• Latest
Independence Day is a holy day to remember the martyrs

`ಹುತಾತ್ಮರನ್ನು ಸ್ಮರಿಸುವ ಪುಣ್ಯ ದಿನವೇ ಸ್ವಾತಂತ್ರ‍್ಯ ಉತ್ಸವ’

2 months ago
Lokayukta raids in Ankola too

ಅಂಕೋಲಾದಲ್ಲಿಯೂ ಲೋಕಾಯುಕ್ತ ದಾಳಿ

4 weeks ago
ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

4 weeks ago
ADVERTISEMENT
ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

4 weeks ago
ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

4 weeks ago
ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

4 weeks ago
Thursday, October 23, 2025
uknews9.com
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
uknews9.com
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
ADVERTISEMENT

`ಹುತಾತ್ಮರನ್ನು ಸ್ಮರಿಸುವ ಪುಣ್ಯ ದಿನವೇ ಸ್ವಾತಂತ್ರ‍್ಯ ಉತ್ಸವ’

uknews9.comby uknews9.com
in ನಮ್ಮೂರು - ನಮ್ಮ ಜಿಲ್ಲೆ
Independence Day is a holy day to remember the martyrs
ADVERTISEMENT

`ಸ್ವಾತಂತ್ರ‍್ಯ ಉತ್ಸವ ಎಂದರೆ ಕೇವಲ ಆಚರಣೆಯಲ್ಲ. ಅದು ಸ್ವಾತಂತ್ರ‍್ಯ ಹಿಂದಿರುವ ಲಕ್ಷಾಂತರ ದೇಶಪ್ರೇಮಿಗಳ ತ್ಯಾಗ-ಬಲಿದಾನವನ್ನು ಸ್ಮರಿಸುವ ದಿನ’ ಎಂದು ಕಾರವಾರ ತಾಲೂಕು ನೋಂದಾಯಿತ ಸಿವಿಲ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ವಿಜಯ ಬಿಲಿಯೆ ಹೇಳಿದ್ದಾರೆ.

Advertisement. Scroll to continue reading.
https://amzn.to/4moesz2 https://amzn.to/4moesz2 https://amzn.to/4moesz2
ADVERTISEMENT

ಗುತ್ತಿಗೆದಾರರ ಕಚೇರಿಯ ಆವರಣದಲ್ಲಿ 79ನೇ ಸ್ವಾತಂತ್ರ‍್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು ಮಹಾತ್ಮ ಗಾಂಧಿಯವರ ನೇತೃತ್ವದಲ್ಲಿ ನಡೆದ ಉಪ್ಪಿನ ಸತ್ಯಾಗ್ರಹ, ಕ್ವಿಟ್ ಇಂಡಿಯಾ ಚಳುವಳಿ, ಅಸಹಕಾರ ಚಳುವಳಿಯನ್ನು ನೆನಪು ಮಾಡಿದರು. `ಭಾರತವನ್ನು ಬ್ರಿಟಿಷರಿಂದ ದಾಸ್ಯಮುಕ್ತಗೊಳಿಸಲು ಪ್ರಮುಖ ಕಾರಣ ಹೋರಾಟ. ಹಿಂಸೆಯ ಮಾರ್ಗ ಅನುಸರಿಸದೇ ಅಹಿಂಸಾ ಚಳುವಳಿಯ ಮೂಲಕವೇ ಬ್ರಿಟಿಷರನ್ನು ಭಾರತದಿಂದ ಓಡಿಸಿ, ಸ್ವಾತಂತ್ರ‍್ಯ ಪಡೆದ ಹೆಗ್ಗಳಿಕೆ ಗಾಂಧೀಜಿಯವರದ್ದಾಗಿದೆ’ ಎಂದು ಸ್ಮರಿಸಿದರು.

ADVERTISEMENT

`ನಮ್ಮ ನಾಡಿನಲ್ಲಿ ಸಂಗೊಳ್ಳಿ ರಾಯಣ್ಣ, ಕಿತ್ತೂರು ಚೆನ್ನಮ್ಮನಂತವರು ಬ್ರಿಟಿಷರ ವಿರುದ್ಧ ಹೋರಾಡಿ, ಇಂದಿಗೂ ಅವರ ಧೈರ್ಯ- ಸ್ಥೈರ್ಯ ಇಂದಿನ ಜನಾಂಗಕ್ಕೆ ಮಾದರಿಯಾಗಿವೆ. ಹೀಗೆ ಲಕ್ಷಾಂತರ ಹೋರಾಟಗಾರರ ಪ್ರಾಣತ್ಯಾಗದ ಫಲವಾಗಿ ಪಡೆದಿದ್ದು ಸ್ವಾತಂತ್ರ‍್ಯ. ಈ ಸ್ವಾತಂತ್ರ‍್ಯವನ್ನು ಕಾಪಾಡಿಕೊಂಡು ಹೋಗಬೇಕಾದುದು ಮತ್ತು ಅದರ ಹಿಂದಿನ ಇತಿಹಾಸವನ್ನು ಎಂದಿಗೂ ಮರೆಯದೆ ಸ್ಮರಿಸುವುದು ಭಾರತೀಯರಾದ ನಮ್ಮ ಆದ್ಯ ಕರ್ತವ್ಯ’ ಎಂದರು.

`ಸ್ವಾತAತ್ರ‍್ಯಕ್ಕೆ ಕಾರಣ ಅಂದು ಇದ್ದ ಒಗ್ಗಟ್ಟು ನಮ್ಮಲಿಯೂ ಇರಬೇಕು. ಗುತ್ತಿಗೆದಾರರು ಕೂಡ ನಮ್ಮ ಸಂಘಟನೆಯ ಹಿತದೃಷ್ಟಿಯಿಂದ ಒಗ್ಗಟ್ಟಾಗಿರಬೇಕು. ಒಡಕು ಮೂಡಿಸುವವರಿಂದ ಅಂತರ ಕಾಯ್ದಿಕೊಳ್ಳಬೇಕು’ ಎಂದು ಸಂಘದ ನಿಕಟಪೂರ್ವ ಅಧ್ಯಕ್ಷರಾದ ಮಾಧವ ನಾಯಕ ಅವರು ಕರೆ ನೀಡಿದರು. ಸಂಘದ ಉಪಾಧ್ಯಕ್ಷರಾದ ಛತ್ರಪತಿ ಮ್ಹಾಲ್ಸೇಕರ್, ಪ್ರೀತಮ್ ಮಸೂರ್ಕರ್, ಸಹ ಕಾರ್ಯದರ್ಶಿ ಸಂತೋಷ ಸೈಲ್, ಖಜಾಂಚಿ ಸತೀಶ ವಿಠೋಬಾ ನಾಯ್ಕ, ಶಶಿಕಾಂತ ನಾಯ್ಕ, ಸುನಿಲ್ ಸೈಲ್, ಜಗದೀಶ ಕೆ ನಾಯ್ಕ, ರೋಹಿದಾಸ್ ವಿ ಕೋಠಾರ್ಕರ್, ದತ್ತ ಎಂ ಗುಣಗಿ, ಭೋಜರಾಜ್ ದ್ವಾರಸ್ವಾಮಿ, ಉದಯ ವಿ ನಾಯ್ಕ, ವಾಶಿ, ಕೃಷ್ಣಾನಂದ ನಾಯ್ಕ, ರಾಮನಾಥ ನಾಯ್ಕ, ರವೀಂದ್ರ ಕೇರಕರ್, ಮನೋಜ್ ನಾಯ್ಕ, ಸೋಮನಾಥ ಪಾರುಲೆಕರ, ಅನಿಲ್ ಮಲ್ಸೇಕರ್, ರೂಪೇಶ್ ನಾಯ್ಕ ಇದ್ದರು.

ADVERTISEMENT

Discussion about this post

Previous Post

ಸಾರ್ವಜನಿಕ ಸ್ಥಳದಲ್ಲಿ ಸಿಗರೇಟು ಸೇದಿದ ಗುತ್ತಿಗೆದಾರ: ಸಿಕ್ಕಿಬಿದ್ದಾಗ ಗೊತ್ತಾಗಿದ್ದು ಅದು ಸಿಗರೇಟಲ್ಲ.. ಗಾಂಜಾ!

Next Post

ಕಡಲಿಗೆ ಬಂದು ಪ್ರಾಣಬಿಟ್ಟ ಕಾಡು ಜೀವಿ!

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of UKNews9

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋