹಾದ್ ಬಗ್ಗೆ ಅರಿವಿದ್ದರೂ ಗಾಯತ್ರಿ ಅವರನ್ನು ಕ್ವಾಜಾ ಬಂದೇನ್‌ವಾಜಾ ಮಹಮದ್ ಹನೀಫ್ ಶಿರಹಟ್ಟಿ ಅವರಿಗೆ ಮದುವೆ ಮಾಡಿಸಿದ ಅಧಿಕಾರಿಗಳನ್ನು ಅವರು ತರಾಠೆಗೆ ತೆಗೆದುಕೊಂಡರು. ಶ್ರೀರಾಮ ಸೇನೆ ಮುಖ್ಯಸ್ಥರು ಸಹ ಉಪನೋಂದಣಾಧಿಕಾರಿ ಕಚೇರಿಗೆ ಆಗಮಿಸಿ ಅಲ್ಲಿದ್ದ ಅಧಿಕಾರಿ-ಸಿಬ್ಬಂದಿಗೆ ಅನೇಕ ಪ್ರಶ್ನೆ ಮಾಡಿದರು. ಅದಕ್ಕೆ ಸೂಕ್ತ ರೀತಿಯಲ್ಲಿ ಉತ್ತರಿಸಲು ನೋಂದಣಾಧಿಕಾರಿಗಳಿoದ ಸಾಧ್ಯವಾಗಿಲ್ಲ. `ಕಾನೂನಿನ ಪ್ರಕಾರ ಕೆಲಸ ಮಾಡಿದ್ದೇವೆ’ ಎನ್ನುತ್ತಿದ್ದ ಅಧಿಕಾರಿಗಳ ವಿರುದ್ಧ ಶ್ರೀರಾಮ ಸೇನೆಯವರು ಕಿಡಿಕಾರಿದರು.

`ಧಾರವಾಡ ಮೂಲದ ಮುಕಳೆಪ್ಪ ಮುಂಡಗೋಡಿನ ವಿಳಾಸ ನೀಡಿದ್ದಾರೆ. ವಿವಾಹ ನೋಂದಣಿ ದಿನವೇ ಅವರು ಮುಂಡಗೋಡಿನಲ್ಲಿ ಬಾಡಿಗೆ ಮನೆ ಹೊಂದಿದ ಕರಾರು ಪತ್ರ ಹಾಜರುಪಡಿಸಿ ಮದುವೆ ಆಗಿದ್ದಾರೆ. ಇದೇ ಊರಿನಲ್ಲಿ ಕನಿಷ್ಟ 6 ತಿಂಗಳ ನಿವಾಸಿ ಆಗಿದ್ದರೆ ಮಾತ್ರ ಕಾನೂನಿನ ಪ್ರಕಾರ ವಿವಾಹ ಮಾಡಿಸಲು ಸಾಧ್ಯವಿದ್ದು, ಅಧಿಕಾರಿಗಳು 30 ದಿನ ವಸತಿ ಇದ್ದರೆ ವಿವಾಹ ನೋಂದಣಿ ಮಾಡಬಹುದು ಎನ್ನುತ್ತಿದ್ದಾರೆ. ಆದರೆ, ಮುಕಳೆಪ್ಪ ಒಂದು ದಿನ ಸಹ ಇಲ್ಲಿ ಇಲ್ಲದಿದ್ದರೂ ಅಧಿಕಾರಿಗಳು ಅವರ ಮದುವೆ ಮಾಡಿಸಿ ತಪ್ಪು ಮಾಡಿದ್ದಾರೆ’ ಎಂದು ಶ್ರೀರಾಮ ಸೇನೆಯ ಬಸವರಾಜ್ ಅವರು ದೂರಿದರು. `ನೋಂದಣಾಧಿಕಾರಿಗಳು ಯಾವುದೇ ದಾಖಲೆ ಪರಿಶೀಲನೆ ಮಾಡದೇ ಮದುವೆ ಮಾಡಿದ್ದಾರೆ. ಅಧಿಕಾರಿಗಳು ಹಣಪಡೆದು ಈ ನೋಂದಣಿ ಮಾಡಿದ್ದು, ಅವರ ವಿರುದ್ಧ ದೂರು ನೀಡಲಾಗುತ್ತದೆ’ ಎಂದು ವಿವರಿಸಿದರು.

ಮುಕಳೆಪ್ಪನ ವಿರುದ್ಧ ಶ್ರೀರಾಮ ಸೇನೆಯವರು ಕಿಡಿಕಾರಿದ ವಿಡಿಯೋ ಇಲ್ಲಿ ನೋಡಿ..

ADVERTISEMENT

Discussion about this post

Previous Post

ಪ್ರಕೃತಿ ನಡುವೆ ಪಯಣ: ನೇಚರ್ ಸ್ಟೇ ಎಂಬ ಪ್ರವಾಸಿಗರ ಸ್ವರ್ಗ!

Next Post

2025 ಸೆಪ್ಟೆಂಬರ್ 23ರ ದಿನ ಭವಿಷ್ಯ

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of UKNews9

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋