• Latest
ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

3 weeks ago
Lokayukta raids in Ankola too

ಅಂಕೋಲಾದಲ್ಲಿಯೂ ಲೋಕಾಯುಕ್ತ ದಾಳಿ

3 weeks ago
ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

3 weeks ago
ADVERTISEMENT
ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

3 weeks ago
ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

3 weeks ago
ಟಾಕ್ಟರು ಸಿಕ್ಕಿತು.. ಕಳ್ಳನೂ ಸಿಕ್ಕಿದ!

ಟಾಕ್ಟರು ಸಿಕ್ಕಿತು.. ಕಳ್ಳನೂ ಸಿಕ್ಕಿದ!

3 weeks ago
Friday, October 17, 2025
uknews9.com
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
uknews9.com
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
ADVERTISEMENT

ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

uknews9.comby uknews9.com
in ನಮ್ಮೂರು - ನಮ್ಮ ಜಿಲ್ಲೆ
ADVERTISEMENT

4 ಲಕ್ಷ ರೂ ಮೌಲ್ಯದ ಬಂಗಾರಧರಿಸಿ ಶಿರಸಿ ಬಸ್ ನಿಲ್ದಾಣಕ್ಕೆ ಬಂದಿದ್ದ ಪದ್ಮಾವತಿ ಅಂಬಿಗ ಅವರ ಸರ ಕಳ್ಳತನವಾಗಿದೆ. `ಬೆಲೆ ಬಾಳುವ ಒಡವೆ ಹಾಕಿಕೊಂಡು ಓಡಾಡಬೇಡಿ’ ಎಂದು ಸಾಕಷ್ಟು ಬಾರಿ ಪೊಲೀಸರು ಅರಿವು ಮೂಡಿಸಿದರೂ ಆ ಮಾತು ಕೇಳಿಸಿಕೊಳ್ಳದ ಕಾರಣ ಅವರು ಪಶ್ಚಾತಾಪಪಡುತ್ತಿದ್ದಾರೆ.

Advertisement. Scroll to continue reading.
https://amzn.to/4moesz2 https://amzn.to/4moesz2 https://amzn.to/4moesz2
ADVERTISEMENT

ಶಿರಸಿ ಮಂಜಗುಣಿ ಬಳಿಯ ತೆಪ್ಪಾರ ಕಸಿಗೆಯ ಪದ್ಮಾವತಿ ಈಶ್ವರ ಅಂಬಿಗ ಅವರು ಅಗಸ್ಟ 24ರಂದು ಶಿರಸಿಗೆ ಬಂದಿದ್ದರು. ತಮ್ಮ ಬಳಗದ ಗೌರಿ ತಿಮ್ಮಣ್ಣ ಅಂಬಿಗ, ರಾಧಾ ಹನುಮಂತ ಅಂಬಿಗ, ನಾಗವೇಣಿ ಶಂಕರ ಅಂಬಿಗ, ಸುಮಿತ್ರಾ ಗಣಪತಿ ಅಂಬಿಗ ಅವರ ಜೊತೆ ಪದ್ಮಾವತಿ ಈಶ್ವರ ಅಂಬಿಗ ಅವರು ಬನವಾಸಿ ರಸ್ತೆಯ ಶ್ರೀಷಾ ಕಾಂಪ್ಲೇಕಿನ ಬಳಿ ಹೋಗಿದ್ದರು. ಅವರೆಲ್ಲರೂ ಸೇರಿ ಅಲ್ಲಿ ಸಂಘದ ಸಭೆ ನಡೆಸಿದ್ದರು.

ADVERTISEMENT

ಪುಣ್ಯಕೋಟಿ ಮೀನುಗಾರ ಸಂಘದ ಸಭೆ ಮುಗಿಸಿ ಮಧ್ಯಾಹ್ನ 3.20ಕ್ಕೆ ಪದ್ಮಾವತಿ ಈಶ್ವರ ಅಂಬಿಗ ಅವರು ಮನೆಗೆ ಮರಳುವವರಿದ್ದರು. ಇದಕ್ಕಾಗಿ ಬಸ್ ನಿಲ್ದಾಣಕ್ಕೆ ಬಂದಿದ್ದರು. ದೇವಿಮನೆ ಬಸ್ಸು ಬಂದಾಗ ಪದ್ಮಾವತಿ ಈಶ್ವರ ಅಂಬಿಗ ಅವರು ಬಸ್ಸು ಹತ್ತಿದರು. ಆಗ ಅವರ ಕೊರಳಿನಲ್ಲಿದ್ದ ಮಾಂಗಲ್ಯದ ಸರ ಕಾಣದಿರುವುದು ಗಮನಕ್ಕೆ ಬಂದಿತು. ಕೂಡಲೇ ಬಸ್ಸಿನಿಂದ ಇಳಿದು ಎಲ್ಲಾ ಕಡೆ ಹುಡುಕಾಡಿದರು. ಬಸ್ ನಿಲ್ದಾಣವನ್ನು ಸುತ್ತು ಹಾಕಿದರು. ಬಸ್ಸಿನ ಮೆಟ್ಟಿಲು ಹಾಗೂ ಕುಳಿತ ಆಸನದ ಜಾಗವನ್ನು ನೋಡಿದರು.

ಎಲ್ಲಿ ನೋಡಿದರೂ ಅವರ ಬಂಗಾರದ ಮಾಂಗಲ್ಯ ಸರ ಸಿಗಲಿಲ್ಲ. 4 ಲಕ್ಷ ರೂ ಮೌಲ್ಯದ ಸರ ಕಾಣೆಯಾದ ಬಗ್ಗೆ ಅವರು ಪೊಲೀಸರಿಗೆ ದೂರು ನೀಡಿದರು. ಪೊಲೀಸರು ಇದೀಗ ಸರ ಹುಡುಕಾಟದಲ್ಲಿದ್ದಾರೆ.

ADVERTISEMENT

Discussion about this post

Previous Post

ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

Next Post

ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of UKNews9

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋