• Latest
Panduraga who is at the feet of the Supreme Lord

ಪರಮಾತ್ಮನ ಪಾದ ಸೇರಿದ ಪಾಂಡುರoಗ

4 months ago
Lokayukta raids in Ankola too

ಅಂಕೋಲಾದಲ್ಲಿಯೂ ಲೋಕಾಯುಕ್ತ ದಾಳಿ

4 weeks ago
ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

4 weeks ago
ADVERTISEMENT
ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

4 weeks ago
ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

4 weeks ago
ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

4 weeks ago
Wednesday, October 22, 2025
uknews9.com
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
uknews9.com
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
ADVERTISEMENT

ಪರಮಾತ್ಮನ ಪಾದ ಸೇರಿದ ಪಾಂಡುರoಗ

uknews9.comby uknews9.com
in ನಮ್ಮೂರು - ನಮ್ಮ ಜಿಲ್ಲೆ
Panduraga who is at the feet of the Supreme Lord
ADVERTISEMENT

ಉತ್ತರಕನ್ನಡ ಜಿಲ್ಲೆಯ ಪರಿಸರ ಛಾಯಾಗ್ರಾಹಕ ಕಾರವಾರದ ಪಾಂಡುರoಗ ಹರಿಕಂತ್ರ ಇನ್ನಿಲ್ಲ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ತಮ್ಮ 63ನೇ ವಯಸ್ಸಿನಲ್ಲಿ ಕೊನೆ ಉಸಿರೆಳೆದಿದ್ದಾರೆ.

Advertisement. Scroll to continue reading.
https://amzn.to/4moesz2 https://amzn.to/4moesz2 https://amzn.to/4moesz2
ADVERTISEMENT

ಕಾರವಾರದ ಕೋಣೆವಾಡದ ಪಾಂಡುರoಗ ಹರಿಕಂತ್ರ ಅವರು ಅತ್ಯದ್ಬುತ ಛಾಯಾಚಿತ್ರಗಾರರಾಗಿದ್ದರು. ಕಡಲು, ಕಾನನ ಸೇರಿ ಸಾವಿರಾರು ಚಿತ್ರಗಳನ್ನು ಅವರು ಕ್ಯಾಮರಾ ಕಣ್ಣಿನಲ್ಲಿ ಸೆರೆ ಹಿಡಿದಿದ್ದರು. ಜಿಲ್ಲಾ ಮೀನು ಮಾರಾಟ ಫೆಡರೇಶನ್ ಉದ್ಯೋಗಿಯಾಗಿದ್ದ ಅವರು ಸ್ವಯಂ ಪ್ರೇರಣೆಯಿಂದ ನಿವೃತ್ತಿಪಡೆದಿದ್ದರು.

ADVERTISEMENT

ಕಾರವಾರದ ಅದ್ಬುತ ನಿಸರ್ಗ ಸೌಂದರ್ಯವನ್ನು ಅವರು ಸೆರೆ ಹಿಡಿದು ವಿಶ್ವದ ಎಲ್ಲಡೆ ಅದರ ಖ್ಯಾತಿ ಮೂಡಿಸಿದ್ದರು. ಪಾಂಡುರoಗ ಹರಿಕಂತ್ರ ಅವರು ತೆಗೆದಿದ್ದ ಕಾರವಾರ ಕಡಲತೀರ ಮತ್ತು ಕಾಳಿ ನದಿಯ ಮೀನುಗಾರರ ಜೀವನ ಶೈಲಿಯ ಅತ್ಯುತ್ತಮ ಚಿತ್ರಗಳು ಎಲ್ಲಡೆ ಪ್ರಕಟವಾಗಿದ್ದವು. ಕನ್ನಡ ಮತ್ತು ಇಂಗ್ಲೀಷ್ ಪತ್ರಿಕೆಗಳಲ್ಲಿ ನಿರಂತರವಾಗಿ ಅವು ಪ್ರಕಟವಾಗುತ್ತಿದ್ದವು.

ಸೀಬರ್ಡ್ ನೌಕಾನೆಲೆ ಆಗುವ ಪೂರ್ವದಲ್ಲಿ ಮುಂಜಾನೆಯೆ ತಮ್ಮ ಕ್ಯಾಮರಾ ಬ್ಯಾಗ್ ಹೆಗಲಿಗೇರಿಸಿ ನಡೆಯುತ್ತಿದ್ದ ಪಾಂಡುರ0ಗ ಹರಿಕಂತ್ರ ಅವರು ಗ್ರಾಮೀಣ ಚಿತ್ರಗಳನ್ನು ಕ್ಲಿಕ್ಕಿಸುತ್ತಿದ್ದರು. ಕಡಲಮಕ್ಕಳ, ಕೃಷಿಕರ, ಪಕ್ಷಿಗಳ ಅದ್ಬುತ ಚಿತ್ರಗಳಿಗೆ ಅವರು ಕನಸಾಗಿದ್ದರು. ಕರಾವಳಿ ಜನರ ನಾಡಿಮಿಡಿತವನ್ನ ಬಿಂಬಿಸುವ ಸಾವಿರಾರು ಚಿತ್ರಗಳು ಅವರಲ್ಲಿದ್ದವು. ಅವರ ಚಿತ್ರಗಳನ್ನು ಅನೇಕ ಹೊಟೇಲ್, ಪ್ರವಾಸಿ ತಾಣಗಳಲ್ಲಿ ಪ್ರದರ್ಶಿಸಲಾಗುತ್ತಿದೆ.

2018ರಲ್ಲಿ ಜಿಲ್ಲಾ ಕೇಂದ್ರ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಶಸ್ತಿಗೆ ಪಾಂಡುರ0ಗ ಹರಿಕಂತ್ರ ಅವರು ಭಾಜನರಾಗಿದ್ದರು. ಕರ್ನಾಟಕ ಪೋಟೋ ನ್ಯೂಸ್ ಸುದ್ದಿ ಸಂಸ್ಥೆಯ ಕಾರವಾರ ಪ್ರತಿನಿಧಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕೆಲ ವರ್ಷಗಳ ಹಿಂದೆ ಅನಾರೋಗ್ಯಕ್ಕೆ ಒಳಗಾಗಿದ್ದ ಪಾಂಡುರoಗ ಚೇತರಿಸಿಕೊಂಡಿದ್ದರು. ಆದರೆ ಶುಕ್ರವಾರ ರಾತ್ರಿ ಮತ್ತೊಮ್ಮೆ ಧಿಡೀರ್ ಆರೋಗ್ಯದಲ್ಲಿ ವ್ಯತ್ಯಾಸ ಉಂಟಾಗಿ ಸಾವನಪ್ಪಿದರು.

ADVERTISEMENT

Discussion about this post

Previous Post

ಮೀನು ಖರೀದಿಗೆ ಹೋದವನಿಗೆ ನಿರಾಸೆ: ಬಿಯರ್ ಬಾಟಲಿ ಏಟಿಗೆ ಆಸ್ಪತ್ರೆ ಸೇರಿದ ಮಣಿಕಂಠ

Next Post

ಕಾಸು ಕೊಡಲು ಕಂಜೂಸ್: ಸೊಸೈಟಿಗೆ ಬಿತ್ತು ದಂಡ!

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of UKNews9

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋