• Latest
ಮುರುಡೇಶ್ವರ: ಮರಳಿನಲ್ಲಿ ಆಡುತ್ತಿದ್ದ ಮಗು ಸಾವು!

ಮುರುಡೇಶ್ವರ: ಮರಳಿನಲ್ಲಿ ಆಡುತ್ತಿದ್ದ ಮಗು ಸಾವು!

4 weeks ago
Lokayukta raids in Ankola too

ಅಂಕೋಲಾದಲ್ಲಿಯೂ ಲೋಕಾಯುಕ್ತ ದಾಳಿ

3 weeks ago
ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

3 weeks ago
ADVERTISEMENT
ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

3 weeks ago
ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

3 weeks ago
ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

3 weeks ago
Sunday, October 19, 2025
uknews9.com
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
uknews9.com
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
ADVERTISEMENT

ಮುರುಡೇಶ್ವರ: ಮರಳಿನಲ್ಲಿ ಆಡುತ್ತಿದ್ದ ಮಗು ಸಾವು!

uknews9.comby uknews9.com
in ನಮ್ಮೂರು - ನಮ್ಮ ಜಿಲ್ಲೆ
ADVERTISEMENT

ಮುರುಡೇಶ್ವರ ಪ್ರವಾಸಕ್ಕೆ ಬಂದಿದ್ದ ಬೆಂಗಳೂರಿನ ಕುಟುಂಬ ಅರಬ್ಬಿ ಸಮುದ್ರದಲ್ಲಿ ಕೊಚ್ಚಿ ಹೋಗಿದ್ದು, ಈ ದುರಂತದಲ್ಲಿ ಮಗುವೊಂದು ಸಾವನಪ್ಪಿದೆ. ಬೆಂಗಳೂರಿನ ಬಿದರಳ್ಳಿಯ ಕೃತಿಕ್ (8) ಸಾವನಪ್ಪಿದ ಮಗು.

Advertisement. Scroll to continue reading.
https://amzn.to/4moesz2 https://amzn.to/4moesz2 https://amzn.to/4moesz2
ADVERTISEMENT

ಬೆಂಗಳೂರಿನ ಬಿದರಳ್ಳಿಯ ಕೆ ರವಿ ರೆಡ್ಡಿ ಅವರು ಸೆ 21ರ ಭಾನುವಾರ ಕುಟುಂಬದ ಜೊತೆ ಉತ್ತರ ಕನ್ನಡಕ್ಕೆ ಬಂದಿದ್ದರು. ಮುರುಡೇಶ್ವರ ಪ್ರವಾಸದಲ್ಲಿದ್ದ ಅವರು ರಾತ್ರಿ ಅಲ್ಲಿಯೇ ತಂಗಿದ್ದರು. ಸೋಮವಾರ ಬೆಳಗ್ಗೆ ಕುಟುಂಬದವರೆಲ್ಲ ಸೇರಿ ದೇವರ ದರ್ಶನ ಮಾಡಿದ್ದರು. ಅದಾದ ನಂತರ ದೇಗುಲದ ಎಡಭಾಗದ ಕಡಲತೀರಕ್ಕೆ ಆಡಲು ಹೋಗಿದ್ದರು.

ADVERTISEMENT

ಎಲ್ಲರೂ ಸೇರಿ ಮರಳಿನಲ್ಲಿ ಆಟವಾಡುತ್ತಿದ್ದು, ಜೊತೆಗೆ ಸಮುದ್ರದ ನೀರಿಗೆ ಇಳಿದರು. ಕ್ರಮೇಣ ಕೃತಿಕ್ ಅವರು ಮರಳಿನಲ್ಲಿ ಆಡುತ್ತಲೇ ಮುಂದೆ ಸಾಗಿದ್ದು, ಏಕಾಏಕಿ ಅಲೆಯೊಂದು ಬಂದಿತು. ಆ ಅಲೆಗೆ ಕೃತಿಕ್ ಅವರು ಕೊಚ್ಚಿ ಹೋದರು. ಅವರ ಜೊತೆ ವಸಂತಾ ಕೆ ಎಂಬಾತರು ನೀರಿನಲ್ಲಿ ಕೊಚ್ಚಿ ಹೋದರು. ವಸಂತಾ ಅವರನ್ನು ಅಲ್ಲಿದ್ದ ಇನ್ನಿತರರು ರಕ್ಷಿಸಿದರು. ಆದರೆ, ಕೃತಿಕ್ ಅವರನ್ನು ರಕ್ಷಿಸಲು ಸಾಧ್ಯವಾಗಲಿಲ್ಲ.

ಸದ್ಯ ವಸಂತಾ ಕೆ ಅವರನ್ನು ಆರ್ ಎನ್ ಎಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಲಾಗುತ್ತಿದೆ. ಮುರುಡೇಶ್ವರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ADVERTISEMENT

Discussion about this post

Previous Post

ಬ್ಯಾಂಕ್ ಭದ್ರತೆಗೆ SP ಸೂಚನೆ

Next Post

ಮತ್ತೆ ಶುರುವಾದ ಅಕ್ರಮ ಮರಳುಗಾರಿಕೆ

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of UKNews9

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋