• Latest
The leopard that came to Bhatt's house did not get a meat meal!

ಭಟ್ಟರ ಮನೆಗೆ ಬಂದ ಚಿರತೆಗೆ ಸಿಕ್ಕಿಲ್ಲ ಮಾಂಸದ ಊಟ!

2 months ago
Lokayukta raids in Ankola too

ಅಂಕೋಲಾದಲ್ಲಿಯೂ ಲೋಕಾಯುಕ್ತ ದಾಳಿ

4 weeks ago
ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

4 weeks ago
ADVERTISEMENT
ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

4 weeks ago
ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

4 weeks ago
ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

4 weeks ago
Wednesday, October 22, 2025
uknews9.com
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
uknews9.com
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
ADVERTISEMENT

ಭಟ್ಟರ ಮನೆಗೆ ಬಂದ ಚಿರತೆಗೆ ಸಿಕ್ಕಿಲ್ಲ ಮಾಂಸದ ಊಟ!

uknews9.comby uknews9.com
in ನಮ್ಮೂರು - ನಮ್ಮ ಜಿಲ್ಲೆ
The leopard that came to Bhatt's house did not get a meat meal!
ADVERTISEMENT

ಶಿರಸಿಯ ಶಿರಗುಣಿಯಲ್ಲಿ ಚಿರತೆ ಸಂಚಾರ ಶುರುವಾಗಿದೆ. ಅಲ್ಲಿನ ಭಟ್ಟರ ಮನೆ ಅಂಗಳಕ್ಕೆ ಪ್ರವೇಶಿಸಿದ್ದ ಚಿರತೆ ಮಾಂಸ ಸಿಗದೇ ಮರಳಿದೆ.

Advertisement. Scroll to continue reading.
https://amzn.to/4moesz2 https://amzn.to/4moesz2 https://amzn.to/4moesz2
ADVERTISEMENT

ಶಿರಗುಣಿಯ ವಿ ಎಸ್ ಭಟ್ಟ ಮನೆಯ ನಾಯಿ ಗುರುವಾರ ರಾತ್ರಿ ಜೋರಾಗಿ ಬೊಗಳುತ್ತಿತ್ತು. ಆ ರೀತಿ ನಾಯಿ ಬೊಗಳಿದ್ದನ್ನು ಮನೆಯವರು ಎಂದಿಗೂ ನೋಡಿರಲಿಲ್ಲ. ಹೀಗಾಗಿ ಮನೆಯವರು ಮನೆಯಿಂದ ರಾತ್ರಿ ಹೊರ ಬಂದು ಹುಡುಕಾಟ ನಡೆಸಿದ್ದು, ಆ ವೇಳೆ ಅವರಿಗೆ ಅಲ್ಲಿ ಯಾವ ಸಮಸ್ಯೆಯೂ ಕಾಣಲಿಲ್ಲ.

ADVERTISEMENT

ಮರುದಿನ ಮನೆಗೆ ಅಳವಡಿಸಿದ್ದ ಸಿಸಿ ಕ್ಯಾಮರಾ ಪರಿಶೀಲನೆ ಮಾಡಿದಾಗ ಅಲ್ಲಿ ಚಿರತೆ ಓಡಾಡುತ್ತಿರುವುದು ಗಮನಕ್ಕೆ ಬಂದಿದೆ. ಆಗ, ನಾಯಿ ಚಿರತೆಯನ್ನು ನೋಡಿ ಬೊಗಳಿರುವುದು ಗೊತ್ತಾಗಿದೆ. ಮನೆ ಅಂಗಳ-ಚಿಟ್ಟೆ ಮೇಲೆಯೂ ಚಿರತೆ ಓಡಾಡಿದೆ. ಆದರೆ, ಅಲ್ಲಿರುವ ನಾಯಿಯನ್ನು ಭಕ್ಷಿಸಲು ಚಿರತೆಗೆ ಆ ದಿನ ಸಾಧ್ಯವಾಗಿಲ್ಲ.

ನಾಯಿ ಜೋರಾಗಿ ಬೊಬ್ಬೆ ಹೊಡೆದಾಗ ಮನೆಯವರು ಬಾಗಿಲು ತೆರೆದಿದ್ದು, ಭಟ್ಟರು ಬರುವ ಮುನ್ಸೂಚನೆ ಸಿಕ್ಕಿ ಚಿರತೆ ಅಲ್ಲಿಂದ ಓಡಿ ಪರಾರಿಯಾಗಿದೆ. `ಇದೇ ಮೊದಲ ಬಾರಿಗೆ ಚಿರತೆ ಮನೆ ಅಂಗಳದಲ್ಲಿ ಕಾಣಿಸಿಕೊಂಡಿದೆ. ವನ್ಯಜೀವಿ ಹಾವಳಿಯಿಂದ ಜೀವ ಹಾನಿ ಆಗುವುದನ್ನು ತಪ್ಪಿಸಬೇಕು’ ಎಂದು ಕುಟುಂಬದವರು ಹೇಳಿದ್ದಾರೆ.
ಮನೆ ಅಂಗಳಕ್ಕೆ ಚಿರತೆ ಬಂದಿದ್ದ ವಿಡಿಯೋ ಇಲ್ಲಿ ನೋಡಿ..

ADVERTISEMENT

Discussion about this post

Previous Post

ಲಾರಿಗೆ ಗುದ್ದಿದ ಧರ್ಮಸ್ಥಳ ಬಸ್ಸು: ಮೂರು ಸಾವು.. ಹಲವರಿಗೆ ನೋವು

Next Post

ಅಂಕೋಲಾಗೆ ಸೀಮಿತಗೊಂಡ ಕಾಂಗ್ರೆಸ್ ಕಾರ್ಯಕಾರಣಿ!

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of UKNews9

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋