• Latest
ಅರಣ್ಯ ಸಿಬ್ಬಂದಿ ನಿದ್ದೆಗೆಡಿಸಿದ ತಳ್ಳಿ ಅರ್ಜಿ!

ಅರಣ್ಯ ಸಿಬ್ಬಂದಿ ನಿದ್ದೆಗೆಡಿಸಿದ ತಳ್ಳಿ ಅರ್ಜಿ!

4 weeks ago
Lokayukta raids in Ankola too

ಅಂಕೋಲಾದಲ್ಲಿಯೂ ಲೋಕಾಯುಕ್ತ ದಾಳಿ

3 weeks ago
ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

3 weeks ago
ADVERTISEMENT
ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

3 weeks ago
ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

3 weeks ago
ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

3 weeks ago
Saturday, October 18, 2025
uknews9.com
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
uknews9.com
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
ADVERTISEMENT

ಅರಣ್ಯ ಸಿಬ್ಬಂದಿ ನಿದ್ದೆಗೆಡಿಸಿದ ತಳ್ಳಿ ಅರ್ಜಿ!

ಬೆಲೆಬಾಳುವ ಮರಗಳನ್ನು ದಾಖಲೆಯಿಲ್ಲದೇ ಮನೆಯಲ್ಲಿರಿಸಿಕೊಳ್ಳುವುದು ಅಪರಾಧ. ಮನೆ ಬಳಕೆಗೆ ಮರಗಳ ಅಗತ್ಯವಿದ್ದರೆ ಅರಣ್ಯ ಇಲಾಖೆ ಡಿಪೋ ಮೂಲಕ ಖರೀದಿಸಿ. ಅಕ್ರಮ ನಾಟಾ ಬಗ್ಗೆ ಮಾಹಿತಿ ಇದ್ದರೆ ಅರಣ್ಯ ಇಲಾಖೆಗೆ ತಿಳಿಸಿ.

uknews9.comby uknews9.com
in ನಮ್ಮೂರು - ನಮ್ಮ ಜಿಲ್ಲೆ
ADVERTISEMENT

ಯಲ್ಲಾಪುರದ ಮನೆಯೊಂದರಲ್ಲಿ ಅಕ್ರಮವಾಗಿ ಸಾಗವಾನಿ ದಾಸ್ತಾನು ಮಾಡಿದ ಬಗ್ಗೆ ಅರಣ್ಯಾಧಿಕಾರಿಗಳಿಗೆ ದೂರು ಬಂದಿದ್ದು, ಬೀಗ ಹಾಕಿದ ಮನೆ ಸುತ್ತ ಅಧಿಕಾರಿಗಳು ರಾತ್ರಿಯಿಡೀ ಕಾವಲು ಕಾದಿದ್ದಾರೆ. ಆದರೆ, ಆ ಪ್ರಮಾಣದ ನಾಟಾ ಅಲ್ಲಿ ಸಿಗದ ಕಾರಣ ಹಾಗೇ ಮರಳಿದ್ದಾರೆ!

Advertisement. Scroll to continue reading.
https://amzn.to/4moesz2 https://amzn.to/4moesz2 https://amzn.to/4moesz2
ADVERTISEMENT

ಯಲ್ಲಾಪುರದ ತಳ್ಳಿಗೇರಿಯ ಹಸನ್ ಖಾನ ಎಂಬಾತರ ಮನೆಯಲ್ಲಿ ಅಕ್ರಮ ಸಾಗವಾನಿ ನಾಟಾ ದಾಸ್ತಾನು ಮಾಡಿದ ಬಗ್ಗೆ ಅರಣ್ಯ ಇಲಾಖೆಗೆ ದೂರು ಬಂದಿತ್ತು. ಆ ದೂರಿನ ಬೆನ್ನತ್ತಿ ಹೊರಟ ಅರಣ್ಯಾಧಿಕಾರಿಗಳಿಗೆ ಅಲ್ಲಿ ಮನೆ ಬಳಕೆಗಾಗಿ ತಂದ್ದಿದ್ದ ಬಾಗಿಲ ಚೌಕಟ್ಟುಗಳು ಕಾಣಿಸಿದವು. ಆದರೆ, ಆ ವೇಳೆ ಅಲ್ಲಿ ಮನೆಯವರು ಯಾರು ಇರಲಿಲ್ಲ. ಅಲ್ಲಿದ್ದ ಮನೆಗೆ ಬೀಗ ಹಾಕಿದ್ದು, ಅರಣ್ಯಾಧಿಕಾರಿಗಳು ರಾತ್ರಿಯಿಡೀ ಆ ಮನೆ ಸುತ್ತ ಕಾವಲು ಕಾದರು.

ADVERTISEMENT

ಮರುದಿನ ಮನೆ ಮಾಲಕರು ಸ್ಥಳಕ್ಕೆ ಬಂದಾಗ ಅರಣ್ಯ ಸಿಬ್ಬಂದಿ ಬಾಗಿಲು ತೆಗೆಸಿದರು. ಮನೆ ಒಳಗೆ ತಪಾಸಣೆ ಮಾಡಿದಾಗ ಅಲ್ಲಿ ಯಾವುದೇ ಬಗೆಯ ಸಾಗವಾನಿ ನಾಟಾ ಸಿಗಲಿಲ್ಲ. ಹಿಂದಿನ ದಿನ ಸಿಕ್ಕ ಬಾಗಿಲು ಚೌಕಟ್ಟುಗಳ ಬಗ್ಗೆ ಅರಣ್ಯ ಅಧಿಕಾರಿಗಳು ವಿಚಾರಣೆ ನಡೆಸಿದರು. ಅದಕ್ಕೆ ಅಗತ್ಯ ಪರವಾನಿಗೆಪಡೆದಿರುವುದಾಗಿ ಮನೆ ಮಾಲಕರು ತಿಳಿಸಿದರು. `ಪರವಾನಿಗೆ ಕಾಣಿಸಿ.. ಇಲ್ಲವಾದಲ್ಲಿ ಪ್ರಕರಣ ಎದುರಿಸಿ’ ಎಂದು ಈ ವೇಳೆ ಅಧಿಕಾರಿಗಳು ಸೂಚಿಸಿದರು.

ಮನೆ ಮಾಲಕರು ಹೊಂದಿದ್ದ ಮೂರು ಚೌಕಟ್ಟು ಹೊಂದಿರುವ ಬಗ್ಗೆ ದಾಖಲೆ ಒದಗಿಸಲು ಸಮಯ ಕೇಳಿದ್ದು, ಸೂಚಿಸಿದ ಸಮಯದ ಒಳಗೆ ದಾಖಲೆ ಒದಗಿಸುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.

ADVERTISEMENT

Discussion about this post

Previous Post

ಕೃಷಿ ಭೂಮಿಯಲ್ಲಿ ಗಾಂಜಾ ಗಿಡ: ಆ ಸಸಿ ಇದ್ದರೆ ಈಗಲೇ ಕಡಿದುಬಿಡಿ!

Next Post

ಓವರ್‌ಟೆಕ್ ವಿಚಾರ: ಬಿಸಿ ರಕ್ತದ ಹುಡುಗರ ಡಿಶುಂ ಡಿಶುಂ!

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of UKNews9

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋